ಬಿಗ್ ಟ್ವಿಸ್ಟ್; ಒಂದಿಷ್ಟು ಶಾಸಕರಿಗೆ ದೆಹಲಿಗೆ ಬರಲು ತಿಳಿಸಿದ ಅರುಣ್ ಸಿಂಗ್!

ಸಚಿವ ಸಂಪುಟ ವಿಸ್ತರಣೆ/ ಶಾಸಕ ಸುನೀಲ್ ಕುಮಾರ್ ಬರೆದ ಪತ್ರ/ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ/ ದೆಹಲಿಗೆ ಬರಲು ಕೆಲ ಶಾಸಕರಿಗೆ ಸೂಚನೆ

Share this Video
  • FB
  • Linkdin
  • Whatsapp

ಬೆಂಗಳುರು( ಡಿ. 06) ಸಂಪುಟ ವಿಸ್ತರಣೆ ಯಾವಾಗ ಎನ್ನುವ ಪ್ರಶ್ನೆ ಇರುವಾಗ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.

ಸಂಪುಟ ವಿಸ್ತರಣೆ ಬಿಟ್ಟು ಹೊಸ ಲೆಕ್ಕಾಚಾರ ಶುರು

ಕೆಲ ಶಾಸಕರಿಗೆ ದೆಹಲಿಗೆ ಬರಲು ಹೇಳಿದ್ದು ವರಿಷ್ಠರೊಂದಿಗೆ ಮಾತುಕತೆ ನಡೆಸೋಣ ಎಂದು ಹೇಳಿದ್ದಾರೆ. 

Related Video