ರಾಜಕೀಯಕ್ಕಾಗಿ ರೌಡಿಗಳ ಮೊರೆ ಹೋದ ರಾಜಕಾರಣಿಗಳು! ಬಿಜೆಪಿ ಶಾಸಕ ಸತೀಶ್‌ ರಡ್ಡಿ ಸೀಕ್ರೆಟ್‌ ಮೀಟಿಂಗ್?

ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಸಾಮ್ರಾಜ್ಯ ಶುರುವಾಗಿದೆ. ರಾಜಕಿಯಕ್ಕಾಗಿ ರೌಡಿಗಳ ಮನೆ ಬಾಗಿಲು ತಟ್ಟಿದ್ರಾ ರಾಜಕಾರಣಿಗಳು?. 

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.16): ಚುನಾವಣೆ ಸಮೀಸುತ್ತಿದಂತೆ ರೌಡಿಗಳ ದರ್ಬಾರ್‌ ಹೆಚ್ಚಾಗುತ್ತಿದೆಯಾ?. ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಸಾಮ್ರಾಜ್ಯ ಶುರುವಾಗಿದೆ. ರಾಜಕಿಯಕ್ಕಾಗಿ ರೌಡಿಗಳ ಮನೆ ಬಾಗಿಲು ತಟ್ಟಿದ್ರಾ ರಾಜಕಾರಣಿಗಳು?. ಚುನಾವಣೆಯ ಗೆಲುವಿಗಾಗಿ ಶಾಸಕರು ರೌಡಿಗಳ ಮೊರೆ ಹೋಗಿದ್ದಾರೆ. ಏನ್‌ ಬೇಕಾದರೂ ಮಾಡಿ ನಿಮಗೆ ನನ್ನ ಸಪೋರ್ಟ್‌ ಇದೆ ಅಂತ ಹೇಳಿದ್ಯಾರು?. ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ರೌಡಿ ರಾಜಕೀಯದ ಎಕ್ಸಕ್ಲೂಸಿವ್‌ ಸುದ್ದಿ ಇದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Bengaluru ಖಾಸಗಿ ಶಾಲೆಗಳ ಮುಂದುವರಿದ ಅಟ್ಟಹಾಸ: 2,500 ರೂ. ಶುಲ್ಕಕ್ಕೆ ವಿದ್ಯಾರ್ಥಿ ಹೊರಗಟ್ಟಿದ ಶಾಲೆ

Related Video