Asianet Suvarna News Asianet Suvarna News

ಸೀಡಿ ಲೇಡಿ ಮನೆಗೆ ವಾಲ್ಮೀಕಿ ಶ್ರೀ ಭೇಟಿ, ಸೀಡಿ ಲೇಡಿ ಆರೋಪಕ್ಕೆ ಮತ್ತಷ್ಟು ಪುಷ್ಠಿ.?

ಸೀಡಿ ಲೇಡಿ ಕುಟುಂಬದ ಬೆನ್ನಿಗೆ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ನಿಂತಿದ್ದಾರೆ. ಸೀಡಿ ಲೇಡಿ ಕುಟುಂಬ ವಾಸವಿದ್ದ ನಿವಾಸಕ್ಕೆ ದಾವಣಗೆರೆ ಜಿಲ್ಲೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಜಿ ಭೇಟಿ ನೀಡಿದ್ದಾರೆ. 

ಬೆಂಗಳೂರು (ಮಾ. 30): ಸೀಡಿ ಲೇಡಿ ಕುಟುಂಬದ ಬೆನ್ನಿಗೆ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ನಿಂತಿದ್ದಾರೆ. ಸೀಡಿ ಲೇಡಿ ಕುಟುಂಬ ವಾಸವಿದ್ದ ನಿವಾಸಕ್ಕೆ ದಾವಣಗೆರೆ ಜಿಲ್ಲೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಜಿ ಭೇಟಿ ನೀಡಿದ್ದಾರೆ. ಈ ಹಿಂದೆ ಜಾರಕಿಹೊಳಿ ನಿವಾಸಕ್ಕೂ ಭೇಟಿ ನೀಡಿದ್ದರು. ಹಾಗಾಗಿ ಈ ಭೇಟಿ ಬೇರೆ ಅರ್ಥವನ್ನೇ ಪಡೆದುಕೊಂಡಿದೆ. 

ಸೀಡಿ ಲೇಡಿ ಜಡ್ಜ್ ಮುಂದೆ ಹಾಜರಾದ್ರೆ ಜಾರಕಿಹೊಳಿಗೆ ತಪ್ಪಿದ್ದಲ್ಲ ಸಂಕಷ್ಟ

Video Top Stories