ಶ್ರೀದೇವಿ ಅಂದರೆ ಜೀವ ಬಿಡುತ್ತಿದ್ದ ರಾಮ್ ಗೋಪಾಲ್ ವರ್ಮಾ ಬಗ್ಗೆ ನಮಗೆ ಗೊತ್ತು. ಆದರೆ ಅವರಿಂದಾಗಿ ಶ್ರೀದೇವಿ ಹಲ್ಲು ಮುರಿದ ನೋವಿನ ಕಥೆ ಗೊತ್ತಾ? ಆರ್ಜಿವಿಗೆ ಶ್ರೀದೇವಿ ಮೇಲೆ ಅಂಥಾ ಸಿಟ್ಟೇನಿತ್ತು?
ಯಾವೆಲ್ಲಾ ಸಿನಿಮಾಗಳಲ್ಲಿ ಶಾರುಖ್ ಖಾನ್ ಓಡಿದ್ದಾರೆಯೋ ಆ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುತ್ತಿತ್ತಂತೆ, ಹಾಗಂತ ಮೂಢನಂಬಿಕೆ ಕಿಂಗ್ ಖಾನ್ ಗೆ ಇತ್ತು.
ತೆಲುಗು ನಟಿ ಅನಸೂಯ ಒಂದು ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ತಾನು ಸೋಶಿಯಲ್ ಮೀಡಿಯಾದಲ್ಲಿ, ಕಾಮೆಂಟ್ ಮಾಡುತ್ತಿದ್ದ 30 ಲಕ್ಷ ಜನರನ್ನ ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ. ಇದನ್ನ ಕೇಳಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಈ ವರ್ಷಾರಂಭದಿಂದ ಇಲ್ಲೀತನಕ ಕನ್ನಡ ಸಿನಿರಂಗ ಒಂದೇ ಒಂದು ಯಶಸ್ಸು ನೋಡಿರಲಿಲ್ಲ. 100ಕ್ಕೂ ಅಧಿಕ ಸಿನಿಮಾಗಳು ತೆರೆಗೆ ಬಂದರೂ ಯಾವ ಚಿತ್ರವೂ ಪ್ರೇಕ್ಷಕನ್ನ ಚಿತ್ರಮಂದಿರಕ್ಕೆ ಕರೆತರೋದ್ರಲ್ಲಿ ಯಶಸ್ವಿ ಆಗಿರಲಿಲ್ಲ. ಹೀಗಾದ್ರೆ ಮುಂದೇನು ಗತಿ ಅಂತ ಕಂಗಾಲಾಗಿದ್ದ ಕನ್ನಡ ಚಿತ್ರರಂಗ ಈಗ ನಿಟ್ಟುಸಿರು ಬಿಟ್ಟಿದೆ.
ಬಾಲಿವುಡ್ನಲ್ಲಿ ಅಂದು ಘಟಾನುಗಟಿ ನಾಯಕಿಯರು ಇದ್ದರು. ಆದರೂ ಕೂಡ ನಟಿ ಲಕ್ಷ್ಮೀ ಅವರಿಗೆ ಹಿಂದಿ ಸಿನಿಮಾದ ಅವಕಾಶ ಮನೆಬಾಗಿಲಿಗೇ ಹುಡುಕಿಕೊಂಡು ಬಂದಿತ್ತು. ಜೂಲಿ ಸಿನಿಮಾದ ನಿರ್ಮಾಪಕರಾದ..
ತಮ್ಮ ವೃತ್ತಿಜೀವನದ ಆರಂಭದಲ್ಲಿ ನಾಯಕಿಯರ ಜೊತೆ ರೋಮ್ಯಾನ್ಸ್ ಮಾಡಲು ಎಎನ್ಆರ್ ಹೆದರುತ್ತಿದ್ದರಂತೆ. ಹೀಗಾಗಿ ಒಬ್ಬ ನಾಯಕಿ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ರೊಮ್ಯಾನ್ಸ್ ಕಲಿಸಿದ್ದಾರೆ ಎಂದು ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪವನ್ ಕಲ್ಯಾಣ್ ನಟಿಸಿರೋ `ಹರಿ ಹರ ವೀರಮಲ್ಲು` ಸಿನಿಮಾ ಥಿಯೇಟರ್ಗಳಲ್ಲಿ ಸದ್ದು ಮಾಡ್ತಿದೆ. ಈ ಸಂದರ್ಭದಲ್ಲಿ ಡೈರೆಕ್ಟರ್ ಜ್ಯೋತಿಕೃಷ್ಣ ವೀರಮಲ್ಲು ಸಿನಿಮಾದ ಜರ್ನಿಯನ್ನ ರಾಮನ ಜರ್ನಿಗೆ ಹೋಲಿಸಿರೋದು ವಿಶೇಷ.
ನಟಿ ಸೌಂದರ್ಯ ಚಿತ್ರದಿಂದ ಒಬ್ಬ ನಿರ್ಮಾಪಕರಿಗೆ ದೊಡ್ಡ ಹೊಡೆತ ಬಿದ್ದಿತ್ತು. ಈಗ ಟಾಲಿವುಡ್ನಲ್ಲಿ ಅವರು ದೊಡ್ಡ ನಿರ್ಮಾಪಕರಾಗಿದ್ದಾರೆ.
ಬಾಲಿವುಡ್ ಸಿನಿಮಾವೊಂದರಲ್ಲಿ ರಣವೀರ್ ಸಿಂಗ್ ಜೊತೆಗೆ ನಟಿ ಶ್ರೀಲೀಲಾ ತೆರೆ ಹಂಚಿಕೊಳ್ಳಲಿದ್ದಾರೆ. ಪ್ರಖ್ಯಾತ ನಟ ಬಾಬ್ಬಿ ಡಿಯೋಲ್ ಈ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಸು ಫ್ರಮ್ ಸೋ ಸಿನಿಮಾ ಧೂಳೆಬ್ಬಿಸುತ್ತಿದೆ. ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗ್ತಿದ್ದು, ಹೌಸ್ ಫುಲ್ ಆಗಿ ಸಿನಿಮಾ ಓಡ್ತಿದೆ.