ಈಗಿನ ಪರಿಸ್ಥಿತಿಯಲ್ಲಿ ತಲೆಗೆ ಬರುತ್ತಿರುವ ಯೋಚನೆಗಳ ನಡುವೆ ಸಿನಿಮಾ ಚಿಂತೆ ಇಲ್ಲ: ಸುದೀಪ್

ಕೊರೋನಾ ಎರಡನೇ ಅಲೆಯಿಂದ ಜನರ ಜೀವನ ಚಂಚಲವಾಗಿದೆ. ಜನರಿಗೆ ಸಹಾಯ ಮಾಡಲು ನಟ-ನಟಿಯರು ಮುಂದಾಗುತ್ತಿದ್ದಾರೆ. ನಟ ಸುದೀಪ್ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಆಕ್ಸಿಜನ್‌, ವ್ಯಾಕ್ಸಿನ್‌ ನೀಡಲಾಗುತ್ತಿದೆ. ವ್ಯಾಕ್ಸಿನ್ ಪಡೆಯಲು ಜನರು ಎದುರಿಸುತ್ತಿರುವ ತೊಂದರೆ ಬಗ್ಗೆ ಸುದೀಪ್ ವಿವರಿಸಿದ್ದಾರೆ. 

Share this Video
  • FB
  • Linkdin
  • Whatsapp

ಕೊರೋನಾ ಎರಡನೇ ಅಲೆಯಿಂದ ಜನರ ಜೀವನ ಚಂಚಲವಾಗಿದೆ. ಜನರಿಗೆ ಸಹಾಯ ಮಾಡಲು ನಟ-ನಟಿಯರು ಮುಂದಾಗುತ್ತಿದ್ದಾರೆ. ನಟ ಸುದೀಪ್ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಆಕ್ಸಿಜನ್‌, ವ್ಯಾಕ್ಸಿನ್‌ ನೀಡಲಾಗುತ್ತಿದೆ. ವ್ಯಾಕ್ಸಿನ್ ಪಡೆಯಲು ಜನರು ಎದುರಿಸುತ್ತಿರುವ ತೊಂದರೆ ಬಗ್ಗೆ ಸುದೀಪ್ ವಿವರಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video