ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, ಕ್ರಿಮಿನಲ್ ಹಿನ್ನೆಲೆ ಇಲ್ಲದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಘಟನೆಯ ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸಲು ಮತ್ತು ಹಿಂಸಾಚಾರದ ಬಗ್ಗೆ ಎಸ್ಐಟಿ ತನಿಖೆ ನಡೆಸುವ ಬಗ್ಗೆಯೂ ನ್ಯಾಯಾಲಯ ಒಲವು ವ್ಯಕ್ತಪಡಿಸಿದೆ.
- Home
- News
- India News
- India Latest News Live: ಪೆಲೆಟ್ ಗನ್ ಬಳಕೆ ಮಾಡಿದ್ಯಾಕೆ? ದೆಹಲಿ ಪೊಲೀಸ್ ಕಡತದಿಂದ ಮಾಹಿತಿ ಬಹಿರಂಗ, CJP ಎಚ್ಚರಿಕೆ
LIVE NOW
India Latest News Live: ಪೆಲೆಟ್ ಗನ್ ಬಳಕೆ ಮಾಡಿದ್ಯಾಕೆ? ದೆಹಲಿ ಪೊಲೀಸ್ ಕಡತದಿಂದ ಮಾಹಿತಿ ಬಹಿರಂಗ, CJP ಎಚ್ಚರಿಕೆ

ಸಾರಾಂಶ
ನವದೆಹಲಿ: ಜು.20ರಂದು ಜಂತರ್ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆಯಾಗಿರುವುದನ್ನು ಖಂಡಿಸಿ ಒಗ್ಗಟ್ಟು ಪ್ರದರ್ಶಿಸಲು ನಿವೃತ್ತ ಪೊಲೀಸರ ಸಂಘಟನೆ ಆಗಿರುವ ದೆಹಲಿ ಪೊಲೀಸ್ ಫೆಡರೇಶನ್ ಜು.31ಕ್ಕೆ ಪ್ರತಿಭಟನೆ ನಡೆಸಲು ಮುಂದಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಕುರಿತು ಫೆಡರೇಶನ್, ಅನುಮತಿ ಕೋರಿ ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಜು.31ರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆ ತನಕ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅನುಮತಿಸುವಂತೆ ಕೋರಿದೆ. ವಿದ್ಯಾರ್ಥಿಗಳ ಧರಣಿ ಸಂದರ್ಭದಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರ ತ್ಯಾಗ ಗುರುತಿಸಲು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
07:10 AM (IST) Jul 29
India Latest News Live 29 July 2026ಪೆಲೆಟ್ ಗನ್ ಬಳಕೆ ಮಾಡಿದ್ಯಾಕೆ? ದೆಹಲಿ ಪೊಲೀಸ್ ಕಡತದಿಂದ ಮಾಹಿತಿ ಬಹಿರಂಗ, CJP ಎಚ್ಚರಿಕೆ
Read Full Story