ಬಿಗ್ ಟ್ವಿಸ್ಟ್; ಒಂದಿಷ್ಟು ಶಾಸಕರಿಗೆ ದೆಹಲಿಗೆ ಬರಲು ತಿಳಿಸಿದ ಅರುಣ್ ಸಿಂಗ್!

ಸಚಿವ ಸಂಪುಟ ವಿಸ್ತರಣೆ/ ಶಾಸಕ ಸುನೀಲ್ ಕುಮಾರ್ ಬರೆದ ಪತ್ರ/ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ/ ದೆಹಲಿಗೆ ಬರಲು ಕೆಲ ಶಾಸಕರಿಗೆ ಸೂಚನೆ

Share this Video
  • FB
  • Linkdin
  • Whatsapp

ಬೆಂಗಳುರು( ಡಿ. 06) ಸಂಪುಟ ವಿಸ್ತರಣೆ ಯಾವಾಗ ಎನ್ನುವ ಪ್ರಶ್ನೆ ಇರುವಾಗ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಸಂಪುಟ ವಿಸ್ತರಣೆ ಬಿಟ್ಟು ಹೊಸ ಲೆಕ್ಕಾಚಾರ ಶುರು

ಕೆಲ ಶಾಸಕರಿಗೆ ದೆಹಲಿಗೆ ಬರಲು ಹೇಳಿದ್ದು ವರಿಷ್ಠರೊಂದಿಗೆ ಮಾತುಕತೆ ನಡೆಸೋಣ ಎಂದು ಹೇಳಿದ್ದಾರೆ. 

Related Video