ಇರುಳು ಕುರುಡು ಎಂದು ನಾಟಕವಾಡಿ ಹಗಲಲ್ಲೇ ಮನೆ ದೋಚುತ್ತಿದ್ದ ಅಂತರರಾಜ್ಯ ಖದೀಮನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ನಟನ ಮನೆ ಕಳ್ಳತನದ ಬೆನ್ನತ್ತಿದ ಪೊಲೀಸರಿಗೆ ಸಿಕ್ಕಿಬಿದ್ದ ಈತನ ಕಥೆ ತಿಳಿಯಿರಿ. ಆರೋಪಿಯಿಂದ 65.28 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ವಶ.
ಟೀಂ ಇಂಡಿಯಾ ಲೆಗ್ಸ್ಪಿನ್ನರ್ ಅಮಿತ್ ಮಿಶ್ರಾ, ಎಂ.ಎಸ್. ಧೋನಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಹಾಳು ಮಾಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಬದಲಾಗಿ, ಧೋನಿಯ ನಾಯಕತ್ವದಲ್ಲೇ ತಮಗೆ ತಂಡದಲ್ಲಿ ಅವಕಾಶ ಸಿಕ್ಕಿದ್ದು ಎಂದು ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ಧುರಂಧರ್ ಬಾಕ್ಸ್ ಆಫೀಸ್ ನಲ್ಲಿ ಭಯಂಕರ ಸದ್ದು ಮಾಡುತ್ತಿದೆ. ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ನಟಿಸಿದ ಚಿತ್ರ ಎಲ್ಲೆಡೆ ಮುನ್ನುಗುತ್ತಿದೆ. ಅಷ್ಟೇ ಅಲ್ಲದೆ ₹500 ಕಲೆಕ್ಷನ್ ಕ್ಲಬ್ ಸೇರಿದೆ.
ಗಟ್ಟಿ ಧ್ವನಿಯಿಂದ ಗಮನ ಸೆಳೆದಿರುವ ಪ್ರಿಯಾಂಕಾ ಗಾಂಧಿ, ಅಜ್ಜಿ ಇಂದಿರಾ ಗಾಂಧಿಯವರನ್ನು ನೆನಪಿಸುತ್ತಿದ್ದಾರೆ. ರಾಜಕೀಯ ಬದ್ಧವೈರಿಗಳಾದ ಪ್ರಧಾನಿ ಮೋದಿ, ನಿತಿನ್ ಗಡ್ಕರಿಯಂತಹ ಬಿಜೆಪಿ ನಾಯಕರೊಂದಿಗಿನ ಅವರ ಸೌಹಾರ್ದಯುತ ನಡೆಗಳು ಮತ್ತು ಅವರ ಬಾಯಲ್ಲೇ ಹೊಗಳಿಕೆಗೆ ಪಾತ್ರವಾಗಿರುವುದು ಕುತೂಹಲ ಕೆರಳಿಸಿದೆ.
ತಾನು ಹೋಗಬೇಕಾದ ಹೊಟೇಲ್ ರೂಮ್ ಬಿಟ್ಟು ತಪ್ಪಾಗಿ ಬೇರೆ ಕೋಣೆಯ ಬಾಗಿಲು ಬಡಿದ ಮಹಿಳೆಯೊಬ್ಬಳನ್ನು ಅಲ್ಲಿ ಒಳಗೆ ಬೀರ್ ಕುಡಿಯುತ್ತಾ ಕುಳಿತಿದ್ದ ಕಾಮುಕರು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರವೆಸಗಿದ್ದಾರೆ.
Kitchen tips for tea: ಹೆಚ್ಚಿನ ಜನರು ಟೀ ಮಾಡುವಾಗ ಒಂದು ದೊಡ್ಡ ತಪ್ಪು ಮಾಡುತ್ತಾರೆ. ಟೀಪುಡಿ ಮತ್ತು ಸಕ್ಕರೆ ಎರಡನ್ನೂ ಒಟ್ಟೊಟ್ಟಿಗೆ ನೀರಿನಲ್ಲಿ ಹಾಕುತ್ತಾರೆ. ನೀರು ಕುದಿಯಲು ಪ್ರಾರಂಭಿಸುವ ಮೊದಲೇ ಎರಡೂ ಪದಾರ್ಥಗಳನ್ನು ಮಿಶ್ರಣ ಮಾಡುತ್ತಾರೆ. ಇದರಿಂದಾಗಿ ಟೀ ರುಚಿ ಚೆನ್ನಾಗಿರುವುದಿಲ್ಲ.
ISRO BlueBird Block-2 Mission: LVM3-M6 ಲಾಂಚ್, ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ ಮತ್ತು ಬಾಹ್ಯಾಕಾಶ ಆಧಾರಿತ ಮೊಬೈಲ್ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಸಕ್ರಿಯಗೊಳಿಸುವಲ್ಲಿ ಅದರ ಪಾತ್ರದ ಬಗ್ಗೆ ವಿವರ ಇಲ್ಲಿದೆ.
ಪ್ರೀತಿ ಎಂದರೆ ಶಕ್ತಿ. ಪ್ರೀತಿ ಮಾಡುವವರು ಜೊತೆಯಾಗಿ ಬೆಳೆದು ಗೆದ್ದ ಉದಾಹರಣೆ ಸಾಕಷ್ಟಿವೆ. ಈಗ ಮಂಗಳೂರಿನ ಕನ್ನಡತಿ, ನಟಿ ಶ್ರೇಯಾ ಅಂಚನ್ ಅವರು ಲವ್ ಮ್ಯಾರೇಜ್ ಮಾಡಿಕೊಂಡಿದ್ದಲ್ಲದೆ, ಹೊಸ ಮನೆಗೆ ಕಾಲಿಟ್ಟಿದ್ದಾರೆ. ಶ್ರೇಯಾ ಅಂಚನ್ ಅವರ ಸುಂದರ ಮನೆಯ ಫೋಟೋಗಳು ಇಲ್ಲಿವೆ.
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆಗೆ ಅಪ್ಪನೇ ಗರ್ಭಿಣಿ ಮಗಳನ್ನು ಕೊಂದ ಪ್ರಕರಣ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ ಮತ್ತೊಬ್ಬ ಗರ್ಭಿಣಿ ಯುವತಿ ಜಾತಿ ದ್ವೇಷಕ್ಕೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ.
Bigg Boss Kannada 12 : ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಕಾಲೆಳೆದು ಮಜಾ ತೆಗೆದುಕೊಳ್ತಿದ್ದ ಗಿಲ್ಲಿ ಪರಿಸ್ಥಿತಿ ಈಗ ಯಾರಿಗೂ ಬೇಡ. ಹೆಣ್ಮಕ್ಕಳ ಕೈನಲ್ಲಿ ಸಿಕ್ಕಿಬಿದ್ದ ಗಿಲ್ಲಿ ಅವತಾರವೇ ಬದಲಾಗಿದೆ.