Asianet Suvarna News Asianet Suvarna News

ಹೊಸಪೇಟೆಯಲ್ಲಿ ಇಂದಿನಿಂದ ಬಿಜೆಪಿ ಕಾರ್ಯಕಾರಿಣಿ; ಮುಜುಗರ ತಪ್ಪಿಸಲು ಈಶ್ವರಪ್ಪ ಗೈರು

ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಕೇಸರಿಪಡೆ ಸಜ್ಜಾಗಿದ್ದು, ವಿಜಯನಗರ (Vijayanagara) ನೆಲದಿಂದಲೇ ರಣಕಹಳೆ ಮೊಳಗಿಸಲು ಎಲ್ಲ ತಯಾರಿ ನಡೆದಿದೆ.
 

First Published Apr 16, 2022, 12:31 PM IST | Last Updated Apr 16, 2022, 12:46 PM IST

ಬೆಂಗಳೂರು (ಏ. 16): ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಕೇಸರಿಪಡೆ ಸಜ್ಜಾಗಿದ್ದು, ವಿಜಯನಗರ (Vijayanagara) ನೆಲದಿಂದಲೇ ರಣಕಹಳೆ ಮೊಳಗಿಸಲು ಎಲ್ಲ ತಯಾರಿ ನಡೆದಿದೆ.

ಈಶ್ವರಪ್ಪ ಬಂಧನ ಆಗ್ರಹಿಸಿ ಕಾಂಗ್ರೆಸ್ ರಾಜ್ಯವ್ಯಾಪಿ ಪ್ರತಿಭಟನೆ: ಶಿವಮೊಗ್ಗದಲ್ಲಿ ಡಿಕೆಶಿ ನೇತೃತ್ವ!

ಇಂದು ಮತ್ತು ನಾಳೆ (ಏ .16 ಮತ್ತು 17) ರಂದು ರಾಜ್ಯ ಕಾರ್ಯಕಾರಿಣಿ (Core Committe Meeting) ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಈ ಕಾರ್ಯಕಾರಣಿಗೆ ಈಶ್ವರಪ್ಪ (Eshwarappa) ಗೈರಾಗಿದ್ದಾರೆ. ಮಾಧ್ಯಮಗಳು ಮಹತ್ವ ನೀಡುವ ಕಾರಣಕ್ಕೆ ಗೈರಾಗಲು ನಿರ್ಧರಿಸಿದ್ದಾರೆ. ಮೊಮ್ಮಗನ ಮದುವೆಯಲ್ಲಿ ಬ್ಯುಸಿಯಾಗಲಿದ್ದಾರೆ.