Asianet Suvarna News Asianet Suvarna News

'ಗಲಭೆಯಲ್ಲಿ ಮೃತಪಟ್ಟವರು ಅಮಾಯಕರು'; ಅವರ ಕುಟುಂಬಕ್ಕೆ 5 ಲಕ್ಷ ಕೊಡ್ತಾರಂತೆ ಜಮೀರ್..!

ಶಾಸಕ ಜಮೀರ್ ಅಹ್ಮದ್ ಉದ್ಧಟತನ ಮುಂದುವರೆದಿದೆ. ಗಲಭೆ ಸಂದರ್ಭದಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ.  ಮೃತ ಪುಂಡರ ಬೆನ್ನಿಗೆ ನಿಂತಿದ್ದಾರೆ ಜಮೀರ್ ಅಹ್ಮದ್. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಘೋಷಿಸಿದ್ದಾರೆ. ಧರ್ಮದ ವ್ಯಾಮೋಹಕ್ಕೆ ಬಿದ್ದು ಕೃತ್ಯವನ್ನೇ ತಳ್ಳಿ ಹಾಕಿದ್ದಾರೆ ಜಮೀರ್. 144 ಸೆಕ್ಷನ್ ಮುಗಿಯುತ್ತಿದ್ದಂತೆ 5 ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಗಲಭೆಯಲ್ಲಿ ಮೃತಪಟ್ಟವರು ಅಮಾಯಕರು ಎಂದಿದ್ದಾರೆ. 
 

ಬೆಂಗಳೂರು (ಆ. 14): ಶಾಸಕ ಜಮೀರ್ ಅಹ್ಮದ್ ಉದ್ಧಟತನ ಮುಂದುವರೆದಿದೆ. ಗಲಭೆ ಸಂದರ್ಭದಲ್ಲಿ ನಡೆದ ಗೋಲಿಬಾರ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ.  ಮೃತ ಪುಂಡರ ಬೆನ್ನಿಗೆ ನಿಂತಿದ್ದಾರೆ ಜಮೀರ್ ಅಹ್ಮದ್. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಘೋಷಿಸಿದ್ದಾರೆ. ಧರ್ಮದ ವ್ಯಾಮೋಹಕ್ಕೆ ಬಿದ್ದು ಕೃತ್ಯವನ್ನೇ ತಳ್ಳಿ ಹಾಕಿದ್ದಾರೆ ಜಮೀರ್. 144 ಸೆಕ್ಷನ್ ಮುಗಿಯುತ್ತಿದ್ದಂತೆ 5 ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಗಲಭೆಯಲ್ಲಿ ಮೃತಪಟ್ಟವರು ಅಮಾಯಕರು ಎಂದಿದ್ದಾರೆ. 

ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್‌; 2 ದಿನದಿಮದ ನಡೆದಿತ್ತು ಸ್ಕೆಚ್..!

Video Top Stories