
ಬಿಗ್ ಟ್ವಿಸ್ಟ್; ಒಂದಿಷ್ಟು ಶಾಸಕರಿಗೆ ದೆಹಲಿಗೆ ಬರಲು ತಿಳಿಸಿದ ಅರುಣ್ ಸಿಂಗ್!
ಸಚಿವ ಸಂಪುಟ ವಿಸ್ತರಣೆ/ ಶಾಸಕ ಸುನೀಲ್ ಕುಮಾರ್ ಬರೆದ ಪತ್ರ/ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ/ ದೆಹಲಿಗೆ ಬರಲು ಕೆಲ ಶಾಸಕರಿಗೆ ಸೂಚನೆ
ಬೆಂಗಳುರು( ಡಿ. 06) ಸಂಪುಟ ವಿಸ್ತರಣೆ ಯಾವಾಗ ಎನ್ನುವ ಪ್ರಶ್ನೆ ಇರುವಾಗ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಂಪುಟ ವಿಸ್ತರಣೆ ಬಿಟ್ಟು ಹೊಸ ಲೆಕ್ಕಾಚಾರ ಶುರು
ಕೆಲ ಶಾಸಕರಿಗೆ ದೆಹಲಿಗೆ ಬರಲು ಹೇಳಿದ್ದು ವರಿಷ್ಠರೊಂದಿಗೆ ಮಾತುಕತೆ ನಡೆಸೋಣ ಎಂದು ಹೇಳಿದ್ದಾರೆ.