ಕರ್ನಾಟಕದ ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿ ಓದಿಗೆ ನೆರವಾದ ರಿಷಭ್ ಪಂತ್! ಅಭಿಮಾನಿಗಳ ಹೃದಯ ಗೆದ್ದ ಟೀಂ ಇಂಡಿಯಾ ಕ್ರಿಕೆಟಿಗ

ಯಾವುದೇ ಗುರುತು-ಪರಿಚಯವೇ ಇಲ್ಲದ ಕನ್ನಡದ ಹುಡುಗಿಯ ವಿದ್ಯಾಭ್ಯಾಸಕ್ಕೆ ಪಂತ್ ನೆರವಾಗಿದ್ದಾರೆ. ಉತ್ತರಪ್ರದೇಶ ಮೂಲದ ಕ್ರಿಕೆಟಿಗ ಇದೀಗ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಎನ್ನುವ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಿ ಗಮನ ಸೆಳೆದಿದ್ದಾರೆ.

Share this Video
  • FB
  • Linkdin
  • Whatsapp

ಟೀಂಇಂಡಿಯಾವಿಕೆಟ್ಕೀಪರ್ಬ್ಯಾಟರ್ರಿಷಭ್ಪಂತ್, ಇದೀಗಮತ್ತೊಮ್ಮೆತಮ್ಮಅಭಿಮಾನಿಗಳಹೃದಯಗೆಲ್ಲುವಲ್ಲಿಯಶಸ್ವಿಯಾಗಿದ್ದಾರೆ. ಮೈದಾನದಲ್ಲಿಅದ್ಭುತಆಟಗಾರನಾಗಿಮಿಂಚುತ್ತಿರುವಪಂತ್, ಇದೀಗಮೈದಾನದಾಚೆಬಡಪ್ರತಿಭಾನ್ವಿತವಿದ್ಯಾರ್ಥಿಯೊಬ್ಬಳವಿದ್ಯಾಭ್ಯಾಸಕ್ಕೆನೆರವಾಗುವಮೂಲಕಗಮನಸೆಳೆದಿದ್ದಾರೆ.

ಯಾವುದೇಗುರುತು-ಪರಿಚಯವೇಇಲ್ಲದಕನ್ನಡದಹುಡುಗಿಯವಿದ್ಯಾಭ್ಯಾಸಕ್ಕೆಪಂತ್ನೆರವಾಗಿದ್ದಾರೆ. ಉತ್ತರಪ್ರದೇಶಮೂಲದಕ್ರಿಕೆಟಿಗಇದೀಗಉತ್ತರಕರ್ನಾಟಕದಬಾಗಲಕೋಟೆಜಿಲ್ಲೆಬೀಳಗಿತಾಲೂಕಿನರಬಕವಿಗ್ರಾಮದಜ್ಯೋತಿಎನ್ನುವವಿದ್ಯಾರ್ಥಿನಿಯವಿದ್ಯಾಭ್ಯಾಸಕ್ಕೆಹಣಕಾಸಿನನೆರವುನೀಡಿಗಮನಸೆಳೆದಿದ್ದಾರೆ. ರಿಷಭ್ಪಂತ್ಹೇಗೆನೆರವಾದರುಎನ್ನುವುದನ್ನುನೋಡೋಣಬನ್ನಿ.

Related Video