Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Dakshina Kannada

ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ವಿಶಿಷ್ಟ ರೀತಿಯಲ್ಲಿ ಯೋಗ ದಿನಾಚರಣೆ: ಈಜುತ್ತಲೇ ಪ್ರಧಾನಿಗೆ ಪತ್ರ ಬರೆದ ಈಜುಗಾರ!
ವಿಶಿಷ್ಟ ರೀತಿಯಲ್ಲಿ ಯೋಗ ದಿನಾಚರಣೆ: ಈಜುತ್ತಲೇ ಪ್ರಧಾನಿಗೆ ಪತ್ರ ಬರೆದ ಈಜುಗಾರ!
Mangaluru Helpline Scam: ಹೆಲ್ಪ್‌ಲೈನ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ; ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಎಫ್‌ಐಆರ್
Mangaluru Helpline Scam: ಹೆಲ್ಪ್‌ಲೈನ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ; ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಎಫ್‌ಐಆರ್
Kalladka Prabhakar Bhatt: ಹಿಂದುತ್ವದ ಶಿಕ್ಷಣ ಪಡೆದವರು ಜಗತ್ತಿಗೇ ಮಾದರಿ: ಕಲ್ಲಡ್ಕ ಪ್ರಭಾಕರ್ ಭಟ್
Kalladka Prabhakar Bhatt: ಹಿಂದುತ್ವದ ಶಿಕ್ಷಣ ಪಡೆದವರು ಜಗತ್ತಿಗೇ ಮಾದರಿ: ಕಲ್ಲಡ್ಕ ಪ್ರಭಾಕರ್ ಭಟ್
ಹಿಂದೂ ಕಾರ್ಯಕರ್ತರ ಮನೆ ಮೇಲೆ ಮಧ್ಯರಾತ್ರಿ ದಾಳಿ: ಹೈಕೋರ್ಟ್‌ನಿಂದ ದ.ಕನ್ನಡ ಎಸ್‌ಪಿಗೆ ನೋಟಿಸ್‌
ಹಿಂದೂ ಕಾರ್ಯಕರ್ತರ ಮನೆ ಮೇಲೆ ಮಧ್ಯರಾತ್ರಿ ದಾಳಿ: ಹೈಕೋರ್ಟ್‌ನಿಂದ ದ.ಕನ್ನಡ ಎಸ್‌ಪಿಗೆ ನೋಟಿಸ್‌
ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ 7 ಕಾರಣ
ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ 7 ಕಾರಣ
ಮಂಗಳೂರು: 15 ವರ್ಷಗಳ ಬಳಿಕ ಪತ್ನಿ ಗರ್ಭಿಣಿ, ಸೀಮಂತಕ್ಕೆ ಮುನ್ನ ಕೊಂದು ಪತಿ ಆತ್ಮ*ಹತ್ಯೆ ಶಂಕೆ!
ಮಂಗಳೂರು: 15 ವರ್ಷಗಳ ಬಳಿಕ ಪತ್ನಿ ಗರ್ಭಿಣಿ, ಸೀಮಂತಕ್ಕೆ ಮುನ್ನ ಕೊಂದು ಪತಿ ಆತ್ಮ*ಹತ್ಯೆ ಶಂಕೆ!
ಮಕ್ಕಳ ಮನಸ್ಸು ಗೆದ್ದ ಜಿಲ್ಲಾಧಿಕಾರಿ ಮುಗಿಲನ್‌ಗೆ ಕರಾವಳಿಗರ ಭಾವುಕ ಬೀಳ್ಕೋಡುಗೆದೇಶದ ಅತೀ ದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಾಗಾರ ಮಂಗಳೂರಲ್ಲಿ ಸ್ಥಾಪನೆ5 ಹೊಸ ಬೋಗಿ ಜೋಡಣೆ ಬಳಿಕ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ದಿನನಿತ್ಯ ವಿಳಂಬ, ಪ್ರಯಾಣಿಕರ ಅಸಮಾಧಾನ!Natural incidents: ಕನ್ಯಾನ ಮಂಡಿಯೂರು ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನತೆ!

ಇನ್ನಷ್ಟು ಸುದ್ದಿ

ಎಸ್ಪಿ ಬಳಿಕ ಈಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್‌ ವರ್ಗಾವಣೆ
ಎಸ್ಪಿ ಬಳಿಕ ಈಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್‌ ವರ್ಗಾವಣೆ

ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್‌ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಹಿರಿಯ ಐಎಎಸ್‌ ಅಧಿಕಾರಿ ಎಚ್‌.ವಿ.ದರ್ಶನ್‌ ಅವರನ್ನು ನಿಯೋಜಿಸಿದೆ.

ಮಂಗಳೂರು ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸ್ ಭೇಟಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ತನಿಖೆಗೆ  ಆದೇಶ!
ಮಂಗಳೂರು ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸ್ ಭೇಟಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ತನಿಖೆಗೆ ಆದೇಶ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮನೆಗಳಿಗೆ ಪೊಲೀಸರ ರಾತ್ರಿ ಭೇಟಿ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿರುದ್ಧ ತನಿಖೆಗೆ ಆದೇಶಿಸಿದೆ.   ಎನ್‌ಎಚ್‌ಆರ್‌ಸಿ ತನಿಖಾ ವಿಭಾಗದ ಡಿಜಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಇಸ್ರೇಲ್‌ನಾದ್ಯಂತ ಹೈ ಅಲರ್ಟ್‌, ಎಲ್ಲೆಡೆ ಭಯದ ವಾತಾವರಣ ಇದೆ: ಕನ್ನಡಿಗನ ಪ್ರತ್ಯಕ್ಷ ಅನುಭವ
ಇಸ್ರೇಲ್‌ನಾದ್ಯಂತ ಹೈ ಅಲರ್ಟ್‌, ಎಲ್ಲೆಡೆ ಭಯದ ವಾತಾವರಣ ಇದೆ: ಕನ್ನಡಿಗನ ಪ್ರತ್ಯಕ್ಷ ಅನುಭವ

ಇರಾನಿನ ಅಣುಸ್ಥಾವರದ ಮೇಲೆ ಇಸ್ರೇಲಿನ ಭೀಕರ ದಾಳಿಯ ಬಳಿಕ ಉಂಟಾಗಿರುವ ಪ್ರತಿದಾಳಿಯಿಂದ ಇಸ್ರೇಲ್ ದೇಶಾದ್ಯಂತ ಹೈ ಅಲರ್ಟ್ ಸ್ಥಿತಿ ಇದೆ.

ರಸ್ತೇಲಿ ಬಿದ್ದು ಹೋಗಿದ್ದ ನಟ ಕೋಮಲ್ ಮೊಬೈಲನ್ನು ಕೆಲ ತಾಸಲ್ಲೆ ಪತ್ತೆ ಹಚ್ಚಿದ ಪೊಲೀಸರು!
ರಸ್ತೇಲಿ ಬಿದ್ದು ಹೋಗಿದ್ದ ನಟ ಕೋಮಲ್ ಮೊಬೈಲನ್ನು ಕೆಲ ತಾಸಲ್ಲೆ ಪತ್ತೆ ಹಚ್ಚಿದ ಪೊಲೀಸರು!

ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದ ನಟ ಕೋಮಲ್ ಅವರ ಮೊಬೈಲ್ ಅನ್ನು ಕೆಲವೇ ತಾಸಿನೊಳಗೆ ಪತ್ತೆ ಹಚ್ಚಿ ಮಲ್ಲೇಶ್ವರ ಠಾಣೆ ಪೊಲೀಸರು ಮರಳಿ ಕೊಟ್ಟಿದ್ದಾರೆ.

ಎರಡು ತಾಸಿನ ಮಳೆಗೆ ಮುಳುಗಿದ ಮಂಗಳೂರು!
ಎರಡು ತಾಸಿನ ಮಳೆಗೆ ಮುಳುಗಿದ ಮಂಗಳೂರು!

 ಶನಿವಾರ ಕೇವಲ 2 ಗಂಟೆ ಸುರಿದ ಮುಸಲಧಾರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತತ್ತರಿಸಿದ್ದು, ಮಂಗಳೂರು ನಗರದ ರಸ್ತೆಗಳಂತೂ ಅಕ್ಷರಶಃ ಮುಳುಗಿಹೋಗಿದ್ದವು.

ಜನಾರ್ಧನ ರೆಡ್ಡಿ ಜೈಲಿನ ವಿಚಾರದಲ್ಲಿ ಸತ್ಯವಾಯ್ತು ಅರೇಲ್ತಾಡಿ ಕೆಡೆಂಜೊಡಿತ್ತಾಯಿ ದೈವದ ನುಡಿ!
ಜನಾರ್ಧನ ರೆಡ್ಡಿ ಜೈಲಿನ ವಿಚಾರದಲ್ಲಿ ಸತ್ಯವಾಯ್ತು ಅರೇಲ್ತಾಡಿ ಕೆಡೆಂಜೊಡಿತ್ತಾಯಿ ದೈವದ ನುಡಿ!

ಕಡಬ ತಾಲೂಕಿನ ಸವಣೂರು ಗ್ರಾಮದ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೇವಳದಲ್ಲಿ ನಡೆದ ನೇಮೋತ್ಸವದಲ್ಲಿ ದೈವ ನುಡಿದಂತೆ ಜನಾರ್ಧನ ರೆಡ್ಡಿ 27 ದಿನದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ದೈವವು 'ಒಂದು ತಿಂಗಳೊಳಗೆ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ' ಎಂದು ನುಡಿದಿತ್ತು.

ಪದವಿ ಪರೀಕ್ಷೆ ನಡುವೆಯೇ PG ಪ್ರವೇಶ ಪರೀಕ್ಷೆ: ವಿದ್ಯಾರ್ಥಿಗಳ ಆಕ್ರೋಶ
ಪದವಿ ಪರೀಕ್ಷೆ ನಡುವೆಯೇ PG ಪ್ರವೇಶ ಪರೀಕ್ಷೆ: ವಿದ್ಯಾರ್ಥಿಗಳ ಆಕ್ರೋಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಪರೀಕ್ಷೆ ನಡೆಯುತ್ತಿರುವಾಗಲೇ ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪರೀಕ್ಷೆ ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ. 

Cyber Crime:  ಸಣ್ಣಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದೀರಾ? ಈ ವಿಷಯ ತಿಳ್ಕೊಳ್ಳಿ, ಬ್ಯಾಂಕ್‌ ಖಾತೆ ಲೀನ್‌, ಫ್ರೀಜ್‌ ಆಗೋದು ಯಾಕೆ?
Cyber Crime: ಸಣ್ಣಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದೀರಾ? ಈ ವಿಷಯ ತಿಳ್ಕೊಳ್ಳಿ, ಬ್ಯಾಂಕ್‌ ಖಾತೆ ಲೀನ್‌, ಫ್ರೀಜ್‌ ಆಗೋದು ಯಾಕೆ?
ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಸಂಬಂಧವಿಲ್ಲದವರ ಖಾತೆಗಳು ಲೀನ್‌ ಆಗುತ್ತಿವೆ. ಇದರಿಂದ ಅಮಾಯಕರು ತೊಂದರೆ ಅನುಭವಿಸುತ್ತಿದ್ದಾರೆ. ಖಾತೆಗಳನ್ನು ಸರಿಪಡಿಸಲು ಸೈಬರ್‌ ಠಾಣೆಗಳಿಗೆ ಅಲೆದಾಡುವಂತಾಗಿದೆ.
ಅಮಾಯಕರ ಬ್ಯಾಂಕ್‌ ಖಾತೆ ಲೀನ್‌, ಫ್ರೀಜ್‌: ವಹಿವಾಟು ಮಾಡಲಾಗದೆ ಜನ ಕಂಗಾಲು!
ಅಮಾಯಕರ ಬ್ಯಾಂಕ್‌ ಖಾತೆ ಲೀನ್‌, ಫ್ರೀಜ್‌: ವಹಿವಾಟು ಮಾಡಲಾಗದೆ ಜನ ಕಂಗಾಲು!

ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಇಂಥ ಅಪರಾಧಗಳಿಗೆ ಸಂಬಂಧವೇ ಇಲ್ಲದ ಜನಸಾಮಾನ್ಯರು, ವ್ಯಾಪಾರಿಗಳು, ಉದ್ಯಮಿಗಳ ಬ್ಯಾಂಕ್‌ ಖಾತೆಗಳು ಕೂಡ ಲೀನ್‌, ಫ್ರೀಜ್‌ಗೆ ಒಳಗಾಗುತ್ತಿದ್ದು ತೀವ್ರ ಆತಂಕಕ್ಕೆ ತುತ್ತಾಗಿದ್ದಾರೆ.

 

ರಾಜ್ಯದಲ್ಲಿ ಕೋಮು ನಿಗ್ರಹ ಪಡೆ ಕಾರ್ಯಾರಂಭ: ಗೃಹ ಸಚಿವ ಪರಮೇಶ್ವರ್‌
ರಾಜ್ಯದಲ್ಲಿ ಕೋಮು ನಿಗ್ರಹ ಪಡೆ ಕಾರ್ಯಾರಂಭ: ಗೃಹ ಸಚಿವ ಪರಮೇಶ್ವರ್‌

ಕೋಮು ಸಂಘರ್ಷ ನಿಗ್ರಹಕ್ಕೆ ದೇಶದಲ್ಲೇ ಪ್ರಥಮ ‘ವಿಶೇಷ ಕಾರ್ಯಪಡೆ’ಯನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಶುಕ್ರವಾರ ಇದಕ್ಕೆ ಚಾಲನೆ ನೀಡಿದ್ದಾರೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 499
  • 500
  • 501
  • next >
Top Stories