MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship

ಸಂಬಂಧಗಳ ಮಾತುಕತೆ

ಫೀಚರ್ಡ್‌RelationshipFoodHealth LifeFashion
KitchenTravelWomen
ಇಬ್ಬರು ಹೆಂಡಿರ ಮಧ್ಯೆ ಸಿಕ್ಬಿದ್ದಿದ್ದಾನೆ ಅಂಧ ಭಿಕ್ಷುಕ, ಡಿಸಿ ಮುಂದಿಟ್ಟಿದ್ದಾನೆ ಇಂಥ ಬೇಡಿಕೆ !
ಇಬ್ಬರು ಹೆಂಡಿರ ಮಧ್ಯೆ ಸಿಕ್ಬಿದ್ದಿದ್ದಾನೆ ಅಂಧ ಭಿಕ್ಷುಕ, ಡಿಸಿ ಮುಂದಿಟ್ಟಿದ್ದಾನೆ ಇಂಥ ಬೇಡಿಕೆ !
ವಿವಾಹಿತನ ಹಿಂದೆ ಬಿದ್ದಿದ್ದ ಮಹಿಳೆ: ಇಂಥ ಉಸಾಬರಿ ಬೇಡವೆಂದ ಕೋರ್ಟ್
ವಿವಾಹಿತನ ಹಿಂದೆ ಬಿದ್ದಿದ್ದ ಮಹಿಳೆ: ಇಂಥ ಉಸಾಬರಿ ಬೇಡವೆಂದ ಕೋರ್ಟ್
ಗಂಡನ ಜೊತೆ ತಂಗಿ ಮದ್ವೆ- ಅಂಬಿಕಾ ಆತ್ಮ ಫುಲ್​ ಖುಷ್​: ಮಗಳು- ಅಪ್ಪನ ಜೊತೆ ವಿಲನ್ನೂ ಅಪ್ಪು ಹಾಡಿಗೆ ಭರ್ಜರಿ ಸ್ಟೆಪ್ಪು
ಗಂಡನ ಜೊತೆ ತಂಗಿ ಮದ್ವೆ- ಅಂಬಿಕಾ ಆತ್ಮ ಫುಲ್​ ಖುಷ್​: ಮಗಳು- ಅಪ್ಪನ ಜೊತೆ ವಿಲನ್ನೂ ಅಪ್ಪು ಹಾಡಿಗೆ ಭರ್ಜರಿ ಸ್ಟೆಪ್ಪು
ವಧುವಿನ ಗೌನ್​ ಒಳಗೆ ಮುಖ ಹಾಕಿ... ಛೇ... ಇದೆಂಥ ಮದ್ವೆ ಸಂಪ್ರದಾಯನಪ್ಪಾ! ವಿಡಿಯೋ ನೋಡಿ ನೆಟ್ಟಿಗರು ಶಾಕ್​...
ವಧುವಿನ ಗೌನ್​ ಒಳಗೆ ಮುಖ ಹಾಕಿ... ಛೇ... ಇದೆಂಥ ಮದ್ವೆ ಸಂಪ್ರದಾಯನಪ್ಪಾ! ವಿಡಿಯೋ ನೋಡಿ ನೆಟ್ಟಿಗರು ಶಾಕ್​...
15 ತಿಂಗಳ ಮಗುವನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟ ಇನ್ಸ್ಟಾಗ್ರಾಂ ಪ್ರೇಮಿಯ ಜೊತೆ ಓಡಿಹೋದ ತಾಯಿ
15 ತಿಂಗಳ ಮಗುವನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟ ಇನ್ಸ್ಟಾಗ್ರಾಂ ಪ್ರೇಮಿಯ ಜೊತೆ ಓಡಿಹೋದ ತಾಯಿ
ಪೋಷಕರೇ ಜಾಗರೂಕರಾಗಿರಿ, ಬೆಳಗಿನ ಈ ತಪ್ಪುಗಳು ಮಕ್ಕಳ ಆರೋಗ್ಯ, ಅಧ್ಯಯನ ಎರಡಕ್ಕೂ ಎಫೆಕ್ಟ್
ಪೋಷಕರೇ ಜಾಗರೂಕರಾಗಿರಿ, ಬೆಳಗಿನ ಈ ತಪ್ಪುಗಳು ಮಕ್ಕಳ ಆರೋಗ್ಯ, ಅಧ್ಯಯನ ಎರಡಕ್ಕೂ ಎಫೆಕ್ಟ್
ದರ್ಶನ್ Vs ರಮ್ಯಾ ವಾರ್‌ನಲ್ಲಿ ಶಿವರಾಜ್‌ಕುಮಾರ್ ಕಾಲೆಳೆದ ಯುವ ಪತ್ನಿ; ದೊಡ್ಮನೆ ಸೊಸೆ ಶ್ರೀದೇವಿ ಬೈರಪ್ಪ ಆಕ್ರೋಶ!ಪುರುಷರೆ, ಚಾಣಕ್ಯ ಎಚ್ಚರಿಕೆಗಳನ್ನು ಕಡೆಗಣಿಸಿದರೆ ಪತನ ತಪ್ಪದು!
ಸ್ನೇಹವೇ ಶಕ್ತಿ! ಈ ರಾಶಿಗೆ ಮಿತ್ರರು ಅಂದರೆ ಉಸಿರು
Chanakya Niti: ಈ ಸ್ಥಳಗಳಲ್ಲಿ ಉಳಿದರೆ ನಿಮಗೆ ಉಳಿಗಾಲವಿಲ್ಲ

ಇನ್ನಷ್ಟು ಸುದ್ದಿ

ಗುರು ಮತ್ತು ಶುಕ್ರನ ಕೃಪೆ: ಈ ಶ್ರಾವಣ ಮಾಸದಲ್ಲಿ ಈ ರಾಶಿಗೆ ಮದುವೆ ಯೋಗ ಖಚಿತ!
ಗುರು ಮತ್ತು ಶುಕ್ರನ ಕೃಪೆ: ಈ ಶ್ರಾವಣ ಮಾಸದಲ್ಲಿ ಈ ರಾಶಿಗೆ ಮದುವೆ ಯೋಗ ಖಚಿತ!

: Lucky Rashis for Marriage Revealed ಈ ತಿಂಗಳು ಜುಲೈ 25 ಶ್ರಾವಣ ಮಾಸ ಪ್ರಾರಂಭ ಆಗಸ್ಟ್ 23 ರವರೆಗೆ ಮುಂದುವರಿಯುತ್ತದೆ. ಸಾಮಾನ್ಯವಾಗಿ ಶ್ರಾವಣ ಮಾಸವನ್ನು ವಿವಾಹ ಕಾಲವೆಂದು ಪರಿಗಣಿಸಲಾಗುತ್ತದೆ.

 

ಅಮ್ಮನ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲು: ಅಮ್ಮನ ತೊಡೆ ಮೇಲೆಯೇ ನಿದ್ದೆಗೆ ಜಾರಿದ ಆನೆಮರಿ
ಅಮ್ಮನ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲು: ಅಮ್ಮನ ತೊಡೆ ಮೇಲೆಯೇ ನಿದ್ದೆಗೆ ಜಾರಿದ ಆನೆಮರಿ

ತಾಯಾನೆಯ ಮಡಿಲಲ್ಲಿ ಮಲಗಿರುವ ಮರಿ ಆನೆಯ ಮುದ್ದಾದ ವಿಡಿಯೋ ವೈರಲ್ ಆಗಿದೆ. ಈ ವೀಡಿಯೋವನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿದ್ದು, ಮರಿಯ ಪ್ರೀತಿ ಮತ್ತು ತಾಯಿಯ ಮಮತೆಯನ್ನು ಸುಂದರವಾಗಿ ಚಿತ್ರಿಸುತ್ತಿದೆ.

ನಿವೇದಿತಾ ಗೌಡ ಮಾದಕ ಭಂಗಿ ವಿಡಿಯೋ ನೋಡಿ ಸುಸ್ತಾದ ಪಡ್ಡೆಗಳು! ನೀರಿಗೆ ಹೋಗ್ಬೇಡಾ ಎಂದು ಎಚ್ಚರಿಕೆ...
ನಿವೇದಿತಾ ಗೌಡ ಮಾದಕ ಭಂಗಿ ವಿಡಿಯೋ ನೋಡಿ ಸುಸ್ತಾದ ಪಡ್ಡೆಗಳು! ನೀರಿಗೆ ಹೋಗ್ಬೇಡಾ ಎಂದು ಎಚ್ಚರಿಕೆ...

ದಿನದಿಂದ ದಿನಕ್ಕೆ ಹಾಟ್​ ಅವತಾರದಲ್ಲಿ ಕಾಣಿಸಿಕೊಳ್ತಿರೋ ಬಿಗ್​ಬಾಸ್​ ನಿವೇದಿತಾ ಗೌಡ, ಇದೀಗ ಮಾದಕ ಭಂಗಿಯಲ್ಲಿ ರೀಲ್ಸ್​ ಮಾಡಿ ಮೋಡಿ ಮಾಡಿದ್ದಾರೆ. ನೆಟ್ಟಿಗರು ಏನು ಹೇಳಿದ್ರು ಎನ್ನೋದನ್ನು ಕಮೆಂಟ್​ನಲ್ಲೇ ನೋಡಿಬಿಡಿ!

 

ಗೆಳತಿಗೆ ಹೀಗೆ ಮಾಡಿದ್ರೆ 15% ಹೆಚ್ಚುವರಿ ಲವ್​ ಆಗತ್ತಂತೆ! ಅಧ್ಯಯನದಿಂದ ಇಂಟರೆಸ್ಟಿಂಗ್​ ವಿಷ್ಯ ಬಯಲು
ಗೆಳತಿಗೆ ಹೀಗೆ ಮಾಡಿದ್ರೆ 15% ಹೆಚ್ಚುವರಿ ಲವ್​ ಆಗತ್ತಂತೆ! ಅಧ್ಯಯನದಿಂದ ಇಂಟರೆಸ್ಟಿಂಗ್​ ವಿಷ್ಯ ಬಯಲು

ಹೊಸ ಅಧ್ಯಯನಿಂದ ಇಂಟರೆಸ್ಟಿಂಗ್​ ವಿಷ್ಯವೊಂದು ಬಯಲಾಗಿದ್ದು, ನಿಮ್ಮ ಸಂಗಾತಿ ಅರ್ಥಾತ್​ ಗೆಳತಿ ಅಥವಾ ಪತ್ನಿಗೆ ಈಗ ನೀವು ಮಾಡ್ತಿರೋ ಪ್ರೀತಿಗಿಂದ ಶೇಕಡಾ 15ರಷ್ಟು ಹೆಚ್ಚು ಪ್ರೀತಿ ಸಿಗಬೇಕು ಎಂದರೆ ಏನು ಮಾಡಬೇಕು ಎನ್ನುವುದು ಈ ಅಧ್ಯಯನಲ್ಲಿ ತಿಳಿಸಲಾಗಿದೆ.

 

ಗಂಡನನ್ನೇ ಕೊಲೆ ಮಾಡಿದ ಮತ್ತೊಬ್ಬ ಹೆಂಡತಿ; ಚನ್ನಗಿರಿ ಅಡಿಕೆ ವ್ಯಾಪಾರಿ ಕೊಲೆ ರಹಸ್ಯ ರಿವೀಲ್!
ಗಂಡನನ್ನೇ ಕೊಲೆ ಮಾಡಿದ ಮತ್ತೊಬ್ಬ ಹೆಂಡತಿ; ಚನ್ನಗಿರಿ ಅಡಿಕೆ ವ್ಯಾಪಾರಿ ಕೊಲೆ ರಹಸ್ಯ ರಿವೀಲ್!

ಪ್ರಿಯಕರನಿಂದ ಗರ್ಭಿಣಿಯಾಗಿದ್ದ ಪತ್ನಿಯ ಹೊಟ್ಟೆಗೆ ಗಂಡನೇ ಒದ್ದಿದ್ದರಿಂದ ಮಗು ಗರ್ಭಪಾತವಾಗಿತ್ತು. ಇದರಿಂದ ಸೇಡಿಗಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಗಂಡನನ್ನು ಕೊಲೆ ಮಾಡಿದ್ದಾರೆ. ಗಂಡನ ಕೊಲೆ ಬಳಿಕ ಕೇರಳಕ್ಕೆ ಹೋಗಿ ನೆಲೆಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ಬೆಂಗಳೂರು ಡೇಟಿಂಗ್ ಆ್ಯಪ್‌ನಲ್ಲಿ ಹನಿಟ್ರ್ಯಾಪ್: ಟೆಕ್ಕಿಯಿಂದ 2 ಲಕ್ಷ ರೂ. ದರೋಡೆ ಮಾಡಿದ ಸಂಗೀತಾ ಗ್ಯಾಂಗ್!
ಬೆಂಗಳೂರು ಡೇಟಿಂಗ್ ಆ್ಯಪ್‌ನಲ್ಲಿ ಹನಿಟ್ರ್ಯಾಪ್: ಟೆಕ್ಕಿಯಿಂದ 2 ಲಕ್ಷ ರೂ. ದರೋಡೆ ಮಾಡಿದ ಸಂಗೀತಾ ಗ್ಯಾಂಗ್!

ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಟೆಕ್ಕಿಯನ್ನು ಲೈಂಗಿಕ ಸಂಪರ್ಕದ ಆಮಿಷವೊಡ್ಡಿ ತನ್ನ ರೂಮಿಗೆ ಕರೆದೊಯ್ದು, ಸ್ನೇಹಿತರ ಜೊತೆ ಸೇರಿ 2 ಲಕ್ಷ ರೂ. ದರೋಡೆ ಮಾಡಿದ್ದಾರೆ. ಪೊಲೀಸರಿಂದ 6 ಮಂದಿ ಆರೋಪಿಗಳ ಬಂಧನ. ಬೇಕಿಂಗ್ ಸೋಡಾವನ್ನು ಡ್ರಗ್ಸ್ ಎಂದು ಬಿಂಬಿಸಿ ಹಣ ದೋಚಿದ್ದಾರೆ.

ಶಿವಮೊಗ್ಗದಲ್ಲಿ ಸಸ್ಪೆನ್ಸ್ ಮರ್ಡರ್: ಅಕ್ಕ-ಪಕ್ಕದಲ್ಲಿ ಮಲಗಿದ್ದ ಅಣ್ಣನ ಕೊಲೆ, ತಮ್ಮ ನಾಪತ್ತೆ!
ಶಿವಮೊಗ್ಗದಲ್ಲಿ ಸಸ್ಪೆನ್ಸ್ ಮರ್ಡರ್: ಅಕ್ಕ-ಪಕ್ಕದಲ್ಲಿ ಮಲಗಿದ್ದ ಅಣ್ಣನ ಕೊಲೆ, ತಮ್ಮ ನಾಪತ್ತೆ!

ಶಿವಮೊಗ್ಗದಲ್ಲಿ ಅಣ್ಣನ ಭೀಕರ ಕೊಲೆಯಾಗಿದ್ದು, ತಮ್ಮ ನಾಪತ್ತೆಯಾಗಿದ್ದಾನೆ. ರಾತ್ರಿ ಅಕ್ಕ-ಪಕ್ಕದಲ್ಲೇ ಮಲಗಿದ್ದ ಅಣ್ಣ-ತಮ್ಮಂದಿರ ಪೈಕಿ ಬೆಳಗ್ಗೆ ಅಣ್ಣ ಮಣಿಕಂಠನ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮಣಿಕಂಠನ ಮೃತದೇಹದ ಬಳಿ ಕಲ್ಲು ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಹೃದಯ ಕದ್ದ ಚೋರ... ಎಂದು ಸ್ಟೆಪ್​ ಹಾಕಿದ ಭಾಗ್ಯಲಕ್ಷ್ಮಿ ಆದಿ: ಒಹೋ... ಗೊತ್ತಾಯ್ತು  ಬಿಡಿ ಅಂತಿದ್ದಾರೆ  ನೆಟ್ಟಿಗರು!
ಹೃದಯ ಕದ್ದ ಚೋರ... ಎಂದು ಸ್ಟೆಪ್​ ಹಾಕಿದ ಭಾಗ್ಯಲಕ್ಷ್ಮಿ ಆದಿ: ಒಹೋ... ಗೊತ್ತಾಯ್ತು ಬಿಡಿ ಅಂತಿದ್ದಾರೆ ನೆಟ್ಟಿಗರು!

ಭಾಗ್ಯಲಕ್ಷ್ಮಿ ಸೀರಿಯಲ್​ ಆದಿ ಅರ್ಥಾತ್​ ನಟ ಹರೀಶ್​ ರಾಜ್​ ಅವರು ಕುದುರೆ ಏರಿ ಬಂದ... ಹಾಡಿಗೆ ರೀಲ್ಸ್​ ಮಾಡಿದ್ರೆ ಭಾಗ್ಯಲಕ್ಷ್ಮಿ ಸೀರಿಯಲ್​ನ ಎಳೆದು ತರ್ತಿದ್ದಾರೆ ನೆಟ್ಟಿಗರು. ಏನಿದು?

 

‘ಲಕ್ಷ್ಮೀ ಬಾರಮ್ಮ’ ಲಚ್ಚಿಗೆ ಸಿಂಪಲ್​ ಸೀಮಂತ ಶಾಸ್ತ್ರ: ವಿಡಿಯೋ ಶೇರ್​ ಮಾಡಿದ ನಟಿ
‘ಲಕ್ಷ್ಮೀ ಬಾರಮ್ಮ’ ಲಚ್ಚಿಗೆ ಸಿಂಪಲ್​ ಸೀಮಂತ ಶಾಸ್ತ್ರ: ವಿಡಿಯೋ ಶೇರ್​ ಮಾಡಿದ ನಟಿ

ಲಕ್ಷ್ಮೀ ಬಾರಮ್ಮ’ ಸೀರಿಯಲ್​ನಲ್ಲಿ ಲಚ್ಚಿ ಪಾತ್ರದ ಮೂಲಕ ಮನೆಮಾತಾಗಿರೋ ನಟಿ ರಶ್ಮಿ ಪ್ರಭಾಕರ್​ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಸಿಂಪಲ್​ ಆಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಅದರ ವಿಡಿಯೋ ಇಲ್ಲಿದೆ...

 

ವೃದ್ಧೆಯನ್ನು ಅಯೋಧ್ಯೆಯಲ್ಲಿ ಬಿಟ್ಟು ಹೋದ ಕುಟುಂಬ: ಚಿಕಿತ್ಸೆ ವೇಳೆ  ಆಸ್ಪತ್ರೆಯಲ್ಲಿ ಸಾವು
ವೃದ್ಧೆಯನ್ನು ಅಯೋಧ್ಯೆಯಲ್ಲಿ ಬಿಟ್ಟು ಹೋದ ಕುಟುಂಬ: ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಸಾವು
ಅಯೋಧ್ಯೆಯಲ್ಲಿ ವೃದ್ಧ ಮಹಿಳೆಯೊಬ್ಬರನ್ನು ಕುಟುಂಬಸ್ಥರೇ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈ ಘಟನೆ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವನ್ನಪ್ಪಿದ್ದಾರೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 1035
  • 1036
  • 1037
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved