ಬೆಂಗಳೂರಿನಲ್ಲಿ ದಿನ ದಿನಕ್ಕೂ ಬಾಡಿಗೆ ಏರಿಕೆಯಾಗ್ತಿದೆ. ಒಂದು ಬೆಡ್ ರೂಮ್ ಮನೆ ಬಾಡಿಗೆ ಪಡೆಯೋದೆ ಕಷ್ಟ ಎನ್ನುವಂತಾಗಿದೆ. ಇದಕ್ಕೆ ಕಾರಣವೇನು ಎಂಬುದು ರೆಡ್ಡಿಟ್ ಪೋಸ್ಟ್ ನಲ್ಲಿ ಬಹಿರಂಗವಾಗಿದೆ.
ಕಿಚ್ಚ ಸುದೀಪ್ ತಮಗೆ ಬಂದ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಯನ್ನ ನಿರಾಕರಿಸಿದ್ದಾರೆ. ಇನ್ಮುಂದೆ ನನಗೆ ಪ್ರಶಸ್ತಿಗಳೇ ಬೇಡ ಅಂದಿದ್ದಾರೆ. ಕೆಲ ದಿನಗಳ ಹಿಂದೆ ತುಮಕೂರು ಯುನಿವರ್ಸಿಟಿ ಕೊಟ್ಟಿದ್ದ ಡಾಕ್ಟರೇಟ್ ಅನ್ನೂ ಸುದೀಪ್ ನಿರಾಕರಿಸಿದ್ರು. ಬಿಗ್ ಬಾಸ್ ಶೋನಿಂದಾನೂ ಹೊರಬಂದಿದ್ದಾರೆ. ಹಾಗಾದ್ರೆ ಕಿಚ್ಚನಿಗೆ ಏನಾಗಿದೆ? ಹಣ, ಕೀರ್ತಿಗಳ ಆಸೆಯೇ ಹೊರಟು ಹೋಗಿದೆಯಾ? ವೈರಾಗ್ಯ ಬಂದಿದೆಯಾ? ಸುದೀಪ್ ಹೀಗಾಗೋದಕ್ಕೆ ಅಸಲಿ ಕಾರಣ ಏನು? ಇಲ್ಲಿದೆ ನೋಡಿ ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ.
ಜೇನುತುಪ್ಪ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಆದ್ರೆ, ಇಲ್ಲೊಂದ್ರೀತಿಯ ಜನರಿದ್ದಾರೆ. ಅವರಿಗೆ, ಜೇನುತುಪ್ಪಕ್ಕಿಂತ ಜೇನುನೊಣಗಳು ಅಂದ್ರೇನೆ ಇಷ್ಟ. ಅವುಗಳನ್ನೇ ಬಾಯಿ ಚಪ್ಪರಿಸಿಕೊಂಡು ತಿಂತಾರೆ.
ಇಡೀ ಚಿತ್ರವನ್ನು ತನ್ನ ಸೊಗಸಾದ ನಟನೆಯಿಂದ ಹೊತ್ತು ಸಾಗಿರುವುದು ವಿರಾಟ್. ಚಿತ್ರದ ಪೂರ್ತಿ ಆವರಿಸಿಕೊಂಡಿರುವ ಅವರು ತನ್ನ ನಟನೆಯಿಂದ, ಸ್ಟೈಲ್ನಿಂದ ಮನಸ್ಸು ಗೆಲ್ಲುತ್ತಾರೆ. ಸೂಕ್ತ ಕತೆ ಸಿಕ್ಕರೆ ದೊಡ್ಡದಾಗಿ ಬೆಳೆಯುವ ಸೂಚನೆ ಕೊಡುತ್ತಾರೆ.
ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಪ್ರತಿ ಹಳ್ಳಿ ಹಳ್ಳಿಯಲ್ಲಿ ಫೈನಾನ್ಸ್ ಸಾಲದಿಂದ ಊರು ಬಿಡುತ್ತಿದ್ದಾರೆ. ಹಲವರು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಇದೀಯಾ ರಾಜಕೀಯ ಬಲ?
ಚೇತನ್ ಇನ್ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳಿಗೆ ಲೈಕ್ ಮಾಡಿರುವುದನ್ನು ಪ್ರಶ್ನಿಸಲು ನಾನು ಬಂದಿದ್ದೆ. ಈ ವಿಚಾರದಲ್ಲಿ ಗಲಾಟೆಯಾಗಿದೆ. ಇದರಿಂದ ಬೇಸರಗೊಂಡು ನೇಣು ಬಿಗಿದುಕೊಂಡಿದ್ದಾರೆ ಎಂದ ಚೈತನ್ಯಾ ತಿಳಿಸಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಚೆನ್ನೈನ ಚೆಪಾಕ್ನಲ್ಲಿ ನಡೆಯಲಿದೆ. ಚೆನ್ನೈನಲ್ಲಿ ಬೆಳೆದ ವರುಣ್ ಚಕ್ರವರ್ತಿ ತವರಿನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ಶಮಿ ಆಡುವ ಬಗ್ಗೆ ಇನ್ನೂ ಅನುಮಾನ.
ನೀವು ಒಮ್ಮೆಯಾದರೂ ಖಂಡಿತ ರೈಲಿನಲ್ಲಿ ಪ್ರಯಾಣ ಮಾಡಿರುತ್ತೀರಿ. ಈ ಸುದ್ದಿಯಲ್ಲಿ ರೈಲು ಚಕ್ರಗಳ ತೂಕ ಎಷ್ಟು? ಒಂದು ರೈಲು ಚಕ್ರಕ್ಕೆ ಎಷ್ಟು ಖರ್ಚಾಗುತ್ತದೆ? ಎಂಬುದರ ಬಗ್ಗೆ ತಿಳಿದುಕೊಳ್ಳಿ.
ಮುಕೇಶ್ ಅಂಬಾನಿ ಇದೀಗ ಮಹತ್ವದ ಘೋಷಣೆ ಮಾಡಿದ್ದಾರೆ. ವಿಶ್ವದ ಅತೀ ದೊಡ್ಡ ಡೇಟಾ ಸೆಂಟರ್ ಭಾರತದಲ್ಲಿ ತಲೆ ಎತ್ತಲಿದೆ. ಈ ಕುರಿತು ಮಹತ್ವದ ಘೋಷಣೆ ಹೊರಬಿದ್ದಿದೆ. ಇದರಿಂದ ಲಾಭ ಏನು?