08:34 AM (IST) Sep 08

Karnataka News Liveಸ್ವಚ್ಛ ವಾಯ ಸರ್ವೇಕ್ಷಣೆ 2026ರಲ್ಲಿ ಬೆಂಗಳೂರು 32ನೇ ಸ್ಥಾನ; ರಾಜ್ಯದ ಮಾನ ಕಾಪಾಡಿದ ದಾವಣಗೆರೆ, ಧಾರವಾಡ!

ಕೇಂದ್ರ ಪರಿಸರ ಸಚಿವಾಲಯದ 'ಸ್ವಚ್ಛ ವಾಯು ಸರ್ವೇಕ್ಷಣೆ 2026' ಶ್ರೇಯಾಂಕ ಪ್ರಕಟವಾಗಿದ್ದು, 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಲಖನೌ ಮೊದಲ ಸ್ಥಾನ ಪಡೆದರೆ, ಬೆಂಗಳೂರು 32ನೇ ಸ್ಥಾನ ಗಳಿಸಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ನಗರಗಳು ಕೈಗೊಂಡ ವಿವಿಧ ಕ್ರಮಗಳ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗಿದೆ.
Read Full Story
08:25 AM (IST) Sep 08

Karnataka News LiveGanesh Idol - ರಸ್ತೆಬದಿ ಮಾರಾಟಕ್ಕಿಟ ಗಣಪತಿ ಮೂರ್ತಿ ಮಂಗಮಾಯ! ಬೆಳಗಿನ ಜಾವ ನಾಲ್ಕಕ್ಕೆ ನಡೆದಿದ್ದೇನು?

ಗಣೇಶ ಚತುರ್ಥಿಗಾಗಿ ಮಾರಾಟಕ್ಕೆ ರಸ್ತೆ ಬದಿ ಇರಿಸಿದ್ದ ಗಣಪತಿ ಮೂರ್ತಿ ಬೆಳಗ್ಗೆ ಮಂಗಮಾಯವಾಗಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಘಟನೆಯ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಬೆಳಗಿನ ಜಾವ ನಾಲ್ಕಕ್ಕೆ ನಡೆದಿದ್ದೇನು?

Read Full Story
07:43 AM (IST) Sep 08

Karnataka News Liveಬೆಂಗಳೂರು ನೈಸ್ ರೋಡ್ ಟೋಲ್ ಕಟ್ಟದೆ, ಪ್ರಶ್ನೆ ಮಾಡಿ ಯುವತಿ; ತರಾಟೆ ತೆಗೆದುಕೊಂಡ ನಂತರ ಏನಾಯ್ತು ನೋಡಿ!

ಬೆಂಗಳೂರಿನ ನೈಸ್ ರೋಡ್ ಟೋಲ್ ವಸೂಲಿ ಸಿಬ್ಬಂದಿಗೆ ಇದು ನ್ಯಾಷನಲ್ ಹೈವೇ ಅಲ್ಲ, ನೈಸ್ ರೋಡ್ ಒಂದು ಪ್ರೈವೇಟ್ ರೋಡ್. 30 ವರ್ಷಗಳ ಅಗ್ರಿಮೆಂಟ್ ಪ್ರಕಾರ 1250 ಕಿಲೋಮೀಟರ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಮೇಲಷ್ಟೇ ನೀವು ಟೋಲ್ ಸಂಗ್ರಹಿಸಬೇಕು. ನಾನು ಟೋಲ್ ಕಟ್ಟುವುದಿಲ್ಲ ಎಂದು ಯುವತಿಯೊಬ್ಬರು ತರಾಟೆಗೆ ತೆಗೆದುಕೊಂಡ ವಿಡಿಯೋ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಪೂರ್ಣ ಮಾಹಿತಿ ಇಲ್ಲಿದೆ.

Read Full Story