Email ಐಡಿ ಮೂಲಕ ಹೊರ ಬಿತ್ತಾ ಸಿದ್ದರಾಮಯ್ಯ ಸಿಎಂ ಸಂದೇಶ..!
ಕಾಂಗ್ರೆಸ್ ಕೋಟೆಯ ಅಂತರ್ಯುದ್ಧಕ್ಕೆ ರೋಚಕ ಟ್ವಿಸ್ಟ್... ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಚೆಕ್"ಮೇಟ್ ಇಟ್ಟರಲ್ಲಾ ಸಿದ್ದರಾಮಯ್ಯ ಆಪ್ತರು.. ಸಿದ್ದು ಒಡ್ಡೋಲಗದಲ್ಲಿ ಉರುಳಿತು ಇನ್ನೊಂದು ದಾಳ... ಏನಿದು ಈ-ಮೇಲ್ ಐಡಿ ರಹಸ್ಯ..?
ಬೆಂಗಳೂರು, (ಜುಲೈ.06): ಕಾಂಗ್ರೆಸ್ ಕೋಟೆಯ ಅಂತರ್ಯುದ್ಧಕ್ಕೆ ರೋಚಕ ಟ್ವಿಸ್ಟ್... ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಚೆಕ್"ಮೇಟ್ ಇಟ್ಟರಲ್ಲಾ ಸಿದ್ದರಾಮಯ್ಯ ಆಪ್ತರು.. ಸಿದ್ದು ಒಡ್ಡೋಲಗದಲ್ಲಿ ಉರುಳಿತು ಇನ್ನೊಂದು ದಾಳ... ಏನಿದು ಈ-ಮೇಲ್ ಐಡಿ ರಹಸ್ಯ..? ಸಿದ್ದರಾಮೋತ್ಸವದ ಹೆಸರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಸಿದ್ದರಾಮಯ್ಯ..? ಸಿದ್ದು ಆಪ್ತರ ನಿಗೂಢ ಹೆಜ್ಜೆಯ ವಿರುದ್ಧ ಕನಕಪುರ ಬಂಡೆ ಸಿಡಿಸಿಡಿ ಅಂತಿರೋದು ಅದೇ ಕಾರಣಕ್ಕಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇದೇ ಇವತ್ತಿನ ಸುವರ್ಣ ಫೋಕಸ್, srlopcm75@ಓಪನ್ ಗೇಮ್.
ಸಿದ್ದರಾಮಯ್ಯ 75ನೇ ವರ್ಷಕ್ಕೆ ಪಾದಾರ್ಪಣೆ: ಆ.3ರಂದು ಅದ್ಧೂರಿ ಸಿದ್ದರಾಮೋತ್ಸವ!
ಹಾಗಾದ್ರೆ ಸಿದ್ದರಾಮಯ್ಯನವರೇ Next ಸಿಎಂ ಅನ್ನೋ ಸಂದೇಶವನ್ನು ಇ-ಮೇಲ್ಐಡಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸಿದ್ದು ಆಪ್ತರು ಕೊಟ್ಟು ಬಿಟ್ರಾ..? ಸಿದ್ದು ಶಕ್ತಿ ಪ್ರದರ್ಶನ ಅಂತಾನೇ ಬಿಂಬಿತವಾಗಿರೋ ಸಿದ್ದರಾಮೋತ್ಸವ ಸಮಾರಂಭಕ್ಕೆ ಡಿಕೆಶಿ ಹೋಗ್ತಾರಾ..? ಈ ಬಗ್ಗೆ ಕನಕಪುರ ಬಂಡೆ ಹೇಳಿದ್ದೇನು..? ತೋರಿಸ್ತೀವಿ,