Asianet Suvarna News Asianet Suvarna News

ರಾಜ್ಯದ ಸ್ಥಿತಿ ಅವಲೋಕಿಸಲು ಮುಂದಾದ ಮೋದಿ; ಮೀಟಿಂಗ್‌ನಲ್ಲಿ ಅಶೋಕ್, ಬೊಮ್ಮಾಯಿ ಭಾಗಿ

ರಾಜ್ಯದ ಸ್ಥಿತಿ ಅವಲೋಕಿಸಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ನಾಳೆ ರಾಜ್ಯದ ಸಚಿವರ ಜೊತೆ ಮೀಟಿಂಗ್ ನಡೆಸಲಿದ್ದಾರೆ. ಸಿಎಂ ಪರ ಬೊಮ್ಮಾಯಿ, ಆರ್. ಅಶೋಕ್ ಭಾಗಿಯಾಗಲಿದ್ದಾರೆ. ಮೀಟಿಂಗ್‌ಗೂ ಮುನ್ನ ಸಚಿವರು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.  ರಾಜ್ಯದಲ್ಲಿ ಮಳೆ, ಹಾನಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.  ಮುಂಗಡ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಿದ್ದಾರೆ. 

ಬೆಂಗಳೂರು (ಆ. 09): ರಾಜ್ಯದ ಸ್ಥಿತಿ ಅವಲೋಕಿಸಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ನಾಳೆ ರಾಜ್ಯದ ಸಚಿವರ ಜೊತೆ ಮೀಟಿಂಗ್ ನಡೆಸಲಿದ್ದಾರೆ. ಸಿಎಂ ಪರ ಬೊಮ್ಮಾಯಿ, ಆರ್. ಅಶೋಕ್ ಭಾಗಿಯಾಗಲಿದ್ದಾರೆ. ಮೀಟಿಂಗ್‌ಗೂ ಮುನ್ನ ಸಚಿವರು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.  ರಾಜ್ಯದಲ್ಲಿ ಮಳೆ, ಹಾನಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.  ಮುಂಗಡ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಿದ್ದಾರೆ. 

ಮೋದಿ ಶಿಕ್ಷಣ ಕ್ರಾಂತಿಯ ಅಸಲಿ ಸತ್ಯ ಇಲ್ಲಿದೆ ನೋಡಿ!