ಮುಂಬೈ ಕಾರ್ಯಕ್ರಮವೊಂದರಲ್ಲಿ ನಟಿ Raveena Tandon, ತಮ್ಮನ್ನು 'ರಾಶಾಳ ಅಮ್ಮ' ಅಂತ ಪರಿಚಯಿಸಿಕೊಂಡಿದ್ದಾರೆ. ಯುವ ಪೀಳಿಗೆಗೆ ತನ್ನ ಮಗಳ ಮೂಲಕವೇ ಹೆಚ್ಚು ಪರಿಚಿತಳಾಗಿರಬಹುದು ಎಂಬ ಕಾರಣಕ್ಕೆ ಹೀಗೆ ಹೇಳಿದ್ದಾಗಿ ತಿಳಿಸಿದ್ದಾರೆ.
- Home
- News
- India News
- India Latest News Live: Raveena Tandon - 'ನಾನು ರಾಶಾಳ ಅಮ್ಮ'... ಕೆಜಿಎಫ್ನ ರಮಿಕಾ ಸೇನ್ ಹೀಗೆ ಹೇಳಿದ್ದೇಕೆ?
India Latest News Live: Raveena Tandon - 'ನಾನು ರಾಶಾಳ ಅಮ್ಮ'... ಕೆಜಿಎಫ್ನ ರಮಿಕಾ ಸೇನ್ ಹೀಗೆ ಹೇಳಿದ್ದೇಕೆ?

ರಾಯ್ಪುರ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾದ ಸಿಬ್ಬಂದಿಯನ್ನು ತೆಗೆದುಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3 ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಹಾಗಿದ್ದರೆ ನಿಧಿ ದುರುಪಯೋಗ ಬೆಳಕಿಗೆ ಬರುವ ಮೊದಲು ಅವರನ್ನು ಯಾರು ರಕ್ಷಿಸುತ್ತಿದ್ದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ಅಯೋಧ್ಯಾ ಕಿ ಲೂಟ್ ಝಾಂಕಿ ಹೈ, ಕಾಶಿ-ಮಥುರಾ ಅಭಿ ಬಾಕಿ ಹೈ (ಅಯೋಧ್ಯೆಯಲ್ಲಿ ಆಪಾದಿತ ಲೂಟಿ ಕೇವಲ 1 ನೋಟ ಮಾತ್ರ, ಕಾಶಿ ಮತ್ತು ಮಥುರಾ ಇನ್ನೂ ಬಾಕಿ ಇದೆ)’ ಎಂದು ಕುಟುಕಿದರು.
‘ರಾಮ ಮಂದಿರ ಆಡಳಿತವನ್ನು ಆರ್ಎಸ್ಎಸ್ ಮತ್ತು ಪಿಎಂಒ ನೇರವಾಗಿ ನೋಡಿಕೊಳ್ಳುತ್ತಿದೆ. ಅಲ್ಲಿ ಏನಾದರೂ ತಪ್ಪು ನಡೆದಿದ್ದರೆ, ಬುಲ್ಡೋಜರ್ ಹೋಗುವುದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಿವಾಸಕ್ಕೋ ಅಥವಾ ಪಿಎಂಒಗೋ?’ ಎಂದೂ ಖೇರಾ ಪ್ರಶ್ನಿಸಿದರು.
India Latest News Live 30 June 2026Raveena Tandon - 'ನಾನು ರಾಶಾಳ ಅಮ್ಮ'... ಕೆಜಿಎಫ್ನ ರಮಿಕಾ ಸೇನ್ ಹೀಗೆ ಹೇಳಿದ್ದೇಕೆ?
India Latest News Live 30 June 2026Samantha Baby Bump - 'ನನ್ನ ಸಿಕ್ಸ್ ಪ್ಯಾಕ್... ಮತ್ತೆ ಸಿಗೋಣ' - ಸಮಂತಾ ಬೇಬಿ ಬಂಪ್ ಫೋಟೋ ವೈರಲ್!
Samantha ತಾಯಿಯಾಗುತ್ತಿರುವ ಸಿಹಿ ಸುದ್ದಿ ನೀಡಿದ್ದಾರೆ. ಸಮಂತಾ ಮತ್ತು ಅವರ ಪತಿ, ನಿರ್ದೇಶಕ ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಬೇಬಿ ಬಂಪ್ ಫೋಟೋ ಕೂಡ ಹಂಚಿಕೊಂಡಿದ್ದಾರೆ.
India Latest News Live 30 June 2026Mumbai ಹೋಟೆಲ್ನಲ್ಲಿ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ಬಯಲು - ಮರಾಠಿ, ಬೆಂಗಾಲಿ ನಟಿಯರ ರಕ್ಷಣೆ
Mumbai Police: ಗಿರ್ಗಾಂವ್ನ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಹೈ-ಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, ಮರಾಠಿ ಹಾಗೂ ಬೆಂಗಾಲಿ ಚಿತ್ರರಂಗದ ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ.
India Latest News Live 30 June 2026ಪಶ್ಚಿಮ ಬಂಗಾಳದಲ್ಲಿ ಒಬಿಸಿ ಮೀಸಲಾತಿ ಪಟ್ಟಿಗೆ ಭಾರಿ ಸರ್ಜರಿ; ಮಮತಾ ಬ್ಯಾನರ್ಜಿ ಕಾಲದ 65 ಮುಸ್ಲಿಂ ಉಪಜಾತಿಗಳು ಔಟ್!
ಕಲ್ಕತ್ತಾ ಹೈಕೋರ್ಟ್ ಆದೇಶದ ನಂತರ, ಪಶ್ಚಿಮ ಬಂಗಾಳ ಸರ್ಕಾರವು ಒಬಿಸಿ ಮೀಸಲಾತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಹೊಸ ತಿದ್ದುಪಡಿಯ ಅಡಿಯಲ್ಲಿ, ಟಿಎಂಸಿ ಸರ್ಕಾರದ ಅವಧಿಯಲ್ಲಿ ಸೇರಿಸಲಾಗಿದ್ದ 65 ಮುಸ್ಲಿಂ ಮತ್ತು 9 ಹಿಂದೂ ಉಪಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕಲಾಗಿದೆ.
India Latest News Live 30 June 2026OTT - ಗಂಡನಿಗೆ ಕೈಕೊಟ್ಟು ಮೈದುನನೊಂದಿಗೆ ಅಫೇರ್ - ನೆಟ್ಫ್ಲಿಕ್ಸ್ ಶೇಕ್ ಮಾಡಿದ ಕ್ರೈಂ ಥ್ರಿಲ್ಲರ್ ಸಿನಿಮಾ ಯಾವುದು?
Haseen Dillruba: ಇತ್ತೀಚಿನ ದಿನಗಳಲ್ಲಿ ಓಟಿಟಿಗಳಲ್ಲಿ ಅದ್ಭುತವಾದ ಕಂಟೆಂಟ್ಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಹೊಸ ಹೊಸ ಸಿನಿಮಾಗಳು, ಸೀರಿಸ್ಗಳು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿವೆ. ಜನರು ಹೆಚ್ಚಾಗಿ ಕ್ರೈಂ ಥ್ರಿಲ್ಲರ್ಗಳನ್ನು ಇಷ್ಟಪಡುತ್ತಿದ್ದಾರೆ.
India Latest News Live 30 June 2026ಭಾರತದ ವಿದೇಶಿ ಸಾಲ ಭಾರಿ ಜಂಪ್; 72 ಲಕ್ಷ ಕೋಟಿಗೆ ದೇಶದ ಸಾಲ, ಒಂದೇ ವರ್ಷದಲ್ಲಿ 2.51 ಲಕ್ಷ ಕೋಟಿ ಏರಿಕೆ!
India Latest News Live 30 June 2026ಭಾವಿ ಪತ್ನಿಯಿಂದ ಹತ್ಯೆಯಾದ ಕೇತನ್ ಸಾವಿಗೆ ಅಪಹಾಸ್ಯ - ವೈದ್ಯೆಯ ಲೈಸೆನ್ಸ್ 5 ವರ್ಷ ಅಮಾನತು
India Latest News Live 30 June 2026ಕೇಂದ್ರ ಸರ್ಕಾರಕ್ಕೆ ಬಿಗ್ ಬಂಪರ್; ನಾಲ್ಕು ಬ್ಯಾಂಕ್ಗಳಿಂದ ಮೋದಿ ಸರ್ಕಾರಕ್ಕೆ ಭರ್ಜರಿ ಡಿವಿಡೆಂಡ್
ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಬ್ಯಾಂಕ್ ಸೇರಿದಂತೆ ನಾಲ್ಕು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳು 2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ಒಟ್ಟು ₹9,439 ಕೋಟಿ ಲಾಭಾಂಶವನ್ನು ಪಾವತಿಸಿವೆ.
India Latest News Live 30 June 2026Riya Sen - 1 ನಿಮಿಷ 32 ಸೆಕೆಂಡ್ ವಿಡಿಯೋ, 5 ಕೋಟಿ ಡೌನ್ಲೋಡ್! ಆ ವಿವಾದದಿಂದ ನಟಿಯ ಕೆರಿಯರ್ ಹಾಳಾಯ್ತು?
Riya Sen: ಒಂದು ಕಾಲದಲ್ಲಿ ಬಾಲಿವುಡ್ನ ಗ್ಲಾಮರಸ್ ನಟಿಯಾಗಿದ್ದ ರಿಯಾ ಸೇನ್ ಅವರ ಕೆರಿಯರ್, ಒಂದು ಎಂಎಂಎಸ್ ವಿವಾದದಿಂದಾಗಿ ಸಂಪೂರ್ಣವಾಗಿ ಹಾಳಾಗಿತ್ತು. ಆದರೆ ನಂತರ ಅವರು ವೆಬ್ ಸೀರೀಸ್ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಮತ್ತೆ ಗುರುತಿಸಿಕೊಂಡರು.
India Latest News Live 30 June 2026ಗರ್ಲ್ಫ್ರೆಂಡ್ ಜೊತೆ ಕ್ಲಿನಿಕ್ಗೆ ಬಂದು, ಈಗ ಕರ್ನಾಟಕದಲ್ಲಿ ಪರ್ಮನೆಂಟ್ ಸೆಟಲ್ ಆದ Hardik Pandya!
Hardik Pandya relocates to Bengaluru: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬೆಂಗಳೂರಿಗೆ ಶಿಫ್ಟ್ ಆಗಲಿದ್ದಾರೆ. ಹೌದು, ಬಹುತೇಕ ಮುಂಬೈನಲ್ಲಿ ಕ್ರಿಕೆಟ್ ಟೀಂ ಸದಸ್ಯರೇ ನೆಲೆಸಿದ್ದಾರೆ. ಆದರೆ ಹಾರ್ದಿಕ್ ಮಾತ್ರ ಮುಂಬೈ ಬಿಟ್ಟು, ಸಿಲಿಕಾನ್ ಸಿಟಿಗೆ ಬಂದಿದ್ದಾರಂತೆ.
India Latest News Live 30 June 2026HDFC ಬ್ಯಾಂಕ್ ನೂತನ ಅಧ್ಯಕ್ಷರಾಗಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇಮಕ
ಮಾಜಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಎಚ್ಡಿಎಫ್ಸಿ ಬ್ಯಾಂಕ್ನ ನೂತನ ಅರೆಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಿಂದಿನ ಅಧ್ಯಕ್ಷ ಅತನು ಚಕ್ರವರ್ತಿ ಅವರ ವಿವಾದಾತ್ಮಕ ರಾಜೀನಾಮೆಯ ನಂತರ ಈ ನೇಮಕಾತಿ ನಡೆದಿದೆ.
India Latest News Live 30 June 2026ರೈಲು ಪ್ರಯಾಣ, ಆಧಾರ್, ಪೆಟ್ರೋಲ್ ಸೇರಿ ಕೆಲ ನಿಯಮಗಳಲ್ಲಿ ಭಾರಿ ಬದಲಾವಣೆ, ಜುಲೈ 1 ರಿಂದ ಜಾರಿ
ರೈಲು ಪ್ರಯಾಣ, ಆಧಾರ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪೆಟ್ರೋಲ್-ಡೀಸೆಲ್ ಸೇರಿದಂತೆ ಕೆಲ ನಿಯಮಗಳು ಜುಲೈ 1 ರಿಂದ ಬದಲಾಗುತ್ತಿದೆ. ಹೀಗಾಗಿ ಈ ಸೇವೆ ಪಡೆದುಕೊಳ್ಳುವ ಮುನ್ನ ಹೊಸ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ
India Latest News Live 30 June 2026Cloth Washing Tips - ಬಟ್ಟೆ ವಾಶ್ ಆದ್ಮೇಲೂ ಬೆವರು ವಾಸನೆಯೇ? ಈ ಪದಾರ್ಥ ಹಾಕಿದ್ರೆ ಹೋಗುತ್ತಪ್ಪಾ..!.!
Why do the armpits of my shirts smell after washing: ಕೆಲವೊಮ್ಮೆ ಡ್ರೆಸ್ನಿಂದ ಕೆಟ್ಟ ವಾಸನೆ ಬರೋದುಂಟು, ವಾಶ್ ಮಾಡಿದರೂ ಕೂಡ ವಾಸನೆ ಬರುತ್ತದೆ. ಆಗ ಏನು ಮಾಡೋದು ಎಂದು ಅನೇಕರು ತಲೆ ಕೆಡಿಸಿಕೊಂಡಿರುತ್ತಾರೆ. ಹಾಗಾದರೆ ಏನು ಮಾಡೋದು? ಈ ಬಗ್ಗೆ ಮಾಹಿತಿ ಇಲ್ಲಿದೆ.
India Latest News Live 30 June 2026ನಿಮ್ಮ ಹೆಂಡ್ತಿಯನ್ನು ತೋರಿಸಿ - ಮಾಜಿ ಸಿಎಂ ಪತ್ನಿಯ ಟ್ಯಾಟೂ ಎದೆ ಮೇಲೆ ಹಾಕಿ ಯುವಕನ ಹೈಡ್ರಾಮಾ
India Latest News Live 30 June 2026Asian Games 2026 - ವಿಶ್ವಕಪ್ ಮುಗೀತು, ಈಗ ಚಿನ್ನದ ಬೇಟೆಗೆ ಭಾರತೀಯ ಮಹಿಳಾ ತಂಡ ಪ್ರಕಟ, ಐವರು ಹೊಸಬರಿಗೆ ಅವಕಾಶ
India Latest News Live 30 June 2026ಇತಿಹಾಸದ ಪುಟ ಸೇರುತ್ತಾ ಭಾರತದ ವೈವಾಹಿಕ ಪದ್ಧತಿ? ಚೀನಾ, ಅಮೆರಿಕದಂತೆ ಮದುವೆ ಇರಲ್ಲ; ಸರ್ವೇಯಿಂದ ಬಯಲು
Future Of Marriage: ಒಂದು ಕಡೆ ಮದುವೆ ಆಗೋಕೆ ಹೆಣ್ಣು ಸಿಗ್ತಿಲ್ಲ. ಮತ್ತೊಂದು ಕಡೆ ಮದುವೆಯಾದವ್ರಲ್ಲಿ ಒಂದಲ್ಲ ಒಂದು ಸಮಸ್ಯೆಗಳು. ಗಂಡ, ಹೆಂಡತಿಯನ್ನು ಕೊಲೆ ಮಾಡಿಸೋದು, ಹೆಂಡತಿ ಗಂಡನನ್ನು ಕೊಲೆ ಮಾಡಿಸೋದು ಈಗ ಸಾಮಾನ್ಯ ಆಗಿದೆ. ಆದರೆ ಭಾರತದಲ್ಲಿ 2047ರ ವೇಳೆಗೆ ಮದುವೆ ವ್ಯವಸ್ಥೆ ಇರೋದಿಲ್ವಂತೆ.
India Latest News Live 30 June 2026ನಾಸಿಕ್ ನ ತ್ರಯಂಬಕೇಶ್ವರ ದೇಗುಲದ 65 ಅಡಿ ಅಮೃತ್ ಕುಂಡದಲ್ಲಿ ಪತ್ತೆಯಾದ ಪ್ರಾಚೀನ ಶಿವಲಿಂಗ!
India Latest News Live 30 June 2026ಪ್ರೀತಿಯಲ್ಲಿ ಬೀಳಿಸಿ ಕೋಟ್ಯಧಿಪತಿಯ ಮತಾಂತರ? ಹಿಂದೂ ಧರ್ಮಕ್ಕೆ ವಾಪಸಾದವನ ಡೈರಿಯಲ್ಲಿ ಸ್ಫೋಟಕ ಬರಹ
India Latest News Live 30 June 2026ಈ ಬಾರಿ ಫಿಫಾ ವಿಶ್ವಕಪ್ ಗೆಲ್ಲೋದ್ಯಾರು? ಅರ್ಜೆಂಟೀನಾಗೆ 2ನೇ ಸ್ಥಾನ..! ಸೂಪರ್ ಕಂಪ್ಯೂಟರ್ ಭವಿಷ್ಯ!
India Latest News Live 30 June 2026ಕೇತನ್ ಹತ್ಯೆ ಬಳಿಕ ಲೋಹಘಡಕ್ಕೆ ಟೂರಿಸ್ಟ್ ಸಂಖ್ಯೆ ಡಬಲ್, ಪ್ರವಾಸಿ ತಾಣವಾಗಿ ಬದಲಾದ ಸಿಯಾ ಪಾಯಿಂಟ್
ಭಾವಿ ಪತ್ಯೆ ಸಿಯಾ ಗೊಯೆಲ್ ಲೋಹಘಡದಲ್ಲಿ ಕೇತನ್ ಕಳ್ಳಿ ಹಾಕಿ ಹತ್ಯೆ ಪ್ರಕರಣ ಕೋಲಾಹಲ ಎಬ್ಬಿಸಿದೆ. ಈ ಘಟನೆ ಬಳಿಕ ಲೋಹಘಡಕ್ಕೆ ಪ್ರವಾಸಿಗರ ಸಂಖ್ಯೆ ಡಬಲ್ ಆಗಿದೆ. ಪ್ರವಾಸಿಗರು ಕೋಟೆ, ಪರ್ವತ ಸೌಂದರ್ಯಕ್ಕಿಂತ ಸಿಯಾ ಪಾಯಿಂಟ್ ವೀಕ್ಷಿಸುತ್ತಿದ್ದಾರೆ.