07:00 AM (IST) Sep 11

Karnataka News Live:ಇತಿಹಾಸ ಸೃಷ್ಟಿಸುವಲ್ಲಿ ನಂಬಿಕೆ ಇಟ್ಟಿದ್ದೇನೆ, ಡಿಕೆಶಿ

ನಾನು ಇತಿಹಾಸ ಒದುವ ಬದಲು, ಸೃಷ್ಟಿಸುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಯೋಜನೆಗಳು ಕಾರ್ಯರೂಪಕ್ಕೆ ತರುತ್ತೇನೆ. ಸಾರ್ವಜನಿಕ ಸಾರಿಗೆ ಬಗ್ಗೆ ಮಾತನಾಡುವ ಸಂಸದ ತೇಜಸ್ವಿ ಸೂರ್ಯ ಬಸ್‌ನಲ್ಲಿ ಓಡಾಡುತ್ತಾರಾ ಎಂದು ಡಿಕೆ ಶಿವಕುಮಾರ್ ಟನಲ್ ರಸ್ತೆ ವಿರೋಧವನ್ನು ಪ್ರಶ್ನಿಸಿದ್ದಾರೆ.