- Home
- News
- India News
- National News Live: ಬೇಸಿಗೆಯಲ್ಲಿ ತಿರುಮಲಕ್ಕೆ ಹೋಗ್ತಿದ್ದೀರಾ? ಶ್ರೀವಾರಿ ದರ್ಶನಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್
National News Live: ಬೇಸಿಗೆಯಲ್ಲಿ ತಿರುಮಲಕ್ಕೆ ಹೋಗ್ತಿದ್ದೀರಾ? ಶ್ರೀವಾರಿ ದರ್ಶನಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

ನವದೆಹಲಿ (ಮೇ.2): ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕುವುದಾಗಿ ಘೋಷಿಸಿರುವ ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಅಂದಾಜು, ನೆರೆಯ ಬಾಂಗ್ಲಾ ದೇಶದ ತಲೆನೋವಿಗೆ ಕಾರಣವಾಗಿದೆ. ಈ ಬಗ್ಗೆ ಬಾಂಗ್ಲಾದ ಎನ್ಸಿಪಿ ಸಂಸದ ಅಖರ್ ಹೊಸೈನಿ ಆತಂಕ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..

India News Live 2nd May: ಬೇಸಿಗೆಯಲ್ಲಿ ತಿರುಮಲಕ್ಕೆ ಹೋಗ್ತಿದ್ದೀರಾ? ಶ್ರೀವಾರಿ ದರ್ಶನಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್
India News Live 2nd May: ರಾಜಮೌಳಿ 'ವಾರಣಾಸಿ'ಯಲ್ಲಿ ರಾಮಾಯಣದ ಟ್ವಿಸ್ಟ್ - 20 ನಿಮಿಷದ ಆ ಸೀನ್ಗೆ ಫ್ಯಾನ್ಸ್ ಫಿದಾ!
ಕಾಮಿಕ್ ಕಾನ್ ಎಕ್ಸ್ಪೀರಿಯನ್ಸ್ ಮೆಕ್ಸಿಕೋ 2026 ಕಾರ್ಯಕ್ರಮದಲ್ಲಿ ಎಸ್.ಎಸ್. ಕಾರ್ತಿಕೇಯ ವಾರಣಾಸಿ ಬಗ್ಗೆ ಒಂದು ದೊಡ್ಡ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸಿನಿಮಾದಲ್ಲಿ 'ರಾಮಾಯಣ'ಕ್ಕೆ ಸಂಬಂಧಿಸಿದ ಸುಮಾರು 20 ನಿಮಿಷದ..
India News Live 2nd May: ಇರಾನ್ ಹಡಗುಗಳನ್ನು ವಶಕ್ಕೆ ಪಡೆಯುತ್ತಿದ್ದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಟ್ರಂಪ್
India News Live 2nd May: ನಮ್ಮ ಚಿನ್ನ, ನಮ್ಮ ಮನೆಯಲ್ಲಿ! ಭಾರತದಿಂದ ಅತಿದೊಡ್ಡ ನಿರ್ಧಾರ, ಅಚ್ಚರಿಯಲ್ಲಿ ಜಗತ್ತು
India News Live 2nd May: ಪಟೌಡಿ ಪ್ಯಾಲೇಸ್ನಲ್ಲಿ 'ಹರಿಯಾಣದ ಬಿಸಿಲು' ಎಂಜಾಯ್ ಮಾಡಿದ ನಟಿ ಕರೀನಾ - ಫೋಟೋಸ್ ವೈರಲ್!
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸದ್ಯ ಹರಿಯಾಣದಲ್ಲಿರುವ ತಮ್ಮ ಪಟೌಡಿ ಪ್ಯಾಲೇಸ್ನಲ್ಲಿ ಕುಟುಂಬದ ಜೊತೆ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ತಮ್ಮ ಹಾಲಿಡೇ ದಿನಗಳ ಒಂದೊಂದೇ ಝಲಕ್ ಅನ್ನು ಅಭಿಮಾನಿಗಳಿಗೆ ನೀಡುತ್ತಿದ್ದಾರೆ.
India News Live 2nd May: ಅಳಿಯನ ಜೊತೆ ಪತ್ನಿ ಎಸ್ಕೇಪ್ - 8 ಮಕ್ಕಳ ತಾಯಿ ಮಾಡಿದ ಕೆಲಸಕ್ಕೆ ಕಣ್ಣೀರಿಡುತ್ತಿರುವ ಪತಿ!
ಕುಟುಂಬದ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಖುಷಿಯಾಗಿದ್ದ ದಿನವೇ ಘೋರ ದುರಂತವೊಂದು ನಡೆದಿದೆ. 8 ಮಕ್ಕಳ ತಾಯಿಯೊಬ್ಬರು ದಿಢೀರ್ ನಾಪತ್ತೆಯಾಗಿದ್ದು, ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಅವರು ಒಬ್ಬರೇ ಹೋಗಿಲ್ಲ, ಬದಲಿಗೆ ತನ್ನ ಅಳಿಯನ ಜೊತೆ ಹೋಗಿರಬಹುದು ಎಂಬ ಅನುಮಾನ ಮೂಡಿದೆ.
India News Live 2nd May: Mom Era - ಮಾಲ್ಡೀವ್ಸ್ನಲ್ಲಿ ಮಗಳು-ಪತಿ ಜೊತೆ ಕಿಯಾರಾ - 'ತಾಯ್ತನದ ಖುಷಿ'ಯಲ್ಲಿ ಟಾಕ್ಸಿಕ್ ಬ್ಯೂಟಿ!
ಬಾಲಿವುಡ್ ಸ್ಟಾರ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮಗಳು ಸರಾಯಾ ಜೊತೆ ಮಾಲ್ಡೀವ್ಸ್ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಕಿಯಾರಾ ತಮ್ಮ 'ಮಾಮ್ ಎರಾ'ದ ಸುಂದರ ಕ್ಷಣಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
India News Live 2nd May: ಕಾರ್ಮಿಕರ ದಿನದಂದು 'ಬಾಷಾ' ಅವತಾರದಲ್ಲಿ ರಜನಿಕಾಂತ್ - ತಲೈವಾ ದೇವಸ್ಥಾನದಲ್ಲಿ ವಿಶೇಷ ಪೂಜೆ!
ಮಧುರೈನಲ್ಲಿರುವ ಸೂಪರ್ಸ್ಟಾರ್ ರಜನಿಕಾಂತ್ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಕಾರ್ಮಿಕರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ರಜನಿಕಾಂತ್ ಅವರೇ ಒಬ್ಬ ಕಾರ್ಮಿಕರಾಗಿ ಜೀವನ ಆರಂಭಿಸಿದ್ದನ್ನು ಸ್ಮರಿಸಿ, ಅವರ 'ಬಾಷಾ' ಸಿನಿಮಾದ ಆಟೋ ಡ್ರೈವರ್ ಪಾತ್ರದ ಥೀಮ್ನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
India News Live 2nd May: ವೇದಿಕೆಯಿಂದ ಜಿಗಿದು ಓಡಿ ಹೋಗಿ ಪ್ರಿಯಕರನನ್ನು ತಬ್ಬಿಕೊಂಡು ಹಾರ ಹಾಕಿದ ವಧು; ವರ ಶಾಕ್
ಮದುವೆಯೊಂದರಲ್ಲಿ, ಹಾರ ಬದಲಾವಣೆ ಶಾಸ್ತ್ರದ ವೇಳೆ ವಧು ದಿಢೀರ್ ವೇದಿಕೆಯಿಂದ ಜಿಗಿದು ಓಡಿಹೋಗಿದ್ದಾಳೆ. ತನ್ನ ಪ್ರಿಯಕರನನ್ನು ಹುಡುಕಿ ಹೋದ ವಧುವಿನ ಈ ನಡೆಯಿಂದ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದೆ.
India News Live 2nd May: ಸೂರ್ಯನ 'ಕರುಪ್ಪು' ಚಿತ್ರದಲ್ಲಿ ವಕೀಲೆಯಾದ ನಟಿ ತ್ರಿಶಾ - ಪಾತ್ರದ ಫಸ್ಟ್ ಲುಕ್ ರಿಲೀಸ್!
ನಟ ಸೂರ್ಯ ನಾಯಕರಾಗಿ ನಟಿಸುತ್ತಿರುವ 'ಕರುಪ್ಪು' ಚಿತ್ರತಂಡವು ನಟಿ ತ್ರಿಶಾ ಕೃಷ್ಣನ್ ಅವರ ಪಾತ್ರದ ಒಂದು ಝಲಕ್ ಹಂಚಿಕೊಂಡಿದೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ತನ್ನ ಎಕ್ಸ್ ಖಾತೆಯಲ್ಲಿ ತ್ರಿಶಾ ಪಾತ್ರದ ವಿಡಿಯೋ ತುಣುಕನ್ನು ಶೇರ್ ಮಾಡಿದೆ.
India News Live 2nd May: ಬರ್ತ್ಡೇ ದಿನವೇ ಫ್ಯಾನ್ಸ್ಗೆ ಗಿಫ್ಟ್ ಕೊಟ್ಟ ನಟ ಅಜಿತ್ - ರೇಸಿಂಗ್ ಡಾಕ್ಯುಮೆಂಟರಿ ಫಸ್ಟ್ ಲುಕ್ ಔಟ್!
ನಟ ಅಜಿತ್ ತಮ್ಮ 55ನೇ ಹುಟ್ಟುಹಬ್ಬದ ದಿನವಾದ ಮೇ 1ರಂದು ಫ್ಯಾನ್ಸ್ಗೆ ಒಂದು ಸ್ಪೆಷಲ್ ಸರ್ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಬಹುನಿರೀಕ್ಷಿತ ರೇಸಿಂಗ್ ಡಾಕ್ಯುಮೆಂಟರಿ 'ಗ್ಲಾಡಿಯೇಟರ್ಸ್'ನ ಮೊದಲ ನೋಟವನ್ನು ಅನಾವರಣಗೊಳಿಸಿದ್ದಾರೆ.
India News Live 2nd May: Fact Check - ದುರಂತದಲ್ಲೂ ನಕಲಿ ಫೋಟೋ ಹಾವಳಿ- ವೈರಲ್ ಆಗ್ತಿರೋದು ಎಐ ಸೃಷ್ಟಿ; ಅಸಲಿಗೆ ಆಗಿದ್ದೇನು
India News Live 2nd May: ಕಾರ್ಪೋರೇಟ್ ವಲಯದಲ್ಲಿ ಮಹಿಳಾ ಸಹೋದ್ಯೋಗಿಗಳ ಅಕ್ರಮ ಸಂಬಂಧ ಬಿಚ್ಚಿಟ್ಟ ಯುವತಿ; Video
India News Live 2nd May: ಅಣ್ಣಾ, ಕಾಲು ಮುಗಿತೀನಿ, ಸಿಲಿಂಡರ್ ಬಿಟ್ ಬಿಡಿ - ರಸ್ತೆ ಬದಿ ಮಹಿಳಾ ವ್ಯಾಪಾರಿ ಕಣ್ಣೀರು
India News Live 2nd May: ಜಿಯೋಫೋನ್ಗೆ ಮಾತ್ರವೇ ಮೀಸಲಾಗಿದ್ದ ಪ್ಲಾನ್ಗಳು ರದ್ದು; ಈಗ ಎಲ್ಲವೂ '4G ಫೀಚರ್ ಫೋನ್' ಪ್ಲಾನ್ಗಳು!
India News Live 2nd May: ಅಮೆರಿಕದೊಂದಿಗೆ ಮತ್ತೆ ಯುದ್ಧ ಅನಿವಾರ್ಯ - ವಾಷಿಂಗ್ಟನ್ ನಂಬಿಕೆಗೆ ಅರ್ಹವಲ್ಲ ಎಂದು ಗುಡುಗಿದ ಇರಾನ್!
ಅಮೆರಿಕ ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲದ ಕಾರಣ ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಯುದ್ಧ ಪುನರಾರಂಭವಾಗುವ ಸಾಧ್ಯತೆಯಿದೆ ಎಂದು ಇರಾನ್ ಸಶಸ್ತ್ರ ಪಡೆಗಳು ಎಚ್ಚರಿಸಿವೆ. ಅಮೆರಿಕದ ಯಾವುದೇ ಮೂರ್ಖತನಕ್ಕೆ ತಕ್ಕ ಉತ್ತರ ನೀಡಲು ತಮ್ಮ ಸೇನೆ ಸಜ್ಜಾಗಿದೆ ಎಂದು ಹೇಳಿವೆ.
India News Live 2nd May: ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನು 'ನಿಲ್ಲದ' ಪಯಣ - ದೇಶದ ಮೊದಲ ಬ್ಯಾರಿಯರ್ ರಹಿತ ಟೋಲ್ ವ್ಯವಸ್ಥೆ ಗುಜರಾತ್ನಲ್ಲಿ ಆರಂಭ!
ಭಾರತದ ಪ್ರಥಮ 'ಮಲ್ಟಿ-ಲೇನ್ ಫ್ರೀ ಫ್ಲೋ' ಬ್ಯಾರಿಯರ್ ರಹಿತ ಟೋಲ್ ವ್ಯವಸ್ಥೆಯು ಗುಜರಾತ್ನ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಆರಂಭವಾಗಿದೆ. ಈ ನೂತನ ವ್ಯವಸ್ಥೆಯು ANPR ಮತ್ತು ಫಾಸ್ಟ್ಟ್ಯಾಗ್ ತಂತ್ರಜ್ಞಾನ ಬಳಸಿ, ವಾಹನಗಳು ನಿಲ್ಲದೆಯೇ ಟೋಲ್ ಸಂಗ್ರಹಿಸುತ್ತದೆ.
India News Live 2nd May: ಗಂಡಂದಿರ ಎಕ್ಸ್ಚೇಂಜ್ಗೆ ಕೋರಿ ಹೈಕೋರ್ಟ್ಗೆ ಹೋದ ಅಕ್ಕ-ತಂಗಿ! ಆಗಿದ್ದೇನು? ಕೋರ್ಟ್ ಕೊಟ್ಟ ತೀರ್ಪೇನು
ಮಧ್ಯಪ್ರದೇಶದ ಗ್ವಾಲಿಯರ್ ಹೈಕೋರ್ಟ್ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಕಿಡ್ನಾಪ್ ಪ್ರಕರಣವೆಂದು ಆರಂಭವಾದ ಕೇಸ್, ಇಬ್ಬರು ಸಹೋದರಿಯರು ತಮ್ಮ ಗಂಡಂದಿರನ್ನು ವಿನಿಮಯ ಮಾಡಿಕೊಳ್ಳಲು ಬಯಸುವುದರೊಂದಿಗೆ ಅಂತ್ಯಗೊಂಡಿದೆ. ಕೋರ್ಟ್ ಕೊಟ್ಟ ತೀರ್ಪೇನು?
India News Live 2nd May: Malaika Arora - ವಯಸ್ಸಿನ ಬಗ್ಗೆ ಯಾಕೆ ಅಷ್ಟೊಂದು ತಲೆಕೆಡಿಸಿಕೊಳ್ತೀರಾ? ಗಂಡಸರಿಗೊಂದು ನ್ಯಾಯ, ಹೆಂಗಸರಿಗೊಂದು ನ್ಯಾಯವೇ?
"ಯಾವುದೇ ಮಹಿಳೆ ತನ್ನ ವಯಸ್ಸಿನ ಬಗ್ಗೆ ಕ್ಷಮೆಯಾಚಿಸುವ ಅಥವಾ ಮುಜುಗರ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯೂ ತಮ್ಮ ವಯಸ್ಸನ್ನು ಒಂದು ಗೌರವದ ಪದಕದಂತೆ (Badge of Honour) ಧರಿಸಬೇಕು ಮತ್ತು ತಮ್ಮ ಸಾಧನೆಯನ್ನು ಸಂಭ್ರಮಿಸಬೇಕು" ಎಂದಿದ್ದಾರೆ.
India News Live 2nd May: West Bengal Elections - ಮೇ 4ಕ್ಕೆ ಮಮತಾ ಸರ್ಕಾರ ಸೋಲೋದು ಪಕ್ಕಾ; ಭವಿಷ್ಯ ನುಡಿದ ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ!
ಪಶ್ಚಿಮ ಬಂಗಾಳದಲ್ಲಿ ಮರುಮತದಾನ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ವಾಗತಿಸಿದ್ದಾರೆ. ಇದು ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಹೀನಾಯ ಸೋಲನ್ನು ಖಚಿತಪಡಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.