ಯೋಗರಾಜ್‌ ಭಟ್ರು ಮೇಲೆ ಗಾಳಿ-ಮಳೆ ಕೋಪ ಮಾಡಿಕೊಂಡಿದೆ: ರಂಗಾಯಣ ರಘು ಮತ್ತು ಸುಧಾ ಮಾತು

ಗಾಳಿಪಟ ಭಾಗ 2 ಸಿನಿಮಾದಲ್ಲೂ ರಂಗಾಯಣ ರಘು ಮತ್ತು ಸುಧಾ ಬೆಳವಾಡಿ ತಂದೆ-ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಣೇಶ್‌ಗೆ ತಂದೆಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸುತ್ತಿರುವ ರಘು ಅವರು ಮಳೆ ಮತ್ತು ಗಾಳಿಗೆ ಭಟ್ರು ಮೇಲೆ ಕೋಪ ಇದೆ ಏಕೆಂದರೆ ಆಗಸ್ಟ್‌ ತಿಂಗಳಾದರೂ ಮಳೆ ಬಿಟ್ಟಿಲ್ಲ. ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ಯಾವ ಲಿಂಕ್‌ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಗಾಳಿಪಟ ಭಾಗ 2 ಸಿನಿಮಾದಲ್ಲೂ ರಂಗಾಯಣ ರಘು ಮತ್ತು ಸುಧಾ ಬೆಳವಾಡಿ ತಂದೆ-ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಣೇಶ್‌ಗೆ ತಂದೆಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸುತ್ತಿರುವ ರಘು ಅವರು ಮಳೆ ಮತ್ತು ಗಾಳಿಗೆ ಭಟ್ರು ಮೇಲೆ ಕೋಪ ಇದೆ ಏಕೆಂದರೆ ಆಗಸ್ಟ್‌ ತಿಂಗಳಾದರೂ ಮಳೆ ಬಿಟ್ಟಿಲ್ಲ. ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ಯಾವ ಲಿಂಕ್‌ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video