
ಶಿವಣ್ಣನ ಪರಿಸ್ಥಿತಿಯನ್ನು ಬಿಚ್ಚಿಟ್ಟರು ಕಿಚ್ಚ ಸುದೀಪ್!
ಕನ್ನಡ ಚಿತ್ರರಂಗ ಮುತ್ತು ರಾಜನ ಮೂರು ಪುತ್ರರು ಚಿತ್ರರಂಗದ ಆಸ್ತಿ. ಪ್ರಚಾರವೇ ಜೀವನ ಎನ್ನುವ ಸಮಯದಲ್ಲಿ ಪ್ರಚಾರವನ್ನು ದಿಕ್ಕರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಪುನೀತ್ ರಾಜ್ಕುಮಾರ್. ಅಪ್ಪು ಇಲ್ಲದೇ ಅದೆಷ್ಟೋ ಮನೆಗಳಲ್ಲಿ ದೀಪವೇ ಇಲ್ಲದಂತಾಗಿದೆ. ಶಿವಣ್ಣನಿಗೆ ಆನೆ ಬಲದಂತಿದ್ದರು. ಈಗ ಒಂಟಿಯಾಗಿರುವ ಶಿವಣ್ಣ ಪರಿಸ್ಥಿತಿಯನ್ನು ಕಿಚ್ಚ ಸುದೀಪ್ ಬಿಚ್ಚಿಟ್ಟಿದ್ದಾರೆ.
ಕನ್ನಡ ಚಿತ್ರರಂಗ ಮುತ್ತು ರಾಜನ ಮೂರು ಪುತ್ರರು ಚಿತ್ರರಂಗದ ಆಸ್ತಿ. ಪ್ರಚಾರವೇ ಜೀವನ ಎನ್ನುವ ಸಮಯದಲ್ಲಿ ಪ್ರಚಾರವನ್ನು ದಿಕ್ಕರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಪುನೀತ್ ರಾಜ್ಕುಮಾರ್. ಅಪ್ಪು ಇಲ್ಲದೇ ಅದೆಷ್ಟೋ ಮನೆಗಳಲ್ಲಿ ದೀಪವೇ ಇಲ್ಲದಂತಾಗಿದೆ. ಶಿವಣ್ಣನಿಗೆ ಆನೆ ಬಲದಂತಿದ್ದರು. ಈಗ ಒಂಟಿಯಾಗಿರುವ ಶಿವಣ್ಣ ಪರಿಸ್ಥಿತಿಯನ್ನು ಕಿಚ್ಚ ಸುದೀಪ್ ಬಿಚ್ಚಿಟ್ಟಿದ್ದಾರೆ.
Add Asianetnews Kannada as a Preferred Source

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment