comscore

kannada News

What is the reason for actor Sudeep s rejection of the award mrq

ಹಣ, ಕೀರ್ತಿ ಬೇಕಿಲ್ಲ,ಆಸೆಗಳೇ ಇಲ್ಲ, ಸುದೀಪ್ ವೈರಾಗ್ಯ! ಸ್ವಾತಿಮುತ್ತು ಹೀಗಾಗೋದಕ್ಕೆ ಅಸಲಿ ಕಾರಣ ಏನು?

ಕಿಚ್ಚ ಸುದೀಪ್​ ತಮಗೆ ಬಂದ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಯನ್ನ ನಿರಾಕರಿಸಿದ್ದಾರೆ. ಇನ್ಮುಂದೆ ನನಗೆ ಪ್ರಶಸ್ತಿಗಳೇ ಬೇಡ ಅಂದಿದ್ದಾರೆ. ಕೆಲ ದಿನಗಳ ಹಿಂದೆ ತುಮಕೂರು ಯುನಿವರ್ಸಿಟಿ ಕೊಟ್ಟಿದ್ದ ಡಾಕ್ಟರೇಟ್​​ ಅನ್ನೂ ಸುದೀಪ್ ನಿರಾಕರಿಸಿದ್ರು. ಬಿಗ್ ಬಾಸ್​​ ಶೋನಿಂದಾನೂ ಹೊರಬಂದಿದ್ದಾರೆ. ಹಾಗಾದ್ರೆ ಕಿಚ್ಚನಿಗೆ ಏನಾಗಿದೆ? ಹಣ, ಕೀರ್ತಿಗಳ ಆಸೆಯೇ ಹೊರಟು ಹೋಗಿದೆಯಾ? ವೈರಾಗ್ಯ ಬಂದಿದೆಯಾ?  ಸುದೀಪ್ ಹೀಗಾಗೋದಕ್ಕೆ ಅಸಲಿ ಕಾರಣ ಏನು? ಇಲ್ಲಿದೆ ನೋಡಿ ಆ ಕುರಿತ ಎಕ್ಸ್​​ಕ್ಲೂಸಿವ್ ಸ್ಟೋರಿ.