Asianet Suvarna News Asianet Suvarna News

ಟಿಕೆಟ್ ಬೇಕಾದ್ರೆ 1 ಕಂಡೀಶನ್! BJP ಹೈಕಮಾಂಡ್ ಟಾಸ್ಕ್‌ನಿಂದ ಅನರ್ಹರಿಗೆ ಟೆನ್ಶನ್

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹತೆ ಶಿಕ್ಷೆಗೆ ಗುರಿಯಾಗಿರುವ ಶಾಸಕರಿಗೆ, ಶಾಕ್ ಟ್ರೀಟ್ಮೆಂಟ್ ಮುಂದುವರಿದಿದೆ. ಮುಂಬರುವ ಉಪ-ಚುನಾವಣೆಯಲ್ಲಿ ಟಿಕೆಟ್ ಸಿಗೋ ಕನಸು ಕಾಣುತ್ತಿದ್ದ ಅನರ್ಹರಿಗೆ ಬಿಜೆಪಿ ಹೈಕಮಾಂಡ್ ದೊಡ್ಡ ಟಾಸ್ಕ್ ನೀಡಿದೆ. ಅದೇನದು? ಇಲ್ಲಿದೆ ವಿವರ....

ಬೆಂಗಳೂರು (ಸೆ.30): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹತೆ ಶಿಕ್ಷೆಗೆ ಗುರಿಯಾಗಿರುವ ಶಾಸಕರಿಗೆ, ಶಾಕ್ ಟ್ರೀಟ್ಮೆಂಟ್ ಮುಂದುವರಿದಿದೆ. ಮುಂಬರುವ ಉಪ-ಚುನಾವಣೆಯಲ್ಲಿ ಟಿಕೆಟ್ ಸಿಗೋ ಕನಸು ಕಾಣುತ್ತಿದ್ದ ಅನರ್ಹರಿಗೆ ಬಿಜೆಪಿ ಹೈಕಮಾಂಡ್ ದೊಡ್ಡ ಟಾಸ್ಕ್ ನೀಡಿದೆ. 

ಒಂದು ಕಡೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಿರುವ ವಿಚಾರಣೆ, ಇನ್ನೊಂದು ಕಡೆ ಸಮೀಪಿಸುತ್ತಿರುವ ಉಪ-ಚುನಾವಣೆ ದಿನಾಂಕ ಅನರ್ಹರಿಗೆ ಚಿಂತೆಗೀಡುಮಾಡಿದೆ. ಅದರ ಬೆನ್ನಲ್ಲೇ, ಬಿಜೆಪಿ ಹೈಕಮಾಂಡ್ ನೀಡಿರೋ ಹೊಸ ಸವಾಲು ಈಗ ಅವರನ್ನು ಪೇಚಿಗೀಡುಮಾಡಿದೆ.

ಅನರ್ಹರಿಗೆ ಟಿಕೆಟ್ ಸಿಗಬೇಕಾದರೆ ವರಿಷ್ಠರಿಂದ ಹೊಸ ಶರತ್ತನ್ನು ವಿಧಿಸಲಾಗಿದೆ. ಅದೇನದು? ಇಲ್ಲಿದೆ ವಿವರ....

Video Top Stories