Asianet Suvarna News Asianet Suvarna News

ನನ್ನ ಹೆಂಡತಿಗೆ ಆತಂಕ ಹೆಚ್ಚಾಗಿತ್ತು, ಅವಳಿಗಾಗಿ ರಾಜಾರಾಣಿ ಒಪ್ಪಿಕೊಂಡೆ: ಅರುಣ- ಮಾಧುರ್ಯ ಜೋಡಿ

ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ಸೀಸನ್ 2ರ ರಿಯಾಲಿಟಿ ಶೋನಲ್ಲಿ ನಿರ್ದೇಶಕ ಅರುಣ ಮತ್ತು ಮಾಧುರ್ಯ ಸ್ಪರ್ಧಿಸುತ್ತಿದ್ದಾರೆ. ಯಾವ ಕಾರಣ ಅರುಣ ರಿಯಾಲಿಟಿ ಶೋ ಒಪ್ಪಿಕೊಂಡಿದ್ದಾರೆ, ನಿರ್ದೇಶನ ಮತ್ತು ರಿಯಾಲಿಟಿ ಶೋನ ಹೇಗೆ ಮ್ಯಾನೇಜ್ ಮಾಡುತ್ತಾರೆ ಎಂದು ಮಾತನಾಡಿದ್ದಾರೆ. ಅಲ್ಲದೆ ಕಲರ್ಸ್‌ ಕನ್ನಡ ವಾಹಿನಿ ತುಂಬಾ ನಮ್ಮ ಕುಟುಂಬನೇ ಇದೆ ಎಂದು ತಮಾಷೆ ಮಾಡಿದ್ದಾರೆ.

ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ಸೀಸನ್ 2ರ ರಿಯಾಲಿಟಿ ಶೋನಲ್ಲಿ ನಿರ್ದೇಶಕ ಅರುಣ ಮತ್ತು ಮಾಧುರ್ಯ ಸ್ಪರ್ಧಿಸುತ್ತಿದ್ದಾರೆ. ಯಾವ ಕಾರಣ ಅರುಣ ರಿಯಾಲಿಟಿ ಶೋ ಒಪ್ಪಿಕೊಂಡಿದ್ದಾರೆ, ನಿರ್ದೇಶನ ಮತ್ತು ರಿಯಾಲಿಟಿ ಶೋನ ಹೇಗೆ ಮ್ಯಾನೇಜ್ ಮಾಡುತ್ತಾರೆ ಎಂದು ಮಾತನಾಡಿದ್ದಾರೆ. ಅಲ್ಲದೆ ಕಲರ್ಸ್‌ ಕನ್ನಡ ವಾಹಿನಿ ತುಂಬಾ ನಮ್ಮ ಕುಟುಂಬನೇ ಇದೆ ಎಂದು ತಮಾಷೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories