ವಿಜಯಪುರ: ಭೀಮಾತೀರದ ರಕ್ತಚರಿತ್ರೆಗೆ ಬಿತ್ತಾ ಫುಲ್ ಸ್ಟಾಪ್..?

ಎಡಿಜಿಪಿ ಅಲೋಕ್‌ ಕುಮಾರ್‌ ಅವರೇ ಕುಂತು ಭೀಮಾ ತೀರದ ಎರಡು ಗ್ಯಾಂಗ್‌ಗಳ ನಡುವೆ ರಾಜೀ ಸಂಧಾನ ಮಾಡಿಸಿದ್ದಾರೆ. ಆದರೆ, ಎರಡು ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಮಾಡಿಸಿದ್ದು ಯಾಕೆ?, ಅಂತ ಅನಿವಾರ್ಯತೆ ಪೊಲೀಸರಿಗೆ ಯಾಕಿತ್ತು?. 

Share this Video
  • FB
  • Linkdin
  • Whatsapp

ವಿಜಯಪುರ(ಫೆ.24): ಮೊನ್ನೆ ತಾನೆ ಭೀಮಾತೀರದಲ್ಲಿ ಆದ ಮಹತ್ತರ ಬೆಳವಣಿಗೆಯ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಹೇಳಿದ್ವಿ, ಭೀಮಾ ತೀರದಲ್ಲಿ ಎರಡು ನಟೋರಿಯಸ್‌ ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಆಗಿತ್ತು. ಅದೂ ಕೂಡ ಪೊಲೀಸರು ಸಮ್ಮುಖದಲ್ಲಿ, ಆದರೆ, ಭೀಮಾತೀರದಲ್ಲಾದ ಆ ಅನ್‌ಬಿಲೀವಬಲ್‌ ಕಾಂಪ್ರಮೈಸ್‌ ಸುದ್ದಿ ಇದೀಗ ರಾಜ್ಯದಲ್ಲಿ ಹವಾ ಕ್ರಿಯೇಟ್‌ ಮಾಡಿದೆ. ಎಡಿಜಿಪಿ ಅಲೋಕ್‌ ಕುಮಾರ್‌ ಅವರೇ ಕುಂತು ಭೀಮಾ ತೀರದ ಎರಡು ಗ್ಯಾಂಗ್‌ಗಳ ನಡುವೆ ರಾಜೀ ಸಂಧಾನ ಮಾಡಿಸಿದ್ದಾರೆ. ಆದರೆ, ಎರಡು ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಮಾಡಿಸಿದ್ದು ಯಾಕೆ?, ಅಂತ ಅನಿವಾರ್ಯತೆ ಪೊಲೀಸರಿಗೆ ಯಾಕಿತ್ತು?, ಆ ಗ್ಯಾಂಗ್‌ಗಳು ಭೀಮಾ ತೀರದಲ್ಲಿ ಇಟ್ಟ ಹಾವಳಿ ಎಂತಹದ್ದು ಅನ್ನುವ ಇಂಟಸ್ಟಿಂಗ್‌ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ. 

Add Asianetnews Kannada as a Preferred SourcegooglePreferred

Karnataka Election ಬೆಂಗಳೂರಿಗೆ 20 ಟಾರ್ಗೆಟ್‌! ಕಾಂಗ್ರೆಸ್‌ ಕ್ಷೇತ್ರಗಳ ಮೇಲೆಯೇ ಅಮಿತ್‌ ಶಾ ಕಣ್ಣು!

Related Video