Asianet Suvarna News Asianet Suvarna News

ಬೇಸರ, ಉದ್ವಿಗ್ನತೆ, ತಾಳ್ಮೆ ಕಳೆದುಕೊಳ್ಳುತ್ತೇವೆ ಎನ್ನುವವರು ಈ ಮಂತ್ರ ಪಠಿಸುವುದರಿಂದ ಅನುಕೂಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಚತುರ್ಥಿ/ ಪಂಚಮಿ ತಿಥಿ, ಚಿತ್ರಾ/ ಸ್ವಾತಿ ನಕ್ಷತ್ರ, ಬುಧವಾರವಾಗಿದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಚತುರ್ಥಿ/ ಪಂಚಮಿ ತಿಥಿ, ಚಿತ್ರಾ/ ಸ್ವಾತಿ ನಕ್ಷತ್ರ, ಬುಧವಾರವಾಗಿದೆ. ಇಂದು ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆಯಿಂದ ಅನುಕೂಲವಾಗುವುದು. ಕೆಲವೊಮ್ಮೆ ಬಹುಬೇಗ ಉದ್ವಿಗ್ನಕ್ಕೆ ಒಳಗಾಗುತ್ತೇವೆ. ಸಂದರ್ಭವನ್ನು ನಿಭಾಯಿಸೋದು ಹೇಗೆ ಗೊತ್ತಾಗುವುದಿಲ್ಲ. ಅಂತಹ ಸಮಸ್ಯೆ ಇರುವುವವರು ಈ ಮಂತ್ರವನ್ನು ಪಠಿಸಿದರೆ ಮನೋಬಲ ವೃದ್ಧಿಯಾಗುವುದು..

ದಿನ ಭವಿಷ್ಯ : ಈ ರಾಶಿಯವರಿಗೆ ಹಣಕಾಸಿನಲ್ಲಿ ವ್ಯತ್ಯಾಸ, ಗಂಟಲು ಭಾಗದಲ್ಲಿ ನೋವು!