MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Crime

ಅಪರಾಧ ವಾರ್ತೆಗಳು

ಫೀಚರ್ಡ್‌PoliticsWorldIndia NewsCrime News
Karnataka News
ವೈಫೈ ವಿಚಾರಕ್ಕೆ ಜಗಳ: ತಾಯಿಯನ್ನೇ ಕೊಂದ ಮಗ, 'ಅವನನ್ನ ನೇಣು ಹಾಕಿ' ಎಂದ ತಂದೆ!
ವೈಫೈ ವಿಚಾರಕ್ಕೆ ಜಗಳ: ತಾಯಿಯನ್ನೇ ಕೊಂದ ಮಗ, 'ಅವನನ್ನ ನೇಣು ಹಾಕಿ' ಎಂದ ತಂದೆ!
ಪತ್ನಿ, ಅತ್ತೆ ಫೋಟೋ ಹಾಕಿ 'ಕಾಲ್‌ ಗರ್ಲ್ಸ್‌' ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಪಾಪಿ ಗಂಡ!
ಪತ್ನಿ, ಅತ್ತೆ ಫೋಟೋ ಹಾಕಿ 'ಕಾಲ್‌ ಗರ್ಲ್ಸ್‌' ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಪಾಪಿ ಗಂಡ!
ಫೇಸ್​ಬುಕ್​ ಲವರ್​ಗಾಗಿ 600 ಕಿ.ಮೀ ಓಡೋಡಿ ಬಂದು ಆತನಿಂದ್ಲೇ ಶವವಾದಳು! ಬೆಚ್ಚಿಬೀಳೋ Love Story...
ಫೇಸ್​ಬುಕ್​ ಲವರ್​ಗಾಗಿ 600 ಕಿ.ಮೀ ಓಡೋಡಿ ಬಂದು ಆತನಿಂದ್ಲೇ ಶವವಾದಳು! ಬೆಚ್ಚಿಬೀಳೋ Love Story...
ಕೊಪ್ಪಳ: ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ; ಮುನಿರಾಬಾದ್ ಪೊಲೀಸರಿಂದ ದಾಳಿ
ಕೊಪ್ಪಳ: ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ; ಮುನಿರಾಬಾದ್ ಪೊಲೀಸರಿಂದ ದಾಳಿ
ಮೋದಿ ಅಮ್ಮನ AI ವಿಡಿಯೋ ತೆಗೆಯುವಂತೆ ಹೈಕೋರ್ಟ್​ ಆದೇಶ: ರಾಹುಲ್​ ಗಾಂಧಿಗೆ ನೋಟಿಸ್​
ಮೋದಿ ಅಮ್ಮನ AI ವಿಡಿಯೋ ತೆಗೆಯುವಂತೆ ಹೈಕೋರ್ಟ್​ ಆದೇಶ: ರಾಹುಲ್​ ಗಾಂಧಿಗೆ ನೋಟಿಸ್​
ಕಾಸರಗೋಡಿನ 16ರ ಪೋರನ ಮೇಲೆ 14 ಪುರುಷರಿಂದ 2 ವರ್ಷ ಲೈಂಗಿ*ಕ ದೌರ್ಜನ್ಯ
ಕಾಸರಗೋಡಿನ 16ರ ಪೋರನ ಮೇಲೆ 14 ಪುರುಷರಿಂದ 2 ವರ್ಷ ಲೈಂಗಿ*ಕ ದೌರ್ಜನ್ಯ
ಬಂದೂಕು ತೋರಿಸಿ ಎಸ್‌ಬಿಐ ಬ್ಯಾಂಕ್‌ ದೋಚಿದ ಕದೀಮರು: ಪೊಲೀಸರಿಂದ ಶೋಧ'ಚೇರ್‌ ಇಟ್ಟು, ಚೇರ್‌ ಮೇಲೆ ಬಕೆಟ್‌ ಇಟ್ಟು ತಳ್ಳಿದ್ಲು': ಕಣ್ಣೀರು ಹಾಕಿದ ಸಾನ್ವಿ ಅಜ್ಜ!ಆಸ್ತಿಗಾಗಿ ಮಗಳನ್ನು 3ನೇ ಮಹಡಿಯಿಂದ ತಳ್ಳಿದ ಮಲತಾಯಿ; ಅಮ್ಮಾ, ಅಮ್ಮಾ..., ಎನ್ನತ್ತಲೇ ಪ್ರಾಣಬಿಟ್ಟ ಮಗು!
ಓಯೋ ರೂಮ್ ಗೆ ಹೋಗಲು ನಕಲಿ ಆಧಾರ್ ಕಾರ್ಡ್ ಬೇಕಾ? ಬೆಂಗಳೂರಿನಲ್ಲಿ ಬಯಲಾಯ್ತು ಸೈಬರ್ ರಹಸ್ಯ!

ಇನ್ನಷ್ಟು ಸುದ್ದಿ

ಬೆಂಗಳೂರಲ್ಲಿ ಮನೆ ಭೋಗ್ಯಕ್ಕೆ ಕೊಡೋದಾಗಿ ನೂರಾರು ಜನರಿಗೆ ₹60 ಕೋಟಿ ವಂಚನೆ; ಬೀದಿಗೆ ಬಿದ್ದ ಸಂತ್ರಸ್ತರು!
ಬೆಂಗಳೂರಲ್ಲಿ ಮನೆ ಭೋಗ್ಯಕ್ಕೆ ಕೊಡೋದಾಗಿ ನೂರಾರು ಜನರಿಗೆ ₹60 ಕೋಟಿ ವಂಚನೆ; ಬೀದಿಗೆ ಬಿದ್ದ ಸಂತ್ರಸ್ತರು!

ಬೆಂಗಳೂರಿನ 'ಕೆಟಿನಾ ಹೋಮ್ಸ್' ಕಂಪನಿಯು ಮನೆ ಬಾಡಿಗೆ ಮತ್ತು ಲೀಸ್ ಹೆಸರಿನಲ್ಲಿ ನೂರಾರು ಕುಟುಂಬಗಳಿಗೆ ಸುಮಾರು ₹60 ಕೋಟಿ ವಂಚಿಸಿದೆ. ಕಂಪನಿಯ ಮುಖ್ಯಸ್ಥ ವಿವೇಕ್ ಕೇಶವನ್‌ನಿಂದ ವಂಚನೆಗೊಳಗಾದ ಸಂತ್ರಸ್ತ ಕುಟುಂಬಗಳು ಹಣ ಕಳೆದುಕೊಂಡು ಬೀದಿಪಾಲಾಗಿವೆ.

ಕೊಡಗು: ಖರೀಸುವ ನೆಪದಲ್ಲಿ ಬಂದು ಜ್ಯುವೆಲ್ಲರಿ ಶಾಪ್‌ನಲ್ಲಿ 20 ಗ್ರಾಂ ಚಿನ್ನದ ಸರ ಎಗರಿಸಿದ ಖತರ್ನಾಕ್ ಕಳ್ಳಿಯರು!
ಕೊಡಗು: ಖರೀಸುವ ನೆಪದಲ್ಲಿ ಬಂದು ಜ್ಯುವೆಲ್ಲರಿ ಶಾಪ್‌ನಲ್ಲಿ 20 ಗ್ರಾಂ ಚಿನ್ನದ ಸರ ಎಗರಿಸಿದ ಖತರ್ನಾಕ್ ಕಳ್ಳಿಯರು!

ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ಬಂದ ಮಹಿಳೆಯರು 22 ಗ್ರಾಂ ಚಿನ್ನದ ಸರ ಕದ್ದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಒಂದೇ ಗ್ರಾಮದ ಮೂವರು ಯುವತಿಯರ ಆತ್ಮಹ*ತ್ಯೆ ಯತ್ನ: ರೇಣುಕಾ ಸಾವು, ಇಬ್ಬರ ಸ್ಥಿತಿ ಗಂಭೀರ
ಒಂದೇ ಗ್ರಾಮದ ಮೂವರು ಯುವತಿಯರ ಆತ್ಮಹ*ತ್ಯೆ ಯತ್ನ: ರೇಣುಕಾ ಸಾವು, ಇಬ್ಬರ ಸ್ಥಿತಿ ಗಂಭೀರ
ರಾಯಚೂರಿನ ಕೆ.ಇರಬೇರಾ ಗ್ರಾಮದಲ್ಲಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
'ವಿಷ ಕೊಡಿ' ಎಂದು ಅವಲತ್ತುಕೊಂಡಿದ್ದ Darshan: ನಟ ರಮೇಶ್​ ಅರವಿಂದ್​ ರಿಯಾಕ್ಷನ್​ ಏನು?
'ವಿಷ ಕೊಡಿ' ಎಂದು ಅವಲತ್ತುಕೊಂಡಿದ್ದ Darshan: ನಟ ರಮೇಶ್​ ಅರವಿಂದ್​ ರಿಯಾಕ್ಷನ್​ ಏನು?
ರೇಣುಕಾಸ್ವಾಮಿ ಕೇಸ್​​ನಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪ‌ ಅವರು ಸರಿಯಾದ ವ್ಯವಸ್ಥೆ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ನಟ ರಮೇಶ್​ ಅರವಿಂದ್​ ಮತ್ತು ತರುಣ್​ ಸುಧೀರ್​ ಪ್ರತಿಕ್ರಿಯಿಸಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ವಾಯು ವಿಹಾರಕ್ಕೆ ಅವಕಾಶ ನೀಡಲಾಗಿದೆ.
ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಗಂಡ ಎಸ್ಕೇಪ್
ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಗಂಡ ಎಸ್ಕೇಪ್
ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದ್ದು, ಕೊಲೆಯೆಂದು ಪೋಷಕರು ಆರೋಪಿಸಿದ್ದಾರೆ. ಗಂಡ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದು, ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅವಾಚ್ಯ ನಿಂದನೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ; 3 ದಿನದ ಬಳಿಕ ಸಾವು,  ಆರೋಪಿ ಸಲ್ನಾನ್‌ ವಿರುದ್ಧ ಎಫ್‌ಐಆರ್
ಅವಾಚ್ಯ ನಿಂದನೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ; 3 ದಿನದ ಬಳಿಕ ಸಾವು, ಆರೋಪಿ ಸಲ್ನಾನ್‌ ವಿರುದ್ಧ ಎಫ್‌ಐಆರ್
ಬೆಂಗಳೂರಿನಲ್ಲಿ ಅವಾಚ್ಯವಾಗಿ ನಿಂದಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಮೂರು ದಿನಗಳ ಬಳಿಕ ಯುವಕ ಸಾವನ್ನಪ್ಪಿದ್ದಾನೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಹೆಂಡತಿ ಬಡಿಸೋ ಊಟದಲ್ಲಿ ವಿಷ, ಗಂಡ ಮಟಾಷ್‌: ಹೆಣದ ಮೇಲೆ ಹುಲಿ ಕಥೆ ಕಟ್ಟಿದ ಪತ್ನಿ!
22:25
Now Playing
ಹೆಂಡತಿ ಬಡಿಸೋ ಊಟದಲ್ಲಿ ವಿಷ, ಗಂಡ ಮಟಾಷ್‌: ಹೆಣದ ಮೇಲೆ ಹುಲಿ ಕಥೆ ಕಟ್ಟಿದ ಪತ್ನಿ!

ಪರಿಹಾರದ ಆಸೆಗಾಗಿ ಪತ್ನಿಯೇ ಗಂಡನನ್ನು ಕೊಂದ ಶಾಕಿಂಗ್ ಕಥೆ. ಹುಲಿ ದಾಳಿ ಎಂದು ಸುಳ್ಳು ಹೇಳಿದ್ದ ಪತ್ನಿ, ಪೊಲೀಸರ ವಿಚಾರಣೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.

ಯುವಕನೊಂದಿಗೆ ಸಂಬಂಧ; ಪತ್ನಿಯ ಕತ್ತು ಸೀಳಿ ಕೊಂದ ಗಂಡ ಅರೆಸ್ಟ್
ಯುವಕನೊಂದಿಗೆ ಸಂಬಂಧ; ಪತ್ನಿಯ ಕತ್ತು ಸೀಳಿ ಕೊಂದ ಗಂಡ ಅರೆಸ್ಟ್

ಯುವಕನೊಂದಿಗೆ ಸಂಬಂಧ: ಪತಿಯೊಬ್ಬ ವ್ಯಭಿಚಾರದ ಶಂಕೆಯಿಂದ ಪತ್ನಿಯನ್ನು ಕೊಲೆಗೈದಿದ್ದಾನೆ. ನಿರಂತರ ಜಗಳದ ಬಳಿಕ ಕುಡಿದ ಅಮಲಿನಲ್ಲಿ ಚಾಕುವಿನಿಂದ ಇರಿದು ಕೊ*ಲೆ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಗಂಡನ ಪ್ರೀತಿ ಕಡಿಮೆಯಾಗಿದ್ದಕ್ಕೆ 40 ದಿನದ ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊಂದ ತಾಯಿ
ಗಂಡನ ಪ್ರೀತಿ ಕಡಿಮೆಯಾಗಿದ್ದಕ್ಕೆ 40 ದಿನದ ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊಂದ ತಾಯಿ

ತಾಯಿಯೊಬ್ಬಳು ತನ್ನ 40 ದಿನದ ಹೆಣ್ಣು ಮಗುವನ್ನು ಕೊಂದಿರುವ ಘಟನೆ ನಡೆದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂದು ಈ ಕೃತ್ಯ ಎಸಗಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊ*ಲೆ ಮಾಡಲಾಗಿದೆ.

ಡ್ರಗ್ಸ್ ಮಾರಾಟಕ್ಕೆ ಪೊಲೀಸರೇ ಸಾಥ್, ಪೆಡ್ಲರ್‌ಗಳಿಂದ ತಿಂಗಳಿಗೆ 2 ಲಕ್ಷ ರೂ ಮಾಮೂಲಿ, ಇನ್ಸ್‌ಪೆಕ್ಟರ್ ಸೇರಿ 11 ಮಂದಿ ಸಸ್ಪೆಂಡ್
ಡ್ರಗ್ಸ್ ಮಾರಾಟಕ್ಕೆ ಪೊಲೀಸರೇ ಸಾಥ್, ಪೆಡ್ಲರ್‌ಗಳಿಂದ ತಿಂಗಳಿಗೆ 2 ಲಕ್ಷ ರೂ ಮಾಮೂಲಿ, ಇನ್ಸ್‌ಪೆಕ್ಟರ್ ಸೇರಿ 11 ಮಂದಿ ಸಸ್ಪೆಂಡ್
ಡ್ರಗ್ಸ್ ಮುಕ್ತ ಬೆಂಗಳೂರು ಅಭಿಯಾನಕ್ಕೆ ಕಪ್ಪುಚುಕ್ಕೆ. ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಗಳ 11 ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್‌ಗಳ ಜೊತೆ ಶಾಮೀಲಾಗಿ ಮಾತ್ರೆ ಮಾರಾಟಕ್ಕೆ ರಕ್ಷಣೆ ನೀಡುತ್ತಿದ್ದ ಆರೋಪದ ಮೇಲೆ ಅಮಾನತು. ಮಾಸಿಕ ಲಕ್ಷಾಂತರ ರೂ. ಮಾಮೂಲಿ ಪಡೆಯುತ್ತಿದ್ದ ಆಘಾತಕಾರಿ ಸಂಗತಿ ಬಯಲು.
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved