MalayalamNewsableKannadaTeluguTamilBanglaHindiMarathimynation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Crime

ಅಪರಾಧ ವಾರ್ತೆಗಳು

ಫೀಚರ್ಡ್‌Crime NewsIndia NewsWorldPolitics
Karnataka News
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿಯ ಗೂಂಡಾಗಿರಿ: ಸಿಪಿಐಎಂನ ವೃದ್ಧ ನಾಯಕನ ರಸ್ತೆಯಲ್ಲಿ ಬೀಳಿಸಿ ಹಲ್ಲೆ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿಯ ಗೂಂಡಾಗಿರಿ: ಸಿಪಿಐಎಂನ ವೃದ್ಧ ನಾಯಕನ ರಸ್ತೆಯಲ್ಲಿ ಬೀಳಿಸಿ ಹಲ್ಲೆ
ಪಹಲ್ಗಾಮ್‌ನಲ್ಲಿ ಪ್ರವಾಸಕ್ಕೆ ಬಂದಿದ್ದ 70 ವರ್ಷದ ವೃದ್ಧೆಯ ರೇಪ್‌, ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್‌!
ಪಹಲ್ಗಾಮ್‌ನಲ್ಲಿ ಪ್ರವಾಸಕ್ಕೆ ಬಂದಿದ್ದ 70 ವರ್ಷದ ವೃದ್ಧೆಯ ರೇಪ್‌, ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್‌!
ಮೋಸ್ಟ್ ವಾಂಟೆಡ್ ಹೆದ್ದಾರಿ ದರೋಡೆಕೋರ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿ
ಮೋಸ್ಟ್ ವಾಂಟೆಡ್ ಹೆದ್ದಾರಿ ದರೋಡೆಕೋರ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿ
ಬೆಂಗಳೂರು ಕಸದ ಲಾರಿಯಲ್ಲಿ ಪತ್ತೆಯಾದ ಮಹಿಳೆ ಶವ ಕೇಸ್‌ಗೆ ಭರ್ಜರಿ ಟ್ವಿಸ್ಟ್; ಆರೋಪಿ ಸಂಶುದ್ದೀನ್ ಅರೆಸ್ಟ್!
ಬೆಂಗಳೂರು ಕಸದ ಲಾರಿಯಲ್ಲಿ ಪತ್ತೆಯಾದ ಮಹಿಳೆ ಶವ ಕೇಸ್‌ಗೆ ಭರ್ಜರಿ ಟ್ವಿಸ್ಟ್; ಆರೋಪಿ ಸಂಶುದ್ದೀನ್ ಅರೆಸ್ಟ್!
ಪಾರ್ಕಿಂಗ್ ವಿಚಾರಕ್ಕೆ ಎಸ್‌ಐಯಿಂದ ಹಲ್ಲೆ: ರಸ್ತೆಯಲ್ಲಿ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದ ಅಂಗಡಿ ಮಾಲೀಕ
ಪಾರ್ಕಿಂಗ್ ವಿಚಾರಕ್ಕೆ ಎಸ್‌ಐಯಿಂದ ಹಲ್ಲೆ: ರಸ್ತೆಯಲ್ಲಿ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದ ಅಂಗಡಿ ಮಾಲೀಕ
Chikkaballapur Transport Department: ಚಿಕ್ಕಬಳ್ಳಾಪುರ ಸಾರಿಗೆ ಇಲಾಖೆ ನೌಕರರಿಗೆ ಇನ್ನೂ ಕೋಲಾರದಲ್ಲೇ ಕೆಲಸ!
Chikkaballapur Transport Department: ಚಿಕ್ಕಬಳ್ಳಾಪುರ ಸಾರಿಗೆ ಇಲಾಖೆ ನೌಕರರಿಗೆ ಇನ್ನೂ ಕೋಲಾರದಲ್ಲೇ ಕೆಲಸ!
Birthday Party Controversy: ಗಾಳಿಯಲ್ಲಿ ಗುಂಡು ಹಾರಿಸಿ ಬರ್ತ್‌ಡೇ: ಕುಡಚಿ ಪಂಚಾಯ್ತಿ ಸದಸ್ಯ ಅರೆಸ್ಟ್‌!Chain Snatching: ಚಿನ್ನಾಭರಣ ಧರಿಸಿ ಹೊರ ಹೋಗುವುದು ಆಪತ್ತು ಮೈಮೇಲೆ ಎಳ್ಕೊಂಡಂತೆ, ಮಹಿಳೆಯರೇ ಇಲ್ಲಿ ನೋಡಿ!Man sentenced to prison: ರಾತ್ರಿವೇಳೆ ರಸ್ತೆಯಲ್ಲಿ ಒಂಟಿ ಮಹಿಳೆಯ ಕೆನ್ನೆ ಕಚ್ಚಿದ ಕಾಮುಕನಿಗೆ ಜೈಲು ಕಾಯಂ18 ಎಕರೆ ಆಸ್ತಿಗಾಗಿ ಮದುವೆಯಾಗಿ ಪತಿ ಹತ್ಯೆ!

ಇನ್ನಷ್ಟು ಸುದ್ದಿ

ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಹಂತಕನ ಸೆರೆ: ಅರಣ್ಯ ಸಿಬ್ಬಂದಿ ಕಾರ್ಯಕ್ಕೆ ಈಶ್ವರ್ ಖಂಡ್ರೆ ಮೆಚ್ಚುಗೆ
ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಹಂತಕನ ಸೆರೆ: ಅರಣ್ಯ ಸಿಬ್ಬಂದಿ ಕಾರ್ಯಕ್ಕೆ ಈಶ್ವರ್ ಖಂಡ್ರೆ ಮೆಚ್ಚುಗೆ

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರ ಸೂಚನೆಯ ಮೇರೆಗೆ ಬೆಂಗಳೂರು ನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬನ್ನೇರುಘಟ್ಟ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಮುಸ್ಲಿಂ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದ ಪುಷ್ಪ; ಬಿಬಿಎಂಪಿ ಕಸದ ಲಾರಿಯಲ್ಲಿ ಅನಾಥ ಶವವಾಗಿ ಪತ್ತೆ!
ಮುಸ್ಲಿಂ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದ ಪುಷ್ಪ; ಬಿಬಿಎಂಪಿ ಕಸದ ಲಾರಿಯಲ್ಲಿ ಅನಾಥ ಶವವಾಗಿ ಪತ್ತೆ!

ಬೆಂಗಳೂರಿನ ಬಿಬಿಎಂಪಿ ಕಸದ ಲಾರಿಯಲ್ಲಿ ಪತ್ತೆಯಾದ ಮಹಿಳೆಯ ಒಳ ಉಡುಪಿಲ್ಲದ ಶವದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇತ್ತೀಚೆಗೆ ಮುಸ್ಲಿಂ ವ್ಯಕ್ತಿಯನ್ನು ಲವ್ ಮ್ಯಾರೇಜ್ ಮಾಡಿಕೊಂಡು ಹುಳಿಮಾವು ಏರಿಯಾದಲ್ಲಿ ವಾಸವಾಗಿದ್ದ ಹಿಂದೂ ಮಹಿಳೆ ಪುಷ್ಪಾ ಎಂದು ಗುರುತಿಸಲಾಗಿದೆ. ಗಂಡನೇ ಕೊಲೆ ಮಾಡಿದ ಶಂಕೆಯಿದೆ.

18.8 ಕೋಟಿ ಡ್ರಗ್ಸ್ ಸಾಗಣೆ: ಏರ್‌ಪೋರ್ಟ್‌ನಲ್ಲಿ 6ರ ಹರೆಯದ ಬಾಲಕನ ಬಂಧನ
18.8 ಕೋಟಿ ಡ್ರಗ್ಸ್ ಸಾಗಣೆ: ಏರ್‌ಪೋರ್ಟ್‌ನಲ್ಲಿ 6ರ ಹರೆಯದ ಬಾಲಕನ ಬಂಧನ

ಮಾರಿಷಸ್ ಏರ್‌ಪೋರ್ಟ್‌ನಲ್ಲಿ 6 ವರ್ಷದ ಬಾಲಕನೂ ಸೇರಿದಂತೆ ಒಟ್ಟು 7ಜನರನ್ನು ಏರ್‌ಪೋರ್ಟ್‌ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಂದ 18.8 ಕೋಟಿ ರೂ. ಮೌಲ್ಯದ 161 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 

ಪೊಲೀಸ್ ವಿಚಾರಣೆ ವೇಳೆ ಯುವಕ ಸಾವು: ಕುಟುಂಬಸ್ಥರಿಂದ ಪ್ರತಿಭಟನೆ, 6 ಪೊಲೀಸರ ಅಮಾನತು
ಪೊಲೀಸ್ ವಿಚಾರಣೆ ವೇಳೆ ಯುವಕ ಸಾವು: ಕುಟುಂಬಸ್ಥರಿಂದ ಪ್ರತಿಭಟನೆ, 6 ಪೊಲೀಸರ ಅಮಾನತು
ಮಧುರೈನಲ್ಲಿ ಪೊಲೀಸ್ ವಿಚಾರಣೆಗೆ ಹೋದ ಯುವಕ ಸಾವನ್ನಪ್ಪಿದ್ದು, ಕುಟುಂಬಸ್ಥರು ಪೊಲೀಸರ ವಿರುದ್ಧ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಚಿನ್ನ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆ ಕರೆದೊಯ್ದಾಗ ಈ ಘಟನೆ ನಡೆದಿದೆ.
ಬೆಂಗಳೂರು ಕಸದ ಲಾರಿಯಲ್ಲಿ ಒಳ ಉಡುಪಿಲ್ಲದ ಮಹಿಳೆ ಶವ ಪತ್ತೆ; ಅತ್ಯಾಚಾ*ರ, ಕೊಲೆ ಶಂಕೆ!
ಬೆಂಗಳೂರು ಕಸದ ಲಾರಿಯಲ್ಲಿ ಒಳ ಉಡುಪಿಲ್ಲದ ಮಹಿಳೆ ಶವ ಪತ್ತೆ; ಅತ್ಯಾಚಾ*ರ, ಕೊಲೆ ಶಂಕೆ!

ಚನ್ನಮ್ಮನಕೆರೆಯ ಸ್ಕೇಟಿಂಗ್ ಗ್ರೌಂಡ್ ಬಳಿ ಒಳ ಉಡುಪಿಲ್ಲದೆ ಮಹಿಳೆಯ ಶವ ಪತ್ತೆ. ಕಸದ ಲಾರಿಯಲ್ಲಿ ಶವ ಬಿಸಾಡಿರುವುದು ಕಂಡುಬಂದಿದ್ದು, ಅತ್ಯಾಚಾ*ರ ಮತ್ತು ಕೊಲೆಯ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿಯಲ್ಲಿ ಆಟೋದಲ್ಲಿ ಶವ ತಂದ ದೃಶ್ಯ ಸೆರೆಯಾಗಿದೆ.

Bengaluru Incident: ಫ್ಲೆಕ್ಸ್‌ ಅಪ್ಪಳಿಸಿ ಕಾರಿನ ಗಾಜು ನುಚ್ಚುನೂರು; ದಂಪತಿ ಪ್ರಾಣಾಪಾಯದಿಂದ ಪಾರು
Bengaluru Incident: ಫ್ಲೆಕ್ಸ್‌ ಅಪ್ಪಳಿಸಿ ಕಾರಿನ ಗಾಜು ನುಚ್ಚುನೂರು; ದಂಪತಿ ಪ್ರಾಣಾಪಾಯದಿಂದ ಪಾರು

ತುಮಕೂರು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಜಾಹಿರಾತು ಫ್ಲೆಕ್ಸ್‌ ಏಕಾಏಕಿ ಬಡಿದ ಪರಿಣಾಮ ಕಾರಿನ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ

Physical Harassment to Daughter: 'ಗಂಡನ ಜೊತೆ ದೈಹಿಕ ಸಂಬಂಧ ಬೆಳೆಸೋದು ಹೇಳಿಕೊಡ್ತೀನಿ'-ಮಗಳ ಮೇಲೆಯೇ ಬೆಂಗಳೂರಿನ ತಾಯಿ ದೌರ್ಜನ್ಯ!
Physical Harassment to Daughter: 'ಗಂಡನ ಜೊತೆ ದೈಹಿಕ ಸಂಬಂಧ ಬೆಳೆಸೋದು ಹೇಳಿಕೊಡ್ತೀನಿ'-ಮಗಳ ಮೇಲೆಯೇ ಬೆಂಗಳೂರಿನ ತಾಯಿ ದೌರ್ಜನ್ಯ!

ಸ್ವಂತ ಮಗಳಿಗೆ ತಾಯಿಯೇ ದೈಹಿಕವಾಗಿ ದೌರ್ಜನ್ಯ ಮಾಡಿದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆ ಮಗಳು ಕೌನ್ಸೆಲರ್‌ ಬಳಿ ಹೇಳಿದ್ದೇನು?

Youth Attacks Police Officer: ಒನ್‌ವೇ ರಸ್ತೆಯಲ್ಲಿ ರಾಂಗ್ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪೂಲೀಸ್‌ ಮೇಲೆಯೇ ಹಲ್ಲೆ; ಕಾರು ಚಾಲಕ ನಸ್ರುದ್ದೀನ್ ವಶಕ್ಕೆ
Youth Attacks Police Officer: ಒನ್‌ವೇ ರಸ್ತೆಯಲ್ಲಿ ರಾಂಗ್ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪೂಲೀಸ್‌ ಮೇಲೆಯೇ ಹಲ್ಲೆ; ಕಾರು ಚಾಲಕ ನಸ್ರುದ್ದೀನ್ ವಶಕ್ಕೆ

ಒನ್ ವೇ ತಪ್ಪಾಗಿ ಬಂದ ಕಾರನ್ನು ತಡೆದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ.a

ವಿಧವೆಯ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಕೃಷಿ ಸಾಲ ಪಡೆದು ವಂಚಿಸಿದ್ದವನ ಬಂಧನ, ಏನಿದು ಪ್ರಕರಣ?
ವಿಧವೆಯ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಕೃಷಿ ಸಾಲ ಪಡೆದು ವಂಚಿಸಿದ್ದವನ ಬಂಧನ, ಏನಿದು ಪ್ರಕರಣ?
ದಲಿತ ವಿಧವೆಯ ಹೆಸರಿನಲ್ಲಿ ಬ್ಯಾಂಕ್ ಸಾಲ ಪಡೆದು ವಂಚಿಸಿದ ಆರೋಪಿಯನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ಜಾತಿ ನಿಂದನೆ ಪ್ರಕರಣವನ್ನೂ ದಾಖಲಿಸಲಾಗಿದೆ. ಹಲವು ವಂಚನೆ ಹಾಗೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ.
ಮನೆಯಲ್ಲಿ ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಮಹಿಳೆ
ಮನೆಯಲ್ಲಿ ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಮಹಿಳೆ

ತನ್ನ ಫ್ಲ್ಯಾಟ್‌ನಲ್ಲಿ ಸಾಕು ನಾಯಿ ಮೃತದೇಹದ ಜತೆ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯೊಬ್ಬಳು ಮೂರು ದಿನಗಳ ಕಾಲ ಕಳೆದಿರುವ ದಾರುಣ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 1980
  • 1981
  • 1982
  • next >
Top Stories