ಸುದೀಪ್‌ಗೆ ವಾಲ್ಮೀಕಿ ರತ್ನ ಪ್ರಶಸ್ತಿ: ಕಿಚ್ಚನ ನೋಡಲು ಹರಿದು ಬಂದ ಜನಸಾಗರ

ಕಿಚ್ಚ ಸುದೀಪ್ ಅವರನ್ನು ನೋಡೋಕೆ ಜನಸಾಗರವೇ ಬಂದು ಸೇರಿತ್ತು. ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿಯನ್ನು ನೇರವಾಗಿ ಕಾಣ್ತುಂಬಿಕೊಳ್ಳಲು ಜನ ಸಾಗರವೇ ಸೇರಿತ್ತು

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಅವರನ್ನು ನೋಡೋಕೆ ಜನಸಾಗರವೇ ಬಂದು ಸೇರಿತ್ತು. ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿಯನ್ನು ನೇರವಾಗಿ ಕಾಣ್ತುಂಬಿಕೊಳ್ಳಲು ಜನ ಸಾಗರವೇ ಸೇರಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಬರ್ಟ್ ರಿಲೀಸ್‌ಗೂ ಮುನ್ನ ತಿಮ್ಮಪ್ಪನಿಗೆ ಅಡ್ಡಬಿದ್ದು ನಮಸ್ಕರಿಸಿದ ಡಿಬಾಸ್

ನಟ ಸುದೀಪ್‌ಗೆ ವಾಲ್ಮೀಕಿ ಜಾತ್ರೆಯಲ್ಲಿ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕಿಚ್ಚನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಇಲ್ನೋಡಿ ವಿಡಿಯೋ

Related Video