Karnataka News Live 14th March: ಅಪರೂಪಕ್ಕೆ ಎಸಿ ಕೂಲರ್ ಆನ್ ಮಾಡಿದವನಿಗೆ ಆಘಾತ: ಒಳಗಿತ್ತು ಹಾವಿನ ದೊಡ್ಡ ಸಂಸಾರ
ಬೆಂಗಳೂರು (ಮಾ.11): ರನ್ಯಾ ರಾವ್ ಕೇಸ್ನಲ್ಲಿ ಕಂದಾಯ ಗುಪ್ತಚರ ಇಲಾಖೆ (ಡಿಆರ್ಐ), ಸಿಬಿಐ ಬಳಿಕ ಜಾರಿ ನಿರ್ದೇಶನಾಲಯ ಕೂಡ ಲಗ್ಗೆ ಇಟ್ಟಿದೆ. ನಟ ತರುಣ್ ರಾಜ್, ಚಿನ್ನ ಉದ್ಯಮಿ ಟಿಜೆ ರಾವ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಿನದಿಂದ ದಿನಕ್ಕೆ ಈ ಕೇಸ್ನ ವ್ಯಾಪ್ತಿ ದೊಡ್ಡದಾಗುತ್ತಾ ಸಾಗಿದೆ. ವೈಟ್ಗೋಲ್ಡ್ ಸಂಸ್ಥೆಯ ಮಾಲೀಕ ರಾವ್ ಮನೆಯಲ್ಲಿ ಬಂಗಾರದ ದಾಸ್ತಾನೇ ಪತ್ತೆಯಾಗಿದೆ.