ಸುದೀಪ್‌ಗೆ ವಾಲ್ಮೀಕಿ ರತ್ನ ಪ್ರಶಸ್ತಿ: ಕಿಚ್ಚನ ನೋಡಲು ಹರಿದು ಬಂದ ಜನಸಾಗರ

ಕಿಚ್ಚ ಸುದೀಪ್ ಅವರನ್ನು ನೋಡೋಕೆ ಜನಸಾಗರವೇ ಬಂದು ಸೇರಿತ್ತು. ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿಯನ್ನು ನೇರವಾಗಿ ಕಾಣ್ತುಂಬಿಕೊಳ್ಳಲು ಜನ ಸಾಗರವೇ ಸೇರಿತ್ತು

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಅವರನ್ನು ನೋಡೋಕೆ ಜನಸಾಗರವೇ ಬಂದು ಸೇರಿತ್ತು. ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿಯನ್ನು ನೇರವಾಗಿ ಕಾಣ್ತುಂಬಿಕೊಳ್ಳಲು ಜನ ಸಾಗರವೇ ಸೇರಿತ್ತು.

Add Asianetnews Kannada as a Preferred SourcegooglePreferred

ರಾಬರ್ಟ್ ರಿಲೀಸ್‌ಗೂ ಮುನ್ನ ತಿಮ್ಮಪ್ಪನಿಗೆ ಅಡ್ಡಬಿದ್ದು ನಮಸ್ಕರಿಸಿದ ಡಿಬಾಸ್

ನಟ ಸುದೀಪ್‌ಗೆ ವಾಲ್ಮೀಕಿ ಜಾತ್ರೆಯಲ್ಲಿ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕಿಚ್ಚನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಇಲ್ನೋಡಿ ವಿಡಿಯೋ

Related Video