10:50 AM (IST) Jul 17

India Latest News Live:2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಈ ಐವರು ಟೀಂ ಇಂಡಿಯಾ ಸ್ಟಾರ್ ಆಟಗಾರರು ಆಡೋದೇ ಡೌಟ್! ಲಿಸ್ಟ್‌ನಲ್ಲಿದೆ 2 ಅಚ್ಚರಿ ಹೆಸರು

ಬೆಂಗಳೂರು: 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಈಗಿನಿಂದಲೇ ಭರದ ಸಿದ್ದತೆಗಳು ಆರಂಭಿಸಿವೆ. ಹೀಗಿರುವಾಗಲೇ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿ ಆಡಲು ಕನಸು ಕಾಣುತ್ತಿರುವ ಐವರು ಆಟಗಾರರಿಗೆ ಬಿಸಿಸಿಐ ಶಾಕ್ ನೀಡಲು ರೆಡಿಯಾಗಿದೆ. ಯಾರು ಆ ಆಟಗಾರರು ನೋಡೋಣ ಬನ್ನಿ.

Read Full Story
10:20 AM (IST) Jul 17

India Latest News Live:ಸೋನಂ ವಾಂಗ್ಚುಕ್‌ ಆರೋಗ್ಯ ಸ್ಥಿತಿ ಗಂಭೀರ ಜೀವಕ್ಕೆ ಆಪತ್ತು! ಜೀವ ರಕ್ಷಣೆಗೆ ದಿಲ್ಲಿ ಹೈಕೋರ್ಟ್‌ ಕೇಂದ್ರಕ್ಕೆ ಸೂಚನೆ

ನೀಟ್‌ ವೈಫಲ್ಯ ಖಂಡಿಸಿ 19 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರ ಜೀವ ಉಳಿಸಲು ಯಾವುದೇ ಕ್ರಮ ಕೈಗೊಳ್ಳಿ ಎಂದು ದೆಹಲಿ ಹೈಕೋರ್ಟ್‌ ಕೇಂದ್ರಕ್ಕೆ ಸೂಚಿಸಿದೆ. ಈ ನಡುವೆಯೂ ಹೋರಾಟ ಮುಂದುವರಿಸಿರುವ ವಾಂಗ್ಚುಕ್, ಜು.20ರಂದು ಸಂಸತ್ ಚಲೋಗೆ ಕರೆ ನೀಡಿದ್ದಾರೆ.
Read Full Story
10:20 AM (IST) Jul 17

India Latest News Live:ಬರೋಬ್ಬರಿ 3 ಕೋಟಿ ರೂಪಾಯಿ ಸ್ಕಾಲರ್‍‌ಶಿಪ್ ಗೆದ್ದ ವಿದ್ಯಾರ್ಥಿನಿ..!

ಪ್ರತಿಭೆಗೆ ಬಡತನ ಅಡ್ಡಿಯಾಗದು ಎಂಬ ಮಾತನ್ನು ಬಿಹಾರದ 18 ವರ್ಷದ ವಿದ್ಯಾರ್ಥಿನಿ ಶ್ರೇಯಾ ಕೌಶಿಕ್ ಸಾಬೀತುಪಡಿಸಿದ್ದಾರೆ. ಬಿಹಾರದ ಸಿವಾನ್ ಮೂಲದ ಶ್ರೇಯಾ, ಅಮೆರಿಕದ ಪ್ರತಿಷ್ಠಿತ 'ಲಿಂಕನ್ ಸ್ಕಾಲರ್‌ಶಿಪ್' (Lincoln Scholarship)ಗೆ ಆಯ್ಕೆಯಾಗುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

Read Full Story
10:14 AM (IST) Jul 17

India Latest News Live:Bidadi Township Row - ಹೆಚ್‌ಡಿಕೆ ಪ್ರಾರಂಭಿಸಿದ್ದರೆ ಡಿಕೆಶಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ?

ರೈತರ ವಿರೋಧದ ನಡುವೆಯೂ ಬಿಡದಿ ಟೌನ್‌ಶಿಪ್‌ ಯೋಜನೆ ಮುಂದುವರಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಆರಂಭಿಸಿದ ಯೋಜನೆಯ ಮೇಲೆ ಡಿಸಿಎಂ ಡಿಕೆಶಿಗೆ ಏಕಿಷ್ಟು ಪ್ರೀತಿ, ಇದರ ಹಿಂದೆ ಗುಪ್ತ ಕನಸಿದೆಯೇ? ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

Read Full Story
09:58 AM (IST) Jul 17

India Latest News Live:ಅದೊಂದು ಸೀಕ್ರೆಟ್‌ನಿಂದಲೇ ಅವಳಿ ಮಕ್ಕಳನ್ನು ಹೆತ್ತ ಬಳಿಕವೂ ಬಳುಕುವ ಬಳ್ಳಿಯಂತಾದ Actress Namitha!

Actress Namitha: ‘ಮಲ್ಲ’, ‘ಇಂದ್ರ’ ಸಿನಿಮಾ ನಟಿ ನಮಿತಾ ಅವರು ಸದಾ ಗ್ಲಾಮರಸ್‌ ಪಾತ್ರಗಳಿಂದಲೇ ಸದ್ದು ಮಾಡಿದವರು. ಸದ್ಯ ಅವರು ಬ್ಯೂಟಿ ಪ್ರಾಡಕ್ಟ್‌ ಬ್ಯುಸಿನೆಸ್‌ ಜೊತೆಗೆ ರಾಜಕೀಯದಲ್ಲಿಯೂ ಆಕ್ಟಿವ್‌ ಆಗಿದ್ದಾರೆ. ಇದರ ಜೊತೆಗೆ ಫಿಟ್‌ನೆಸ್‌ ಕಡೆ ಗಮನ ಕೊಡೋಕೆ ಮರೆತಿಲ್ಲ.

Read Full Story