Asianet Suvarna News Asianet Suvarna News

CD ಕೇಸ್ ಟೆನ್ಷನ್ ನಡುವೆ ಗೋಕಾಕ್‌ಗೆ ಸಾಹುಕಾರ್..!

ಸೀಡಿ ಸ್ಫೋಟದ ಬಳಿಕ ಮೊದಲ ಬಾರಿಗೆ ಗೋಕಾಕ್‌ಗೆ ಆಗಮಿಸಿದ್ದಾರೆ ರಮೇಶ್ ಜಾರಕಿಹೊಳಿ. ಮಂಗಲಾ ಅಂಗಡಿ ನಾಮಿನೇಷನ್ ವೇಳೆ ಭಾಗಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 
 

ಬೆಂಗಳೂರು (ಮಾ. 30): ಸೀಡಿ ಸ್ಫೋಟದ ಬಳಿಕ ಮೊದಲ ಬಾರಿಗೆ ಗೋಕಾಕ್‌ಗೆ ಆಗಮಿಸಿದ್ದಾರೆ ರಮೇಶ್ ಜಾರಕಿಹೊಳಿ. ಮಂಗಲಾ ಅಂಗಡಿ ನಾಮಿನೇಷನ್ ವೇಳೆ ಭಾಗಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 

ಸೀಡಿ ಲೇಡಿ ಮನೆಗೆ ವಾಲ್ಮೀಕಿ ಶ್ರೀ ಭೇಟಿ, ಸೀಡಿ ಲೇಡಿ ಆರೋಪಕ್ಕೆ ಮತ್ತಷ್ಟು ಪುಷ್ಠಿ.?

Video Top Stories