Asianet Suvarna News Asianet Suvarna News

1 ವಾರದಲ್ಲಿ 3 ಸಮಸ್ಯೆಗೆ ಪರಿಹಾರ, ಇದು BIG 3 ಬುಲೆಟ್ ಪವರ್..!

ಸುವರ್ಣ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ ಬಿಗ್ 3 ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಬಿಡಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಮುಲಾಜಿಲ್ಲದೇ ತರಾಟೆಗೆ ತೆಗೆದುಕೊಂಡು ಕೆಲಸ ಆಗುವಂತೆ ಮಾಡುತ್ತದೆ. 

ಬೆಂಗಳೂರು (ಮಾ. 01): ಸುವರ್ಣ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ ಬಿಗ್ 3 ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಬಿಡಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಮುಲಾಜಿಲ್ಲದೇ ತರಾಟೆಗೆ ತೆಗೆದುಕೊಂಡು ಕೆಲಸ ಆಗುವಂತೆ ಮಾಡುತ್ತದೆ. 1 ವಾರದಲ್ಲಿ ಉತ್ತರ ಕರ್ನಾಟಕ ಭಾಗದ 3 ಸಮಸ್ಯೆಗಳಿಗೆ ಪರಿಹಾರ ಕೊಡಿಸಿದೆ. 

ನಾನಿದಕ್ಕೆ ಅರ್ಹನಲ್ಲ; ಬ್ರಹ್ಮಶ್ರೀ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ ಕಟೀಲ್

ವಿಜಯಪುರದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನೆಯಾಗಿದೆ. ಯಾದಗಿರಿಯ ಕುಷ್ಠ ರೋಗಿಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ.  ಬಾಗಲಕೋಟೆಯ ಅಜ್ಜಿಯರ ಮನೆ ರಿಪೇರಿಯಾಗಿದೆ. ಇದು ಬಿಗ್ 3 ವರದಿಯ ಫಲಶೃತಿ. 

Video Top Stories