07:22 AM (IST) Sep 07

Karnataka News LiveFarmers: ರೈತರಿಗೆ ಗುಡ್‌ನ್ಯೂಸ್, ಉಚಿತವಾಗಿ ಉಳುಮೆ ಮಾಡಿಕೊಡಲು ಮುಂದಾದ ಸರ್ಕಾರ! ಯಾರಿಗೆ ಅನ್ವಯಿಸುತ್ತೆ? ಪೂರ್ಣ ಮಾಹಿತಿ ಇಲ್ಲಿದೆ

ಸರ್ಕಾರವೇ ರೈತರ ಭೂಮಿ ಉಳುಮೆ ಮಾಡಿಕೊಡಲು ಚಿಂತನೆ

ಬರ ಪರಿಸ್ಥಿತಿಯಿಂದ ಬಿತ್ತನೆ ಚಟುವಟಿಕೆ ಕುಂಠಿತಗೊಂಡಿದೆ. ಆಗಸದಲ್ಲಿ ಮಳೆಯ ಮೋಡಗಳೇ ಮಾಯವಾಗಿವೆ. ರೈತರು ಭೂಮಿಯನ್ನು ಉಳುಮೆ ಮಾಡಲಾಗದೆ ತೆಕ್ಕಲು ಬಿಟ್ಟಿದ್ದಾರೆ. ಬರ ವೀಕ್ಷಣೆ ಸಮಯದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ರೈತರ ಜಮೀನನ್ನು ಹದಗೊಳಿಸಿಕೊಟ್ಟರೆ ಅರೆಖುಷ್ಕಿ ಬೆಳೆಗಳನ್ನಾದರೂ ಬಿತ್ತನೆ ಮಾಡಿ ಬೆಳೆಯುವರೆಂಬ ಉದ್ದೇಶದಿಂದ ಮೂರು ಎಕರೆವರೆಗೆ ಜಮೀನು ಹೊಂದಿರುವವರಿಗೆ ಸರ್ಕಾರದಿಂದಲೇ ಭೂಮಿಯನ್ನು ಉಳುಮೆ ಮಾಡಿಕೊಡುವ ಚಿಂತನೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

Read Full Story