Asianet Suvarna News Asianet Suvarna News

ಚಾರ್ಮಾಡಿ ಘಾಟ್‌ನಲ್ಲಿದೆ ಗುಳಿಗೆಮ್ಮ ತಾಯಿ ಶ್ರೀರಕ್ಷೆ, ಕುಡಿದು ಬಂದ್ರೆ ಸುಮ್ಮನೆ ಬಿಡಲ್ಲ!

: ಚಾರ್ಮಾಡಿ ಘಾಟ್‌ನಲ್ಲಿ ಅಪಘಾತವಾದರೂ ಪ್ರಾಣ ಕಳೆದುಕೊಂಡವರು ಕಡಿಮೆ. ತಾಯಿ ಗುಳಿಗೆಮ್ಮ ತಾಯಿ ಇಲ್ಲಿ ಕಾವಲು ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ.

ಉತ್ತರ ಕನ್ನಡ (ಸೆ. 26): ಚಾರ್ಮಾಡಿ ಘಾಟ್‌ನಲ್ಲಿ ಅಪಘಾತವಾದರೂ ಪ್ರಾಣ ಕಳೆದುಕೊಂಡವರು ಕಡಿಮೆ. ತಾಯಿ ಗುಳಿಗೆಮ್ಮ ತಾಯಿ ಇಲ್ಲಿ ಕಾವಲು ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ. ಮಳೆಗಾಲದಲ್ಲಿ ಭಾರೀ ಗುಡ್ಡಕುಸಿತವಾದರೂ ಇಲ್ಲಿ ಯಾರಿಗೂ ಅಪಾಯವಾಗಿಲ್ಲ. ಗಂಡಾಂತರದಿಂದ ಕಾಪಾಡುವ ಈ ತಾಯಿಗೆ ಪೂಜೆ ಸಲ್ಲಿಸುತ್ತಾರೆ. 

ಗೋಧಿ ಹಿಟ್ಟಿನ ಈ ಪರಿಹಾರ ಸುತ್ರ ಅನುಸರಿಸಿ, ಸಿಗಲಿದೆ ಲಕ್ಷ್ಮೀ ಕಟಾಕ್ಷ..!!

Video Top Stories