Asianet Suvarna News Asianet Suvarna News

ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ ಹಣದಿಂದ ದಿನಸಿ ಕಿಟ್ ವಿತರಿಸಿದ ಕಾರ್ಮಿಕ

ಹಸಿದವನ ಕಷ್ಟ ಹಸಿದವನಿಗೆ ಗೊತ್ತಾಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಹಸಿದವನ ಕಷ್ಟಕ್ಕೆ ಮಿಡಿದ ಕಾರ್ಮಿಕ ಕೃಷ್ಣ ಎಂಬುವವರು, ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ.ಗಳನ್ನು ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ನೀಡಿದ್ದಾರೆ.

ಉಡುಪಿ (ಜೂ. 13): ಹಸಿದವನ ಕಷ್ಟ ಹಸಿದವನಿಗೆ ಗೊತ್ತಾಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಹಸಿದವನ ಕಷ್ಟಕ್ಕೆ ಮಿಡಿದ ಕಾರ್ಮಿಕ ಕೃಷ್ಣ ಎಂಬುವವರು, ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ.ಗಳನ್ನು ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ನೀಡಿದ್ದಾರೆ. 70 ಸಾವಿರ ರೂ ಹಣದಲ್ಲಿ ದಿನಸಿ ಕಿಟ್  ಸಿದ್ಧಪಡಿಸಿ 70 ಕುಟುಂಬಗಳಿಗೆ ನೀಡಿದ್ಧಾರೆ. ಸಮಾಜಸೇವಕ ವಿಶು ಶೆಟ್ಟಿ ಅಂಬಲ್ಪಾಡಿ ಕೃಷ್ಣರಿಗೆ ಪ್ರೇರಣೆಯಂತೆ. 

ನಿರ್ಗತಿಕರಿಗೆ ಫುಡ್ ಕಿಟ್ ವಿತರಣೆ; ಹಸಿದವರಿಗೆ ಅನ್ನದಾತರಾದ ಗೂಳಿಹಟ್ಟಿ ಶೇಖರ್