
7 ವರ್ಷದಿಂದ ರಾಯರ ಬೃಂದಾವನಕ್ಕೆ ಬರಬೇಕೆಂದರೂ ಆಗುತ್ತಿರಲಿಲ್ಲ: ರಚಿತಾ ರಾಮ್
ಗುರು ವೈಭವೋತ್ಸವ ಸಂಭ್ರಮದ 3ನೇ ದಿನದ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಭಾಗಿಯಾಗಿದ್ದರು. 7 ವರ್ಷಗಳಿಂದ ಬರಬೇಕು ಅಂದುಕೊಳ್ಳುತ್ತಿದ್ದರೂ ಆಗುತ್ತಿರಲಿಲ್ಲ ಈಗ ಸಮಯ ಕೂಡಿ ಬಂದಿದೆ ಎಂದಿದ್ದಾರೆ. ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಕೋರಿಕೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.
ಗುರು ವೈಭವೋತ್ಸವ ಸಂಭ್ರಮದ 3ನೇ ದಿನದ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಭಾಗಿಯಾಗಿದ್ದರು. 7 ವರ್ಷಗಳಿಂದ ಬರಬೇಕು ಅಂದುಕೊಳ್ಳುತ್ತಿದ್ದರೂ ಆಗುತ್ತಿರಲಿಲ್ಲ ಈಗ ಸಮಯ ಕೂಡಿ ಬಂದಿದೆ ಎಂದಿದ್ದಾರೆ. ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಕೋರಿಕೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.
Add Asianetnews Kannada as a Preferred Source

ಮಧ್ಯೆರಾತ್ರಿ 3 ಗಂಟೆಗೆ ರಾಯರ ಸೇವೆ ಮಾಡುವ ಜಗ್ಗೇಶ್ ಕಂಡ ಪವಾಡಗಳು; ವಿಡಿಯೋ ವೈರಲ್