ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ನಂತರ 'ಅಶೋಕ ಬ್ಲೇಡ್' ಸಿನಿಮಾವನ್ನು ಸತೀಶ್ ನೀನಾಸಂ 'ದಿ ರೈಸ್ ಆಫ್ ಅಶೋಕ' ಹೆಸರಿನಲ್ಲಿ ಪ್ರಾಜೆಕ್ಟ್ ಅನ್ನು ಮತ್ತೆ ಕೈಗೆತ್ತಿಕೊಂಡು ಕೆಲಸ ಪ್ರಾರಂಭಿಸಿದರು. ಈಗ ಆ ಕೆಲಸ ಮುಕ್ತಾಯಗೊಂಡಿದ್ದು, ಚಿತ್ರ ಬಿಡುಗಡೆ ಹಂತ ತಲುಪಿದೆ.
ರವೀನಾ ಟಂಡನ್ ವಿವರಿಸುವಂತೆ, ಚಿತ್ರದಲ್ಲಿ ಒಂದು ದೃಶ್ಯವಿತ್ತು. ಆ ದೃಶ್ಯದಲ್ಲಿ ಶ್ರೀದೇವಿ ಅವರು ಒಂದು ನಿರ್ದಿಷ್ಟ ಸಂಭಾಷಣೆಯನ್ನು ಹೇಳಬೇಕಿತ್ತು. ಆದರೆ, ಎಷ್ಟೇ ಪ್ರಯತ್ನಿಸಿದರೂ ಶ್ರೀದೇವಿ ಅವರಿಗೆ ಆ ಸಾಲನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಅವರು ಪದೇ ಪದೇ ಅದೇ ಸಾಲಿನಲ್ಲಿ ಎಡವುತ್ತಿದ್ದರು.
Highest-grossing films of 2025: 2025ರ 6 ತಿಂಗಳು ಮುಗಿದಿದ್ದು, ಹಲವು ಬಾಲಿವುಡ್ ಚಿತ್ರಗಳು ಬಿಡುಗಡೆಯಾಗಿವೆ. ಕೆಲವು ಹಿಟ್, ಕೆಲವು ಫ್ಲಾಪ್. ಈ ವರ್ಷದ ಟಾಪ್ 10 ಹೆಚ್ಚು ಗಳಿಕೆಯ ಸಿನಿಮಾಗಳ ಮಾಹಿತಿ ಇಲ್ಲಿದೆ.
Half-year box office reports for 2025: 2025ರ ಅರ್ಧ ವರ್ಷ ಕಳೆದಿದೆ. ಕಳೆದ 6 ತಿಂಗಳಲ್ಲಿ ಬೇರೆ ಬೇರೆ ಚಿತ್ರರಂಗಗಳಲ್ಲಿ ಬಿಡುಗಡೆಯಾದ ಚಿತ್ರಗಳು ಮತ್ತು ಅವುಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ತಿಳಿಸಲಾಗಿದೆ. ಪೂರ್ತಿ ವಿವರ ಇಲ್ಲಿದೆ.
'ಹೌದು, ಲವ್ ಮಾಡುವಾಗ ಎಲ್ಲವೂ ಚೆನ್ನಾಗಿತ್ತು. ಅದಕ್ಕಾಗಿಯೇ ಅದು ಮದುವೆ ಆಗುವವರೆಗೂ ಮುಂದುವರೆದಿತ್ತು. ಮದುವೆಯಾದ್ಮೇಲೂ ಕೆಲವು ಕಾಲ ಎಲ್ಲವೂ ಓಕೆ ಎನ್ನುವಂತೆಯೇ ಜೀವನ ಸಾಗಿತ್ತು. ಆದರೆ, ಕಾಲ ಕಳೆದಂತೆ ನಮ್ಮಿಬ್ಬರಲ್ಲಿ ಪರಸ್ಪರ..
ನಟ ಸಿದ್ದಾರ್ಥ್ಗೆ ಇನ್ನೂ ಒಂದೇ ಒಂದು ಮನೆ ಇಲ್ಲ, ಯಾಕೆ?
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದಾ ತಮ್ಮ ಮಾತುಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ನೀಡಿರುವ ಸಂದರ್ಶನವೊಂದು ವೈರಲ್ ಆಗಿದ್ದು, ಅದರಿಂದ ರಶ್ಮಿಕಾ ಎರಡು ಬಾರಿ ಹುಟ್ಟಿದ್ರಾ ಎನ್ನುವ ಚರ್ಚೆ ಶುರುವಾಗಿದೆ. ಏನದು?
ಟಾಲಿವುಡ್ನಲ್ಲಿ ಯುವ ನಟಿಯಾಗಿ ವೇಗವಾಗಿ ಹೆಸರು ಮಾಡುತ್ತಿರುವ ಶ್ರೀಲೀಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಶ್ರೀಲೀಲಾ ತಮ್ಮ ಸಂಭಾವನೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.