Asianet Suvarna News Asianet Suvarna News

ಬಿಎಸ್‌ವೈ + 20+ ಯತ್ನಾಳ್... ಉತ್ತರಾಯಣದಲ್ಲಿ ಆರಂಭವಂತೆ, ಯುಗಾದಿಗೆ ಅಂತ್ಯವಂತೆ

ಬಿಎಸ್‌ವೈ + 20+ ಯತ್ನಾಳ್... ಇದು ರಾಜಹುಲಿ ಸುತ್ತ ಸುತ್ತುತ್ತಿರುವ ಶತ್ರು ಕೋಟೆ. ಆ ಶತ್ರು ಕೋಟೆಯ ಲೀಡರ್  ರೆಬೆಲ್ ಎಂಎಲ್‌ಎ ಬಸನಗೌಡ ಪಾಟೀಲ್ ಯತ್ನಾಳ್. 

ಬೆಂಗಳೂರು, (ಫೆ.04): ಬಿಎಸ್‌ವೈ + 20+ ಯತ್ನಾಳ್... ಇದು ರಾಜಹುಲಿ ಸುತ್ತ ಸುತ್ತುತ್ತಿರುವ ಶತ್ರು ಕೋಟೆ. ಆ ಶತ್ರು ಕೋಟೆಯ ಲೀಡರ್  ರೆಬೆಲ್ ಎಂಎಲ್‌ಎ ಬಸನಗೌಡ ಪಾಟೀಲ್ ಯತ್ನಾಳ್. 

'ಶಾ ಬಿಜೆಪಿ ಸರ್ಕಾರ ಇರುತ್ತೆ ಅಂದಿದ್ರು, ಆದ್ರೆ ಯಡಿಯೂರಪ್ಪ CM ಆಗಿರ್ತಾರೆ ಅಂದಿಲ್ಲ' 

ಆ ಕೋಟೆಯೊಳಗೆ ಮುಖ್ಯಮಂತ್ರಿಗೆ 20 ಶತ್ರುಗಳು ಹುಟ್ಟಿಕೊಂಡಿದ್ದಾರೆ.  ಹಾಗಾದ್ರೆ, ಯಾರದು 20 ಶತ್ರುಗಳು? ಏನಿದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ ಉತ್ತರಾಯಣ, ಯುಗಾದಿಯ ಕಥೆ?