09:14 AM (IST) Dec 13

Karnataka News Live 13 December 2025ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ - ಪ್ರಲ್ಹಾದ್ ಜೋಶಿ ಕಿಡಿ

ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚಿಸಿರುವ ‘ದ್ವೇಷ ಭಾಷಣಕ್ಕೆ ಹತ್ತು ವರ್ಷಗಳ ಜೈಲು ಸಜೆ’ ಶಾಸನ ಕಾಂಗ್ರೆಸ್ ಪಕ್ಷದ ಕ್ರೂರ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ.

Read Full Story
09:09 AM (IST) Dec 13

Karnataka News Live 13 December 2025ಪ್ರೀತಿಯಿಂದ ಊಟಕ್ಕೆ ಕರೀತಾರೆ ಬೇಡ ಅನ್ನೋಕಾಗುತ್ತಾ - ಡಿ.ಕೆ.ಶಿವಕುಮಾರ್

ಊಟ ಬೇಡ ಎನ್ನಲು ಆಗುತ್ತದೆಯೇ? ಪ್ರೀತಿಯಿಂದ ಕರೆಯುತ್ತಾರೆ. ಅದಕ್ಕೆ ಒಂದೊಂದು ದಿನ ಒಂದೊಂದು ಕಡೆ ಊಟಕ್ಕೆ ಹೋಗುತ್ತೇವೆ. ಇದು ಯಾವ ಔತಣಕೂಟವೂ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

Read Full Story
09:05 AM (IST) Dec 13

Karnataka News Live 13 December 2025BBK 12 - ಕಿಚ್ಚ ಸುದೀಪ್‌ ಮಾತ್ರ ಈ ವಾರ ಈ ವಿಷಯದ ಬಗ್ಗೆ ಮಾತಾಡ್ಬೇಕು - ವೀಕ್ಷಕರಿಂದ ಆಗ್ರಹ

Actor Kiccha Sudeep Bigg Boss Kannada 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಿಚ್ಚನ ಪಂಚಾಯಿತಿ, ಸೂಪರ್‌ ಸಂಡೇ ವಿಥ್‌ ಸುದೀಪ್‌ ಎಪಿಸೋಡ್‌ಗೆ ವೀಕ್ಷಕರು ಕಾಯುತ್ತಿರುತ್ತಾರೆ. ಈಗ ಈ ಎಪಿಸೋಡ್‌ನಲ್ಲಿ ಯಾವೆಲ್ಲ ವಿಷಯಗಳು ಚರ್ಚೆ ಆಗಬೇಕು?

Read Full Story
08:32 AM (IST) Dec 13

Karnataka News Live 13 December 2025BBK 12 - ಮುಖವಾಡ ಹೊರಬಂತು; ಏನೇ ಆದ್ರೂ ರಾಶಿಕಾ ಶೆಟ್ಟಿ ಜೊತೆ ನಿಲ್ತೀನಿ ಎಂದಿದ್ದ ಸೂರಜ್‌ ತಿರುಗಿಬಿದ್ರು!

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸೂರಜ್‌ ದೊಡ್ಮನೆಗೆ ಬಂದು 1 ವಾರ ಆಗಿತ್ತು. ಆ ವಾರ ರಾಶಿಕಾ ಶೆಟ್ಟಿ ಎಲಿಮಿನೇಶನ್‌ ಆದರು ಎಂದು ಹೇಳಲಾಯ್ತು, ಆಮೇಲೆ ಫ್ರಾಂಕ್‌ ಎಂದರು. ಇವರಿಬ್ಬರು ಕೆಲ ನಿಮಿಷಗಳ ಕಾಲ ಲಾಂಗ್‌ ಹಗ್‌ ಮಾಡಿದ್ದರು. ಇದು ಭಾರೀ ಟ್ರೋಲ್‌ ಆಯ್ತು.

Read Full Story
07:43 AM (IST) Dec 13

Karnataka News Live 13 December 2025ಬೆಂಗಳೂರು - ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ

ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿ ಹೊರಡಿಸಲು ನಗರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪಬ್‌ ಅಂಡ್ ರೆಸ್ಟೋರೆಂಟ್, ಪಿ.ಜಿ ಮಾಲೀಕರಿಗೆ ಮಾರ್ಗಸೂಚಿ ಹೊರಡಿಸಲು ಪೊಲೀಸರು ಮುಂದಾಗಿದ್ದಾರೆ. ಮಾಲಿಕರು ಕೈಗೊಳ್ಳಬೇಕಾದ‌ ಮುಂಜಾಗ್ರತ ಕ್ರಮಗಳ ಸಭೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

Read Full Story