ಡೆಂಗ್ಯೂ ಗೆದ್ದು ಬಂದ ಅರ್ಜುನ; ಕಾಯಿಲೆ ವಿರುದ್ಧ ಹೋರಾಡಲು ಇದೇ ರಾಮಬಾಣ!
ಡೆಂಗ್ಯೂ ಬಗ್ಗೆ ಬರೀ ಡಂಗುರ ಸಾರಿದರೆ ಸಾಲದು, ಡೆಂಗ್ಯೂ ಹರಡದಂತೆ ಸೊಳ್ಳೆಗಳನ್ನು ನಿಯಂತ್ರಿಸುವುದು ಅಷ್ಟೇ ಮುಖ್ಯ. ಮಾರಾಣಾಂತಿಕ ಡೆಂಗ್ಯೂವಿನ ವಿರುದ್ಧ ಸೆಣಸಾಡಿ ಗೆದ್ದು ಬಂದ ಅರ್ಜುನ, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಡೆಂಗ್ಯೂ ವಿರುದ್ಧದ ಹೋರಾಟ ಹೇಗಿರಬೇಕು, ಎಲ್ಲಿ ಶುರು ಮಾಡಬೇಕು ಎಂದು ವಿವರಿಸಿದ್ದಾರೆ. ಬನ್ನಿ ನೋಡೋಣ ಅರ್ಜುನ ಬತ್ತಳಿಕೆಯಲ್ಲಿದೆ ಯಾವ ರಾಮಬಾಣ....
ಡೆಂಗ್ಯೂ ಬಗ್ಗೆ ಬರೀ ಡಂಗುರ ಸಾರಿದರೆ ಸಾಲದು, ಡೆಂಗ್ಯೂ ಹರಡದಂತೆ ಸೊಳ್ಳೆಗಳನ್ನು ನಿಯಂತ್ರಿಸುವುದು ಅಷ್ಟೇ ಮುಖ್ಯ. ಮಾರಾಣಾಂತಿಕ ಡೆಂಗ್ಯೂವಿನ ವಿರುದ್ಧ ಸೆಣಸಾಡಿ ಗೆದ್ದು ಬಂದ ಅರ್ಜುನ, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಡೆಂಗ್ಯೂ ವಿರುದ್ಧದ ಹೋರಾಟ ಹೇಗಿರಬೇಕು, ಎಲ್ಲಿ ಶುರು ಮಾಡಬೇಕು ಎಂದು ವಿವರಿಸಿದ್ದಾರೆ. ಬನ್ನಿ ನೋಡೋಣ ಅರ್ಜುನ ಬತ್ತಳಿಕೆಯಲ್ಲಿದೆ ಯಾವ ರಾಮಬಾಣ....