Asianet Suvarna News Asianet Suvarna News

ಒಲವಿನ ನಿಲ್ದಾಣ; ಮಲೆನಾಡ ಪ್ರಕೃತಿ ಸೌಂದರ್ಯಕ್ಕೆ ಮನಸೋತ ಮಂಡ್ಯ ರಮೇಶ್‌

ಕಲರ್ಸ್ ಕನ್ನಡ  ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಮಂಡ್ಯ ರಮೇಶ್ ಕೂಡ ನಟಿಸುತ್ತಿದ್ದಾರೆ. ಮಲೆನಾಡಿನಲ್ಲಿ ಈ ಧಾರಾವಾಹಿಯನ್ನು ಚಿತ್ರೀಕರಣ ಮಾಡಲಾಗಿದೆ.  ಮಲೆನಾಡಿನ ಚಿತ್ರೀಕರಣ ಬಗ್ಗೆ ಮಂಡ್ಯ ರಮೇಶ್ ಮಾತನಾಡಿ, ಮಲೆನಾಡಿನ ಕಥೆ ಆದರೆ ಬ್ಯಾಲೆನ್ಸ್ ಮಾಡಲು ಅಲ್ಲಲ್ಲಿ ಬೆಂಗಳೂರು ಮತ್ತು ಬೇರೆ ಪ್ರದೇಶವನ್ನು ಸೇರಿಸಲಾಗಿದೆ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.  

ಕಲರ್ಸ್ ಕನ್ನಡ  ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಮಂಡ್ಯ ರಮೇಶ್ ಕೂಡ ನಟಿಸುತ್ತಿದ್ದಾರೆ. ಮಲೆನಾಡಿನಲ್ಲಿ ಈ ಧಾರಾವಾಹಿಯನ್ನು ಚಿತ್ರೀಕರಣ ಮಾಡಲಾಗಿದೆ.  ಮಲೆನಾಡಿನ ಚಿತ್ರೀಕರಣ ಬಗ್ಗೆ ಮಂಡ್ಯ ರಮೇಶ್ ಮಾತನಾಡಿ, ಮಲೆನಾಡಿನ ಕಥೆ ಆದರೆ ಬ್ಯಾಲೆನ್ಸ್ ಮಾಡಲು ಅಲ್ಲಲ್ಲಿ ಬೆಂಗಳೂರು ಮತ್ತು ಬೇರೆ ಪ್ರದೇಶವನ್ನು ಸೇರಿಸಲಾಗಿದೆ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.  

Video Top Stories