Asianet Suvarna News Asianet Suvarna News

ಅಶ್ಲೀಲ ಮೆಸೇಜ್.. ಅದೊಂದು ಫೋಟೋ.. ಅಷ್ಟಕ್ಕೇ ಕೆರಳಿದ್ದನಾ ದರ್ಶನ್? ರೇಣುಕಾಸ್ವಾಮಿಯ ಕ್ರೂರ ಹತ್ಯೆಯ ಹಿಂದಿತ್ತು ಮತ್ತೊಂದು ಕಾರಣ!

ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಚಿತ್ರಹಿಂಸೆ ಕೊಟ್ಟು ಕೊಲ್ಲೋದಕ್ಕೆ ಕಾರಣ, ಆತ ಪವಿತ್ರಾ ಗೌಡಗೆ ಮಾಡಿದ್ದ ಅದೊಂದು ಅಶ್ಲೀಲ ಮೆಸೇಜ್ ಮತ್ತು ಫೋಟೋ.. ಅಷ್ಟಕ್ಕೇ ಕಾಟೇರ ಕೆರಳಿ ಬಿಟ್ನಾ..? ಖಂಡಿತಾ ಇಲ್ಲ.. ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಕಾರಣವಿದೆ.

First Published Sep 6, 2024, 11:21 AM IST | Last Updated Sep 6, 2024, 11:21 AM IST

ಬೆಂಗಳೂರು(ಸೆ.06):  ಈತ ಕಾಟೇರನಲ್ಲ, ಕಟುಕ ಕಾಟೇರ.. ಈತ ಮನುಷ್ಯನಲ್ಲ, ಮನುಷ್ಯ ರೂಪದ ರಾಕ್ಷಸ.. ಆ ರಾಕ್ಷಸೀ ಕೃತ್ಯಕ್ಕೆ ಸಿಕ್ಕಿದೆ ಮತ್ತೊಂದು ಸ್ಫೋಟಕ ಸಾಕ್ಷಿ.. ಪಟ್ಟಣಗೆರೆ ಶೆಡ್'ನಲ್ಲಿ ಅವತ್ತು ನಡೆದದ್ದೇನು ಗೊತ್ತಾ..? ಆ ಎರಡು ಫೋಟೋಗಳು ಹೇಳ್ತಿವೆ ಕರಾಳ ಕಥೆ..! ಅಜ್ಞಾತ ಸ್ಥಳದಲ್ಲಿ ಆಧುನಿಕ ದುರ್ಯೋಧನನ ಅಟ್ಟಹಾಸಕ್ಕೆ ಫೋಟೋ ಸಾಕ್ಷ್ಯ..! ಮಗನ ಅಂತಿಮ ಕ್ಷಣದ ನರಳಾಟವನ್ನು ನೋಡಿ ರಕ್ತಕಣ್ಣೀರು ಸುರಿಸಿದ ತಂದೆ-ತಾಯಿ..! ಸಣಕಲ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದು ಕೊಂದ ಆರೂವರೆ ಅಡಿಯ ದೈತ್ಯ..! ಹೇಗಿತ್ತು ಗೊತ್ತಾ ಪಟ್ಟಣಗೆರೆ ಶೆಡ್'ನಲ್ಲಿ ರೇಣುಕಾಸ್ವಾಮಿಯ ಕೊನೆಯ ಕ್ಷಣ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 6 ಗಂಟೆಯ ರೌರವ ನರಕ..!

ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕೊಲ್ಲೋದಕ್ಕೆ ಕಾರಣ, ಆತ ಪವಿತ್ರಾ ಗೌಡಗೆ ಮಾಡಿದ್ದ ಅದೊಂದು ಅಶ್ಲೀಲ ಮೆಸೇಜ್ ಮತ್ತು ಫೋಟೋ.. ಅಷ್ಟಕ್ಕೇ ಕಾಟೇರ ಕೆರಳಿ ಬಿಟ್ನಾ..? ಖಂಡಿತಾ ಇಲ್ಲ.. ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಕಾರಣವಿದೆ.

 39 ಗಾಯ, ಕಾಟೇರನ ರಕ್ಕಸ ಕ್ರೌರ್ಯ: 6 ಗಂಟೆಗಳ ನರಕ ಯಾತನೆ: FSL ರಿಪೋರ್ಟ್ ತೆರೆದಿಟ್ಟ ಸತ್ಯವೇನು..?

ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಚಿತ್ರಹಿಂಸೆ ಕೊಟ್ಟು ಕೊಲ್ಲೋದಕ್ಕೆ ಕಾರಣ, ಆತ ಪವಿತ್ರಾ ಗೌಡಗೆ ಮಾಡಿದ್ದ ಅದೊಂದು ಅಶ್ಲೀಲ ಮೆಸೇಜ್ ಮತ್ತು ಫೋಟೋ.. ಅಷ್ಟಕ್ಕೇ ಕಾಟೇರ ಕೆರಳಿ ಬಿಟ್ನಾ..? ಖಂಡಿತಾ ಇಲ್ಲ.. ದರ್ಶನ್ ಕ್ರೌರ್ಯಕ್ಕೆ ಮತ್ತೊಂದು ಕಾರಣವಿದೆ.

ಕಟುಕ ಕಾಟೇರ.. ಮತ್ತವನ ಖತರ್ನಾಕ್ ಗ್ಯಾಂಗ್.. ಅರಡಿ ದೈತ್ಯರ ಅಟ್ಟಹಾಸಕ್ಕೆ ನರಕ ನೋಡಿ ಸತ್ತ ರೇಣುಕಾಸ್ವಾಮಿ.. ಪಟ್ಟಣಗೆರೆ ಶೆಡ್'ನಲ್ಲಿ ನಡೆದ ಕರಾಳ ಕ್ರೌರ್ಯಕ್ಕೆ ಸಾಕ್ಷಿ ನುಡಿದ ಆ ಎರಡು ಫೋಟೋಗಳು.. 6 ಗಂಟೆಯ ರೌರವ ನರಕದ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ, 

ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು ದರ್ಶನ್​ ಗ್ಯಾಂಗ್​ನ ಕ್ರೌರ್ಯ! 17 ಆರೋಪಿಗಳು, 231 ಸಾಕ್ಷಿಗಳು, ಮುಗೀತಾ ಡಿ ಗ್ಯಾಂಗ್​​ ಕಥೆ?

ಒಂದ್ಕಡೆ ಕಟುಕ ಕಾಟೇರ.. ಮತ್ತೊಂದ್ಕಡೆ ಖತರ್ನಾಕ್ ಡಿ ಗ್ಯಾಂಗ್.. ಅರಡಿ ದೈತ್ಯರ ಅಟ್ಟಹಾಸಕ್ಕೆ ನರಕ ನೋಡಿ ಸತ್ತ ರೇಣುಕಾಸ್ವಾಮಿ.. ಪಟ್ಟಣಗೆರೆ ಶೆಡ್'ನಲ್ಲಿ ನಡೆದ ಕರಾಳ ಕ್ರೌರ್ಯಕ್ಕೆ ಆ ಎರಡು ಫೋಟೋಗಳೇ ಸಾಕ್ಷಿ.. ರೇಣುಕಾಸ್ವಾಮಿ ನೋಡಿದ 6 ಗಂಟೆಯ ರೌರವ ನರಕದ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

6 ಗಂಟೆಯ ರೌರವ ನರಕಕ್ಕೆ ಸಿಕ್ಕ ಫೋಟೋ ಸಾಕ್ಷಿಯ್ಲಿ ದರ್ಶನ್ ಗ್ಯಾಂಗ್'ನ ಕೌರ್ಯದ ಅನಾವರಣವಾಗಿದೆ. ಜಾರ್ಜ್'ಶೀಟ್'ನಲ್ಲಿ ಪೊಲೀಸ್ರು ಉಲ್ಲೇಖಿಸಿರೋ ಒಂದೊಂದು ಸಾಕ್ಷಿಗಳನ್ನು ನೋಡಿದ್ರೆ, ರೇಣುಕಾಸ್ವಾಮಿ ಕೊಲೆ ಕೇಸ್'ನಲ್ಲಿ ದರ್ಶನ್ ಬಚಾವ್ ಆಗೋದು ಕಷ್ಟ. 

Video Top Stories