Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Uttara Kannada

ಉತ್ತರ ಕನ್ನಡ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ಮನೆ ಹೊರಗೆ ಹೊಂಚುಹಾಕಿ ದಾಳಿ ಮಾಡಿದ ಚಿರತೆ; ಪ್ರಾಣಾಪಾಯದಿಂದ ಯುವಕ ಜಸ್ಟ್ ಮಿಸ್!
ಮನೆ ಹೊರಗೆ ಹೊಂಚುಹಾಕಿ ದಾಳಿ ಮಾಡಿದ ಚಿರತೆ; ಪ್ರಾಣಾಪಾಯದಿಂದ ಯುವಕ ಜಸ್ಟ್ ಮಿಸ್!
ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆ: ಸಂಸದ ಯದುವೀರ್ ಒಡೆಯರ್
ಕಾಡಾನೆ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆ: ಸಂಸದ ಯದುವೀರ್ ಒಡೆಯರ್
ಉದ್ಧದ ಚಾಕು ನುಂಗಿ ವಿಲವಿಲ ಒದ್ದಾಡಿದ ನಾಗರಹಾವು, ಬದುಕಿದ್ದೇ ಪವಾಡ!
ಉದ್ಧದ ಚಾಕು ನುಂಗಿ ವಿಲವಿಲ ಒದ್ದಾಡಿದ ನಾಗರಹಾವು, ಬದುಕಿದ್ದೇ ಪವಾಡ!
ಕಾಂಗ್ರೆಸ್ ಸರ್ಕಾರದ ಸೌಲಭ್ಯ, ಯೋಜನೆ ಬಡಜನತೆಗೆ ತಲುಪಲಿ: ಸಚಿವ ಮಂಕಾಳ ವೈದ್ಯ
ಕಾಂಗ್ರೆಸ್ ಸರ್ಕಾರದ ಸೌಲಭ್ಯ, ಯೋಜನೆ ಬಡಜನತೆಗೆ ತಲುಪಲಿ: ಸಚಿವ ಮಂಕಾಳ ವೈದ್ಯ
Chinnaswamy Stadium Stampede: 1 ವರ್ಷದ ಹಿಂದೆ ಮದುವೆ, ಪತಿಯನ್ನು ಬಿಟ್ಟಿರದ CA ಅಕ್ಷತಾ ಬಾರದೂರಿಗೆ ಪ್ರಯಾಣಿಸಿದ್ರು! ತಂದೆ ಕಣ್ಣೀರು!
Chinnaswamy Stadium Stampede: 1 ವರ್ಷದ ಹಿಂದೆ ಮದುವೆ, ಪತಿಯನ್ನು ಬಿಟ್ಟಿರದ CA ಅಕ್ಷತಾ ಬಾರದೂರಿಗೆ ಪ್ರಯಾಣಿಸಿದ್ರು! ತಂದೆ ಕಣ್ಣೀರು!
RCB ಟೀಂ ನೋಡಲು ಹೋಗಿ ಉತ್ತರಕನ್ನಡದ ಸಿದ್ದಾಪುರದ ಅಕ್ಷತಾ ಪೈ ನಿಧನ; ವಿಶ್ವೇಶ್ವರ ಹೆಗಡೆ ಪ್ರತಿಕ್ರಿಯೆ
RCB ಟೀಂ ನೋಡಲು ಹೋಗಿ ಉತ್ತರಕನ್ನಡದ ಸಿದ್ದಾಪುರದ ಅಕ್ಷತಾ ಪೈ ನಿಧನ; ವಿಶ್ವೇಶ್ವರ ಹೆಗಡೆ ಪ್ರತಿಕ್ರಿಯೆ
Balegadde Anganwadi Construction Delays: ಗುತ್ತಿಗೆದಾರರ ನಿರ್ಲಕ್ಶ್ಯ, ಅಧಿಕಾರಿಗಳ ಉದಾಸೀನತೆ; ಮಳೆಗಾಲದಲ್ಲೂ ಚಪ್ಪರದಲ್ಲೇ ಅಂಗನವಾಡಿ ಮಕ್ಕಳ ಕಲಿಕೆ!Kaiga Power Line Fire: ಕೈಗಾ ವಿದ್ಯುತ್ ಲೈನ್‌ನಲ್ಲಿ ಬೆಂಕಿ; ರಾತ್ರೋ ರಾತ್ರಿ ಮನೆ ಬಿಟ್ಟ ಜನತೆ!ಜೂ.1ರಿಂದ 2 ತಿಂಗಳು ಮೀನುಗಾರಿಕೆಗೆ ನಿಷೇಧ; ಮೀನುಗಾರರಿಗೆ ಸರಕಾರ ಆರ್ಥಿಕ ಸಹಾಯ ನೀಡಲು ಆಗ್ರಹಬೇಸಿಗೆ ಮಳೆಗೇ ರಾಜ್ಯದ 3 ಜಲಾಶಯಗಳು ಭರ್ತಿ: ಯಗಚಿ, ಕದ್ರಾ, ಗಾಜನೂರು ಡ್ಯಾಂಗೆ ಭಾರಿ ನೀರು

ಇನ್ನಷ್ಟು ಸುದ್ದಿ

ಕದಂಬ ನೌಕಾನೆಲೆಯಲ್ಲಿ 5ನೇ ಶತಮಾನ ಮಾದರಿಯ ಕೌಂಡಿನ್ಯ ಹಡಗು ಲೋಕಾರ್ಪಣೆ
ಕದಂಬ ನೌಕಾನೆಲೆಯಲ್ಲಿ 5ನೇ ಶತಮಾನ ಮಾದರಿಯ ಕೌಂಡಿನ್ಯ ಹಡಗು ಲೋಕಾರ್ಪಣೆ

ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಬುಧವಾರ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಐಎನ್‌ಎಸ್‌ವಿ ಕೌಂಡಿನ್ಯ ಹಡಗನ್ನು ಲೋಕಾರ್ಪಣೆ ಮಾಡಿದರು. 

INSV Kaundinya Launched; ಐದನೇ ಶತಮಾನದ ತಂತ್ರಜ್ಞಾನ ಬಳಸಿ ನಿರ್ಮಾಣ!
INSV Kaundinya Launched; ಐದನೇ ಶತಮಾನದ ತಂತ್ರಜ್ಞಾನ ಬಳಸಿ ನಿರ್ಮಾಣ!

ಸಾಮಾನ್ಯವಾಗಿ ಭಾರತೀಯ ನೌಕಾದಳದ ಹಡಗುಗಳನ್ನು ಸ್ಟೀಲ್ ಹಾಗೂ ಅಲ್ಯೂಮಿನಿಯಂನಿಂದ ನಿರ್ಮಾಣ ಮಾಡಲಾಗುತ್ತದೆ. ಉತ್ತಮ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುನ್ನುಗ್ಗುತ್ತಿರುವ ಭಾರತೀಯ ನೌಕಾದಳ ಇದೀಗ ಇತಿಹಾಸದ ಪುಟಗಳಲ್ಲಿದ್ದ ತಂತ್ರಜ್ಞಾನದ ಜತೆ ಹಡಗು ನಿರ್ಮಿಸಿ ಯುದ್ಧಕ್ಕೂ ಸೈ, ಶಾಂತಿಗೂ ಸೈ ಎಂದು ತೋರಿಸಿಕೊಟ್ಟಿದೆ.

ಕೊರತೆ: ಮುಂಡಗೋಡದ ಜಲಾಶಯಗಳು ದುರ್ಬಲ, ಆತಂಕದಲ್ಲಿ ರೈತರು!
ಕೊರತೆ: ಮುಂಡಗೋಡದ ಜಲಾಶಯಗಳು ದುರ್ಬಲ, ಆತಂಕದಲ್ಲಿ ರೈತರು!

ಸಮರ್ಪಕ ನಿರ್ವಹಣೆ ಇಲ್ಲದ ಕಾರಣದಿಂದ ತಾಲೂಕಿನ ಬಹುತೇಕ ಜಲಾಶಯಗಳು ದುರ್ಬಲವಾಗಿದ್ದು, ಆತಂಕದಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ಇಲ್ಲಿಯ ರೈತರಿಗೆ ಬಂದೊದಗಿದೆ.

ಕರಾವಳಿ ಪ್ರಯಾಣಿಕರಿಗೆ ಅಲರ್ಟ್‌: ಸಕಲೇಶಪುರ –ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಕಾಮಗಾರಿ, 6 ತಿಂಗಳು ರೈಲುಗಳ ಸಂಚಾರ ರದ್ದು
ಕರಾವಳಿ ಪ್ರಯಾಣಿಕರಿಗೆ ಅಲರ್ಟ್‌: ಸಕಲೇಶಪುರ –ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಕಾಮಗಾರಿ, 6 ತಿಂಗಳು ರೈಲುಗಳ ಸಂಚಾರ ರದ್ದು

ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯಿಂದಾಗಿ 6 ತಿಂಗಳವರೆಗೆ ಯಶವಂತಪುರ-ಮಂಗಳೂರು/ಕಾರವಾರ ರೈಲುಗಳು ರದ್ದಾಗಿವೆ.

 

ಅಪ್ಸರಕೊಂಡ ಕರ್ನಾಟಕದ ಮೊದಲ ಸಮುದ್ರ ಸಂರಕ್ಷಿತ ವಲಯ ಘೋಷಣೆಯೊಂದೇ ಬಾಕಿ!
ಅಪ್ಸರಕೊಂಡ ಕರ್ನಾಟಕದ ಮೊದಲ ಸಮುದ್ರ ಸಂರಕ್ಷಿತ ವಲಯ ಘೋಷಣೆಯೊಂದೇ ಬಾಕಿ!

ಕರ್ನಾಟಕ ಸರ್ಕಾರವು ಮುಗ್ಲಿ-ಅಪ್ಸರಕೊಂಡವನ್ನು ರಾಜ್ಯದ ಮೊದಲ ಸಮುದ್ರ ಸಂರಕ್ಷಿತ ವಲಯವಾಗಿ ಘೋಷಿಸಲು ಸಜ್ಜಾಗಿದೆ. ಈ ಯೋಜನೆಯು ಆಲಿವ್-ರಿಡ್ಲಿ ಆಮೆಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಜಾತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತದ ಏಳನೇ ಸಮುದ್ರ ಅಭಯಾರಣ್ಯವಾಗಲಿದೆ.

ಶರಾವತಿ ನೀರು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ಇಲ್ಲ: ಸಚಿವ ಮಂಕಾಳ ವೈದ್ಯ
ಶರಾವತಿ ನೀರು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ಇಲ್ಲ: ಸಚಿವ ಮಂಕಾಳ ವೈದ್ಯ

ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪವೇ ಇಲ್ಲ. ಇಲ್ಲಿ ಸಂಘಟನೆ ಮಾಡಿಕೊಂಡು ಏನೇನೋ ಹೇಳುತ್ತಿದ್ದಾರೆ. ಅವರು ಹೇಳುತ್ತಿರುವುದು ಬೋಗಸ್.

ಭಾರತ-ಪಾಕ್ ಯುದ್ಧ ಸಂಘರ್ಷ ಬೆನ್ನಲ್ಲೇ ಸರಕು ಹಡಗಿನಲ್ಲಿ ಭಾರತ ಪ್ರವೇಶಿಸಿದ ಪಾಕಿಸ್ತಾನ ಪ್ರಜೆ!
ಭಾರತ-ಪಾಕ್ ಯುದ್ಧ ಸಂಘರ್ಷ ಬೆನ್ನಲ್ಲೇ ಸರಕು ಹಡಗಿನಲ್ಲಿ ಭಾರತ ಪ್ರವೇಶಿಸಿದ ಪಾಕಿಸ್ತಾನ ಪ್ರಜೆ!

ಕಾರವಾರ ಬಂದರಿಗೆ ಎಂಟಿಆರ್ ಓಶಿಯನ್ ಎಂಬ ಸರಕು ಹಡಗಿನಲ್ಲಿ ಆಗಮಿಸಿದ್ದ ಪಾಕಿಸ್ತಾನ ಪ್ರಜೆಯೊಬ್ಬನನ್ನು ಭಾರತದ ನೆಲಕ್ಕೆ ಇಳಿಯಲು ಅನುಮತಿಸದೆ, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಘಟನೆ ನಡೆದಿದೆ. ಈ ಹಡಗು ಇರಾಕ್‌ನ ಅಲ್ ಜುಬೈರ್‌ನಿಂದ ಮೇ 12 ರಂದು ಬಿಟುಮಿನ್ ತುಂಬಿಕೊಂಡು ಕಾರವಾರಕ್ಕೆ ಆಗಮಿಸಿತ್ತು.

ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉತ್ತರ ಕನ್ನಡ ಯೋಧ
ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉತ್ತರ ಕನ್ನಡ ಯೋಧ

ಹನಿಮೂನ್ ಮೊಟಕುಗೊಳಿಸಿ ದೇಶಸೇವೆಯ ಪಣತೊಟ್ಟು ಯುದ್ಧ ಭೂಮಿಯತ್ತ ಹೊರಟ ಯೋಧನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ನಿವಾಸಿವಾದ ಯೋಧ ಜಯಂತ್ ಎಂಬುವವರೇ ಇದೀಗ ದೇಶಸೇವೆಗೆ ತೆರಳಿದ ಯೋಧ. 

ಆಪರೇಷನ್ ಸಿಂದೂರ: ಕಾರವಾರ ಬಂದರು, ಕೈಗಾ ಅಣುಸ್ಥಾವರಕ್ಕೆ ಭದ್ರತೆ ಹೆಚ್ಚಳ
ಆಪರೇಷನ್ ಸಿಂದೂರ: ಕಾರವಾರ ಬಂದರು, ಕೈಗಾ ಅಣುಸ್ಥಾವರಕ್ಕೆ ಭದ್ರತೆ ಹೆಚ್ಚಳ

ಪಹಲ್ಗಾಂ ಘಟನೆಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆಸಿದ ವಾಯು ದಾಳಿಯಿಂದ ಯುದ್ಧ ಉನ್ಮಾದ ಉಂಟಾಗಿರುವ ಹಿನ್ನೆಲೆಯಲ್ಲಿ ಕಾರವಾರದ ಬಂದರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕಾರಾವಾರ, ರಾಯಚೂರಿನಲ್ಲಿ ನಡೆಯಬೇಕಿದ್ದ ಯುದ್ಧ ಮಾಕ್ ಡ್ರಿಲ್ ರದ್ದು
ಕಾರಾವಾರ, ರಾಯಚೂರಿನಲ್ಲಿ ನಡೆಯಬೇಕಿದ್ದ ಯುದ್ಧ ಮಾಕ್ ಡ್ರಿಲ್ ರದ್ದು

ಪೆಹಲ್ಗಾಂ ದಾಳಿಗೆ ಪ್ರತೀಕಾರಕ್ಕೆ ರೆಡಿಯಾಗಿರುವ ಭಾರತ ಇದೀಗ ಮೇ.7 ರಂದು ಯುದ್ಧದ ತುರ್ತ ಪರಿಸ್ಥಿತಿ ಜಾಗೃತಿ ಮೂಡಿಸಲು ಮಾಕ್ ಡ್ರಿಲ್ ನಡೆಸಲು ಕೇಂದ್ರ ಸೂಚಿಸಿದೆ. ಇದರಂದೆ ದೇಶಾದ್ಯಂತ ತಯಾರಿ ನಡೆಸಲಾಗುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ಕಾರವಾರ ಹಾಗೂ ರಾಯಚೂರಿನ ಮಾಕ್ ಡ್ರಿಲ್ ರದ್ದು ಮಾಡಲಾಗಿದೆ. 

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 243
  • 244
  • 245
  • next >
Top Stories