ಮುಂಬೈನ ಅಂಬರ್ನಾಥ್ನಲ್ಲಿ ಮದುವೆಯಾದ 48 ದಿನಗಳಲ್ಲಿ ನವವಧು ವಿಶಾಖಾ ತಿಲ್ಕರ್ ಆ*ತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆಗಾಗಿ ಪತಿ ನಿತಿನ್ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಹಿಂಸೆ ಹಾಗೂ ಸಿಸಿಟಿವಿ ಕಣ್ಗಾವಲಿನಿಂದ ಬೇಸತ್ತು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪತಿಯನ್ನು ಬಂಧಿಸಲಾಗಿದೆ.
- Home
- News
- India News
- India Latest News Live: ಮದುವೆಯಾಗಿ 48 ದಿನ - ಹೆಂಡ್ತಿ ಮೇಲೆ ಕಣ್ಣಿಡಲು ಬೆಡ್ರೂಮ್ನಲ್ಲೂ CCTV! ಡಾಕ್ಟರ್ ಗಂಡನ ಕ್ರೌರ್ಯಕ್ಕೆ ನವವಧು ಬಲಿ
India Latest News Live: ಮದುವೆಯಾಗಿ 48 ದಿನ - ಹೆಂಡ್ತಿ ಮೇಲೆ ಕಣ್ಣಿಡಲು ಬೆಡ್ರೂಮ್ನಲ್ಲೂ CCTV! ಡಾಕ್ಟರ್ ಗಂಡನ ಕ್ರೌರ್ಯಕ್ಕೆ ನವವಧು ಬಲಿ

ನವದೆಹಲಿ: ‘ಭಾರತದ ಶೈಕ್ಷಣಿಕ ವ್ಯವಸ್ಥೆಯು ಮಕ್ಕಳಲ್ಲಿ ಒತ್ತಡಕ್ಕೆ ಕಾರಣವಾಗಿದೆ. ಇದು ಈ ದೇಶಕ್ಕೆ ಒಳ್ಳೆಯದಲ್ಲ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪರೀಕ್ಷಾ ಅಕ್ರಮದ ವಿರುದ್ಧ ಪಕ್ಷ ಹಮ್ಮಿಕೊಂಡಿರುವ ದೇಶವ್ಯಾಪಿ ಅಭಿಯಾನದ ಮೊದಲ ಭಾಗವಾಗಿ ರಾಜಸ್ಥಾನದ ಕೋಟಾದಲ್ಲಿ ನಡೆದ ರ್ಯಾಲಿ ಛತ್ರೋನ್ ಕಿ ಗೂಂಜ್( ವಿದ್ಯಾರ್ಥಿಗಳ ಪ್ರತಿಧ್ವನಿ) ಹಾಗೂ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಈ ರೀತಿ ಹೇಳಿದ್ದಾರೆ. ‘ಭಾರತದ ಶೈಕ್ಷಣಿಕ ವ್ಯವಸ್ಥೆಯು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದೆ. ಇದು ದೇಶಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಇದನ್ನು ವಿರೋಧಿಸುತ್ತದೆ. ದೇಶದ ಯಾವ ವಿದ್ಯಾರ್ಥಿಗಳು ಈ ರೀತಿ ತೊಂದರೆ ಅನುಭವಿಸಬಾರದು’ ಎಂದು ಹೇಳಿದರು.
India Latest News Live 18June 2026ಮದುವೆಯಾಗಿ 48 ದಿನ - ಹೆಂಡ್ತಿ ಮೇಲೆ ಕಣ್ಣಿಡಲು ಬೆಡ್ರೂಮ್ನಲ್ಲೂ CCTV! ಡಾಕ್ಟರ್ ಗಂಡನ ಕ್ರೌರ್ಯಕ್ಕೆ ನವವಧು ಬಲಿ
India Latest News Live 18June 2026ಚಿನ್ನ ಖರೀದಿ ಬೇಡ ಅಂತ ಮೋದಿ ಕರೆ ಬೆನ್ನಲ್ಲೇ ಭಾರತಕ್ಕೆ ಬಂದ ಬಂಗಾರ ಎಷ್ಟು? ಖರೀದಿ ಮಾಹಿತಿ
ಪ್ರಧಾನಿ ನರೇಂದ್ರ ಮೋದಿಯವರ ಮನವಿ ಮತ್ತು ಆಮದು ಶುಲ್ಕ ಹೆಚ್ಚಳದ ಹೊರತಾಗಿಯೂ, ಭಾರತದಲ್ಲಿ ಚಿನ್ನದ ಆಮದು ಗಣನೀಯವಾಗಿ ಏರಿಕೆಯಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಎಷ್ಟು ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
India Latest News Live 18June 2026Mamata Banerjee - ಮಮತಾ ಭದ್ರತೆ ಕಡಿತ, ಆರೆಸ್ಸೆಸ್ ಮುಖ್ಯಸ್ಥನಿಗೆ ಭದ್ರತೆ, ಬಿಜೆಪಿ ಸರ್ಕಾರದಿಂದ ದ್ವೇಷ ರಾಜಕಾರಣ, ಮಹುವಾ ಮೊಯಿತ್ರಾ ಕಿಡಿ
ಮಮತಾ ಬ್ಯಾನರ್ಜಿ(Mamata Banerjee) ಅವರ ಭದ್ರತೆಯನ್ನು ಹಿಂಪಡೆದು ಬಿಜೆಪಿ ಸರ್ಕಾರ(BJP Government) ಅವರ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ(TMC leader Mahua Moitra) ಆರೋಪಿಸಿದ್ದಾರೆ.