MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World

ಸಿನಿ ಲೋಕದ ವಾರ್ತೆಗಳು

ಫೀಚರ್ಡ್‌TV TalkMovie ReviewsCine WorldCelebrity Interviews
Entertainment NewsSandalwood
ಕ್ರಿಮಿನಲ್ ಕೇಸ್ ಹಿಂಪಡೆದ ರಾಖಿ ಸಾವಂತ್-ಆದಿಲ್, ಹಾವು-ಮುಂಗುಸಿಯಂತೆ ಕಚ್ಚಾಡಿದ್ದು ವೇಸ್ಟ್ ಆಯ್ತು!
ಕ್ರಿಮಿನಲ್ ಕೇಸ್ ಹಿಂಪಡೆದ ರಾಖಿ ಸಾವಂತ್-ಆದಿಲ್, ಹಾವು-ಮುಂಗುಸಿಯಂತೆ ಕಚ್ಚಾಡಿದ್ದು ವೇಸ್ಟ್ ಆಯ್ತು!
ಮಸೀದಿಯೊಳಗೆ ಚಪ್ಪಲಿ ಹಾಕಿದ್ರಾ ಸೋನಾಕ್ಷಿ: ಟ್ರೋಲರ್ಸ್‌ಗೆ ಹೇಳಿದ್ದೇನು?
ಮಸೀದಿಯೊಳಗೆ ಚಪ್ಪಲಿ ಹಾಕಿದ್ರಾ ಸೋನಾಕ್ಷಿ: ಟ್ರೋಲರ್ಸ್‌ಗೆ ಹೇಳಿದ್ದೇನು?
ಕಾಂತಾರ ಸಿನಿಮಾ ಆಗಿದ್ದು ಚೀನಾದ ಕೃಪೆಯಿಂದ.. ಸೋ, ಇಂಡಿಯನ್ಸ್‌ 'ಚೈನೀಸ್'ಗೆ ಥ್ಯಾಂಕ್ಸ್ ಹೇಳ್ಬೇಕು!
ಕಾಂತಾರ ಸಿನಿಮಾ ಆಗಿದ್ದು ಚೀನಾದ ಕೃಪೆಯಿಂದ.. ಸೋ, ಇಂಡಿಯನ್ಸ್‌ 'ಚೈನೀಸ್'ಗೆ ಥ್ಯಾಂಕ್ಸ್ ಹೇಳ್ಬೇಕು!
Kadhalikka Neramillai Movie Review: ಮದ್ವೆಯಾಗದೇ ಮಗು ಮಾಡಿಕೊಂಡವಳಿಗೆ ಪ್ರೇಮಿ ಸಿಕ್ಕಾಗ!
Kadhalikka Neramillai Movie Review: ಮದ್ವೆಯಾಗದೇ ಮಗು ಮಾಡಿಕೊಂಡವಳಿಗೆ ಪ್ರೇಮಿ ಸಿಕ್ಕಾಗ!
'ಕಾಂತಾರ-1' ಕಲೆಕ್ಷನ್‌ನಲ್ಲಿ ಭಾರೀ ಕುಸಿತ; ಭಾರತೀಯ ಚಿತ್ರರಂಗದಲ್ಲಿ ಎಷ್ಟನೇ ಸ್ಥಾನದಲ್ಲಿದೆ ಈಗ?
'ಕಾಂತಾರ-1' ಕಲೆಕ್ಷನ್‌ನಲ್ಲಿ ಭಾರೀ ಕುಸಿತ; ಭಾರತೀಯ ಚಿತ್ರರಂಗದಲ್ಲಿ ಎಷ್ಟನೇ ಸ್ಥಾನದಲ್ಲಿದೆ ಈಗ?
ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಸೋಲು, 'ಮಹಾಭಾರತದ ಕರ್ಣ' ಪಂಕಜ್ ಧೀರ್ ಇನ್ನಿಲ್ಲ!
ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಸೋಲು, 'ಮಹಾಭಾರತದ ಕರ್ಣ' ಪಂಕಜ್ ಧೀರ್ ಇನ್ನಿಲ್ಲ!
ಶ್ರೀಕಾಂತ್ ಸಿನಿಮಾದ ಸೆಟ್‌ಗೆ ಹೋಗಿ ಗಲಾಟೆ ಮಾಡಿದ ಬಾಲಯ್ಯ.. ಎಲ್ಲರ ಮುಂದೆ ನಿರ್ದೇಶಕರಿಗೆ ವಾರ್ನಿಂಗ್!
ಮಲೈಕಾ ಮುಂದೆ ನರ್ವಸ್ ಆದ Rashmika Mandanna, ನ್ಯಾಷನಲ್ ಕ್ರಶ್ ಠುಸ್ ಪಟಾಕಿಹಾಸ್ಯ ನಟ ಬ್ರಹ್ಮಾನಂದಂರನ್ನು ಕಡೆಗಣಿಸಿ ದೊಡ್ಡ ಹೊಡೆತ ತಿಂದ ವಿಜಯಶಾಂತಿ.. ಯಾವುದು ಆ ಸಿನಿಮಾ?
ವೈನ್ ಹೀರಿ ವೈನಾಗಿ ಕುಣಿಯಲಾಂಭಿಸೋ ರಶ್ಮಿಕಾ, ಮಲೈಕಾ ಜೊತೆ ಸೌಂದರ್ಯ ಸಮರವೇ?

ಇನ್ನಷ್ಟು ಸುದ್ದಿ

ನೀವು ಹೀರೋ ಮೆಟಿರಿಯಲ್ ಅಲ್ಲ ಎಂದು ಅವಮಾನಿಸಿದ ಪತ್ರಕರ್ತೆ: ನಟನ ಉತ್ತರಕ್ಕೆ ಗಪ್‌ಚುಪ್
ನೀವು ಹೀರೋ ಮೆಟಿರಿಯಲ್ ಅಲ್ಲ ಎಂದು ಅವಮಾನಿಸಿದ ಪತ್ರಕರ್ತೆ: ನಟನ ಉತ್ತರಕ್ಕೆ ಗಪ್‌ಚುಪ್

Tamil Actor Sarathkumar: 'ಡ್ಯೂಡ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಪ್ರದೀಪ್ ರಂಗನಾಥನ್ ಅವರಿಗೆ ಅವಮಾನಿಸಿದ  ಪತ್ರಕರ್ತೆಗೆ, ಹಿರಿಯ ನಟ ಶರತ್‌ಕುಮಾರ್ ಖಡಕ್ ಉತ್ತರ ನೀಡಿದ್ದಾರೆ. ಹೀರೋ ಎಂದರೆ ಯಾರು ಎಂಬುದನ್ನು ವಿವರಿಸಿ, ಪತ್ರಕರ್ತೆಯ ಮಾತಿಗೆ ತಿರುಗೇಟು ನೀಡಿದ ಅವರ ವಿಡಿಯೋ ಭಾರಿ ವೈರಲ್ ಆಗಿದೆ.

Madhuri Dixit: ಮಾಧುರಿ ದೀಕ್ಷಿತ್‌, ಅಮೀರ್‌ ಖಾನ್‌ ಜೊತೆ ನಟಿಸಿದ ಭಿಕ್ಷುಕಿ, ಯಾರೀಕೆ?
Madhuri Dixit: ಮಾಧುರಿ ದೀಕ್ಷಿತ್‌, ಅಮೀರ್‌ ಖಾನ್‌ ಜೊತೆ ನಟಿಸಿದ ಭಿಕ್ಷುಕಿ, ಯಾರೀಕೆ?

ಮುಂಬಯಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬಳು, 'ದಿಲ್' ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಳು. ಅಮೀರ್ ಖಾನ್, ಮಾಧುರಿ ದೀಕ್ಷಿತ್ ಜೊತೆ ನಟಿಸಿ, ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರೂ, ಆಕೆಯ ಬದುಕು ಮತ್ತು ಆಕೆಯ ನಿಜವಾದ ಗುರುತು ನಿಗೂಢವಾಗಿಯೇ ಉಳಿಯಿತು.

ಬರೋಬ್ಬರಿ 15 ವರ್ಷ ಮಾಧ್ಯಮವನ್ನೇ ಬಹಿಷ್ಕರಿಸಿ, ಸಾಲದಲ್ಲಿ ಮುಳುಗಿದ್ರೂ ಎದೆಗುಂದದೆ ಗೆದ್ದು, 1630 ಕೋಟಿ ರೂ ಆಸ್ತಿಗೆ ಒಡೆಯನಾದ ನಟ
ಬರೋಬ್ಬರಿ 15 ವರ್ಷ ಮಾಧ್ಯಮವನ್ನೇ ಬಹಿಷ್ಕರಿಸಿ, ಸಾಲದಲ್ಲಿ ಮುಳುಗಿದ್ರೂ ಎದೆಗುಂದದೆ ಗೆದ್ದು, 1630 ಕೋಟಿ ರೂ ಆಸ್ತಿಗೆ ಒಡೆಯನಾದ ನಟ

ಮಾಧ್ಯಮ ಬಹಿಷ್ಕಾರ ಮತ್ತು ದಿವಾಳಿತನದ ಅಂಚಿಗೆ ತಲುಪಿದ್ದ  ಸ್ಟಾರ್ ನಟ ತಮ್ಮ ವೃತ್ತಿಜೀವನದ ಕರಾಳ ಹಂತವನ್ನು ಎದುರಿಸಿದ್ದರು. ಆದರೆ ಮತ್ತೆ ಪುಟಿದೆದ್ದು ಅದ್ಭುತವಾಗಿ ಪುನರಾಗಮನ ಮಾಡಿ, ಸೋಲಿನಿಂದ ಗೆಲುವಿನತ್ತ ಸಾಗಿದ ಸ್ಪೂರ್ತಿದಾಯಕ ಕಥೆಯಿದು.

ಸೌಂದರ್ಯವಿದ್ದರೂ ಅದೃಷ್ಟವಿಲ್ಲದ ಕೃತಿ ಶೆಟ್ಟಿಗೆ ಕಾಲಿವುಡ್ ಕೈ ಹಿಡಿಯುವುದೇ? ತೆಲುಗಿನಿಂದ ತಮಿಳಿಗೆ ಹಾರಿದ ಬೇಬಮ್ಮ!
ಸೌಂದರ್ಯವಿದ್ದರೂ ಅದೃಷ್ಟವಿಲ್ಲದ ಕೃತಿ ಶೆಟ್ಟಿಗೆ ಕಾಲಿವುಡ್ ಕೈ ಹಿಡಿಯುವುದೇ? ತೆಲುಗಿನಿಂದ ತಮಿಳಿಗೆ ಹಾರಿದ ಬೇಬಮ್ಮ!

ತೆಲುಗಿನಲ್ಲಿ ಸಿನಿಮಾ ಅವಕಾಶಗಳು ಕಡಿಮೆಯಾದ ಕಾರಣ ನಟಿ ಕೃತಿ ಶೆಟ್ಟಿ ಈಗ ತಮಿಳು ಚಿತ್ರರಂಗದಲ್ಲಿ ಆಶ್ರಯ ಪಡೆದಿದ್ದಾರೆ. ಅವರ ಕೈಯಲ್ಲಿರುವ ತಮಿಳು ಚಿತ್ರಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕಾಂತಾರ ಚಾಪ್ಟರ್ 1 ಮಾತ್ರವಲ್ಲ... 2025ರಲ್ಲಿ ಇಷ್ಟೊಂದು ಸಿನಿಮಾಗಳು 500 ಕೋಟಿಗೂ ಹೆಚ್ಚು ಬಾಚಿವೆಯೇ?
ಕಾಂತಾರ ಚಾಪ್ಟರ್ 1 ಮಾತ್ರವಲ್ಲ... 2025ರಲ್ಲಿ ಇಷ್ಟೊಂದು ಸಿನಿಮಾಗಳು 500 ಕೋಟಿಗೂ ಹೆಚ್ಚು ಬಾಚಿವೆಯೇ?

ಕಾಂತಾರ ಚಾಪ್ಟರ್ 1 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಜೊತೆಗೆ ಈ ವರ್ಷ ಬಿಡುಗಡೆಯಾದ ಬೇರೆ ಯಾವ ಸಿನಿಮಾಗಳು 500 ಕೋಟಿ ಗಳಿಸಿವೆ ಎಂಬುದನ್ನು ನೋಡೋಣ.

ಪವರ್‌ಪಾಯಿಂಟ್... ಕಾಂತಾರ ಚಾಪ್ಟರ್ 1 ನಮಗೆ ಸಿನಿಮಾ ಅಲ್ಲ, ಯುದ್ಧ: ರಿಷಬ್ ಶೆಟ್ಟಿ
ಪವರ್‌ಪಾಯಿಂಟ್... ಕಾಂತಾರ ಚಾಪ್ಟರ್ 1 ನಮಗೆ ಸಿನಿಮಾ ಅಲ್ಲ, ಯುದ್ಧ: ರಿಷಬ್ ಶೆಟ್ಟಿ

ಕಾಂತಾರ ಚಾಪ್ಟರ್‌-1ಗೆ ಜನಸಾಮಾನ್ಯರಿಂದ ಹಿಡಿದು ಸಿನಿಲೋಕದ ದಿಗ್ಗಜ ನಟರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಲನಚಿತ್ರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಜಮೌಳಿ ನಿರ್ದೇಶನದೊಂದಿಗೆ ಕಾಂತಾರವನ್ನು ಹೋಲಿಸಲಾಗುತ್ತಿದೆ.

Deepika Padukone ಮಾತಿಗೆ ಪ್ರಿಯಾಮಣಿ ಟಾಂಗ್‌ ಕೊಟ್ರಾ? ಅದೇನು 8 ಗಂಟೆ ಕಥೆ?
02:16
Now Playing
Deepika Padukone ಮಾತಿಗೆ ಪ್ರಿಯಾಮಣಿ ಟಾಂಗ್‌ ಕೊಟ್ರಾ? ಅದೇನು 8 ಗಂಟೆ ಕಥೆ?

ಇತ್ತೀಚಿಗೆ ದೀಪಿಕಾ ಪಡುಕೋಣೆ ಸ್ಪಿರಿಟ್, ಕಲ್ಕಿ ಸಿನಿಮಾಗಳಿಂದ ಹೊರಬಿದ್ದಿದ್ದು ಸಖತ್ ಸುದ್ದಿ ಮಾಡಿತ್ತು. ಇದಕ್ಕೆ ದೀಪಿಕಾ ವಿಧಿಸೋ ಷರತ್ತುಗಳೇ ಕಾರಣ ಅಂತ ಗೊತ್ತಾಗಿತ್ತು. ದೀಪಿಕಾರ 8ಗಂಟೆಯ ಶಿಫ್ಟ್ ಷರತ್ತಿನ ಬಗ್ಗೆ ಈಗ ಮತ್ತೊಬ್ಬ ಬಹುಭಾಷಾ ನಟಿ ಪ್ರಿಯಾಮಣಿ ಮಾತನಾಡಿದ್ದಾರೆ. ಪ್ರಿಯಾ ಹೇಳಿದ್ದೇನು..?

ಪ್ಯಾನ್ ಇಂಡಿಯಾ ಚಿತ್ರವಾಗಿ 6 ಭಾಷೆಗಳಲ್ಲಿ 'ಕೊರಗಜ್ಜ' ಬಿಡುಗಡೆ; ಹೊಸ ದಾಖಲೆ ಬರೆಯುತ್ತಾ?
ಪ್ಯಾನ್ ಇಂಡಿಯಾ ಚಿತ್ರವಾಗಿ 6 ಭಾಷೆಗಳಲ್ಲಿ 'ಕೊರಗಜ್ಜ' ಬಿಡುಗಡೆ; ಹೊಸ ದಾಖಲೆ ಬರೆಯುತ್ತಾ?

ನಿರ್ದೇಶಕರು ನನಗೆ ಬಹಳ ವರ್ಷಗಳ ಸ್ನೇಹಿತರು. ಅವರು ಹೇಳಿದ ಕಥೆ ಕೇಳಿದ ತಕ್ಷಣ ನಿರ್ಮಾಣಕ್ಕೆ ಮುಂದಾದೆ. ನಾವು ಸಹ ಕೊರಗಜ್ಜನನ್ನು ಆರಾಧಿಸುವ ಕುಟುಂಬದವರು. ಅನುಭವಿ ಕಲಾವಿದರು ಹಾಗೂ ನುರಿತ ತಂತ್ರಜ್ಞರು ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ‌.

Shah Rukh Khan: ನಮ್ಮ ಅಪ್ಪ ಹುಟ್ಟಿದ್ದೇ ಪಾಕಿಸ್ತಾನದಲ್ಲಿ, ಕುಟುಂಬದ ಮೂಲವೇ ಆ ದೇಶ; ನಾನೇನು ಮಾಡಲಿ?
Shah Rukh Khan: ನಮ್ಮ ಅಪ್ಪ ಹುಟ್ಟಿದ್ದೇ ಪಾಕಿಸ್ತಾನದಲ್ಲಿ, ಕುಟುಂಬದ ಮೂಲವೇ ಆ ದೇಶ; ನಾನೇನು ಮಾಡಲಿ?

ಪಹಲ್ಗಾಮ್ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ಆದರೆ, ಅದಕ್ಕೆ ಪ್ರತಿಯಾಗಿ ಭಾರತ 'ಆಪರೇಶನ್ ಸಿಂಧೂರ್' ಮಾಡಿದಾಗ ಯಾವುದೇ ಪೋಸ್ಟ್ ಹಾಕದೇ ಸುಮ್ಮನಿದ್ದರು. ಅವರ ಈ ನಡೆಯನ್ನು ಪ್ರಶ್ನಿಸಿ ಹಲವರು ಸೋಷಿಯಲ್ ಮಿಡಿಯಾಗಳಲ್ಲಿ ಕಾಮೆಂಟ್ ಮಾಡಿದ್ದರು.

ಪೋಷಕರಿಗಿಂತಲೂ ಮೊದಲು ಬೇರೊಬ್ಬ ನಟನಿಗೆ ತಮ್ಮ ಲವ್ ಸ್ಟೋರಿ ಹೇಳಿದ್ದ ಕೀರ್ತಿ ಸುರೇಶ್!
ಪೋಷಕರಿಗಿಂತಲೂ ಮೊದಲು ಬೇರೊಬ್ಬ ನಟನಿಗೆ ತಮ್ಮ ಲವ್ ಸ್ಟೋರಿ ಹೇಳಿದ್ದ ಕೀರ್ತಿ ಸುರೇಶ್!

ನಾನು ಸಿನಿಮಾದಲ್ಲಿ ನಟಿಸಲು ಶುರುಮಾಡಿದೆ. ಅವರು ಬ್ಯುಸಿನೆಸ್ ಶುರು ಮಾಡಲು ಬಯಸಿದ್ದರು. ನಮ್ಮ ಧರ್ಮಗಳು ಬೇರೆ ಬೇರೆ ಆಗಿದ್ದರಿಂದ, ಮನೆಯಲ್ಲಿ ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬ ಆತಂಕವಿತ್ತು. ಅದಕ್ಕಾಗಿಯೇ ಮನೆಯಲ್ಲಿ ಹೇಳಲು ತಡವಾಯಿತು.

Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved