07:28 AM (IST) Sep 04

Karnataka News Live 4th September:ದುನಿಯಾ ವಿಜಯ್ ಪುತ್ರನ ವಿರುದ್ಧ ಕೇಸ್‌ ಬೆನ್ನಲ್ಲೆ ಪ್ರತಿ ದೂರು ದಾಖಲು, ಮನೀಷ್‌ ಮೇಲೆ ಸಮೃದ್‌ನಿಂದ ಎಫ್‌ಐಆರ್

ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಮತ್ತು ಆತನ ಸ್ನೇಹಿತರ ಮೇಲೆ ಕಾಲೇಜು ಕ್ಯಾಂಪಸ್ ಗಲಾಟೆ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ, ಸಾಮ್ರಾಟ್ ಸ್ನೇಹಿತ ಸಮೃದ್ ಕೂಡ ಮನೀಷ್ ಗೌಡ ಮತ್ತು ಆತನ ಸ್ನೇಹಿತರ ವಿರುದ್ಧ ಪ್ರತಿ ದೂರು ದಾಖಲಿಸಲಾಗಿದೆ.

Read Full Story
07:18 AM (IST) Sep 04

Karnataka News Live 4th September:ಕೆಆರ್‌ ಮಾರ್ಕೆಟ್‌ಗೆ ಬರುವ ಗೂಡ್ಸ್‌ ವಾಹನಕ್ಕೆ ಮಾತ್ರ ಟೋಲ್‌ಗೇಟ್‌ ಶುಲ್ಕ, RTC ತೋರಿಸುವ ರೈತರಿಗೆ ಫ್ರೀ!

ಕೆ.ಆರ್. ಮಾರುಕಟ್ಟೆಯಲ್ಲಿ ಆದಾಯ ಸೋರಿಕೆ ತಡೆಯಲು ಪಾಲಿಕೆಯು ಹೊಸ ಟೋಲ್ ಗೇಟ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಈ ಮೂಲಕ ಸರಕು ಸಾಗಣೆ ವಾಹನಗಳಿಗೆ ಲೋಡ್ ಆಧಾರದ ಮೇಲೆ ನಿಗದಿತ ಶುಲ್ಕ ವಿಧಿಸಲಾಗುತ್ತಿದ್ದು, ಆರ್‌ಟಿಸಿ ದಾಖಲೆ ಹಾಜರುಪಡಿಸುವ ರೈತರಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

Read Full Story
06:53 AM (IST) Sep 04

Karnataka News Live 4th September:ಬಿಜೆಪಿ ‘ಬಳ್ಳಾರಿ ಚಲೋ’ಗೆ 3ನೇ ದಿನವೂ ಭರ್ಜರಿ ಸ್ಪಂದನೆ, ರೈತರ 5 ಲಕ್ಷ ರು.ವರೆಗಿನ ಸಾಲಮನ್ನಾಗೆ ಬಿವೈವಿ ಪಟ್ಟು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ 'ಬಳ್ಳಾರಿ ಚಲೋ' ಪಾದಯಾತ್ರೆ ನಡೆದಿದ್ದು, ಬರಪೀಡಿತ ರೈತರ ₹5 ಲಕ್ಷದವರೆಗಿನ ಬೆಳೆ ಸಾಲ ಮನ್ನಾಕ್ಕೆ ಆಗ್ರಹಿಸಲಾಗಿದೆ. ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಖಂಡಿಸಲಾಯಿತು.

Read Full Story