Asianet Suvarna News Asianet Suvarna News

ರಾಜ್ಯಾಂದ್ಯಂತ ಕಾಲೇಜುಗಳನ್ನು 1 ವಾರ ಕ್ಲೋಸ್ ಮಾಡಿ, ಸಿಎಂಗೆ ಡಿಕೆಶಿ ಮನವಿ

'ರಾಜ್ಯಾಂದ್ಯಂತ ಕಾಲೇಜುಗಳಿಗೆ  ಒಂದು ವಾರವಾದರೂ  ಕ್ಲೋಸ್ ಮಾಡಿಸಿ. ಸ್ಪಷ್ಟ ತೀರ್ಮಾನಕ್ಕೆ ಬನ್ನಿ' ಎಂದು ಡಿಕೆಶಿ, ಸಿಎಂ ಬೊಮ್ಮಾಯಿಯವರಿಗೆ ಒತ್ತಾಯಿಸಿದ್ದಾರೆ. 

First Published Feb 8, 2022, 5:18 PM IST | Last Updated Feb 8, 2022, 5:18 PM IST

ಬೆಂಗಳೂರು (ಫೆ. 08): ಹಿಜಾಬ್-ಕೇಸರಿ ಶಾಲು ಗಲಾಟೆ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ. ಈ ಗಲಾಟೆ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. 'ರಾಜ್ಯಾಂದ್ಯಂತ ಕಾಲೇಜುಗಳಿಗೆ  ಒಂದು ವಾರವಾದರೂ  ಕ್ಲೋಸ್ ಮಾಡಿಸಿ. ಸ್ಪಷ್ಟ ತೀರ್ಮಾನಕ್ಕೆ ಬನ್ನಿ' ಎಂದು ಡಿಕೆಶಿ, ಸಿಎಂ ಬೊಮ್ಮಾಯಿಯವರಿಗೆ ಒತ್ತಾಯಿಸಿದ್ದಾರೆ. 

Hijab Row:ಮಕ್ಕಳ ಮನಸ್ಸಲ್ಲಿ ವಿಷದ ಬೀಜ ಬಿತ್ತೋದು ಬೇಡ, ಇಲ್ಲಿಗೆ ನಿಲ್ಲಿಸಿ: ಡಿಕೆಶಿ

ಯಾರ್ಯಾರು ಎಷ್ಟೆಷ್ಟು ಕೇಸರಿ ಶಾಲಿಗೆ ಆರ್ಡರ್ ಕೊಟ್ಟಿದ್ದಾರೆ..? ಎಲ್ಲಾ ಗೊತ್ತಿದೆ. ಇವೆಲ್ಲಾ ಬೇಡ. ನಮ್ಮ ಮಕ್ಕಳ ಮನಸ್ಸಿನಲ್ಲಿ ವಿಷದ ಬೀಜ ಬಿತ್ತೋದು ಬೇಡ. ಇದನ್ನು ಇಲ್ಲಿಗೆ ನಿಲ್ಲಿಸೋಣ' ಎಂದು ಡಿಕೆಶಿ ಹೇಳಿದ್ದಾರೆ.