ಗಲಭೆಯಲ್ಲಿ ಮೃತಪಟ್ಟ ಪುಂಡರಿಗೆ ಮೌಲ್ವಿಗಳಿಂದ ಪರಿಹಾರ!

ಮೌಲ್ವಿಗಳು ಕೂಡಾ ಜಮೀರ್ ಅಹ್ಮದ್ ಹಾಗೂ ಇಮ್ರಾನ್ ಪಾಷಾ ಹಾದಿಯನ್ನೇ ತುಳಿದಿದ್ದಾರೆ. ಗಲಭೆಯಲ್ಲಿ ಸತ್ತ ಪುಂಡರಿಗೆ ನೆರವಿನ ಮಹಾಪೂರ ಘೋಷಿಸಿದ್ದಾರೆ.

Share this Video
  • FB
  • Linkdin
  • Whatsapp

ಮೌಲ್ವಿಗಳು ಕೂಡಾ ಜಮೀರ್ ಅಹ್ಮದ್ ಹಾಗೂ ಇಮ್ರಾನ್ ಪಾಷಾ ಹಾದಿಯನ್ನೇ ತುಳಿದಿದ್ದಾರೆ. ಗಲಭೆಯಲ್ಲಿ ಸತ್ತ ಪುಂಡರಿಗೆ ನೆರವಿನ ಮಹಾಪೂರ ಘೋಷಿಸಿದ್ದಾರೆ.

ಸಾರ್ವಜನಿಕ ಆಸ್ತಿ, ಪೊಲೀಸ್ ಠಾಣೆ ಧ್ವಂಸ ಮಾಡುವ ವೇಳೆ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಜಮಾತ್ ಎ ಸುನ್ನತ್‌ನಿಂದ ಐವತ್ತು ಸಾವಿರ ಘೋಷಣೆಯಾಘಿದೆ.

ಇತ್ತ ಜಮೀರ್ ಅಹ್ಮದ್ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರೆ, ಅತ್ತ ಇಮ್ರಾನ್ ಪಾಷಾ ಎರಡು ಲಕ್ಷ ಘೋಷಿಸಿದ್ದರು. 

Related Video