ರಾಮನಗರ ಯೇಸು ಪ್ರತಿಮೆ ರಾಜ್ಯಮಟ್ಟದ ಸುದ್ದಿಯಾಗಲು ಏನು ಕಾರಣ?

ರಾಮನಗರದಲ್ಲಿ ಬೃಹತ್ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಸೋಶಿಯಲ್ ಮೀಡಿಯಾ ಸೇರಿದಂತೆ ಹಿಂದೂ ಜಾಗರಣಾ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ. ಹಾಗಾದರೆ ಈ ಬೆಟ್ಟದಲ್ಲಿ ನಿಜಕ್ಕೂ ಪವಾಡಗಳು ನಡೆಯುತ್ತಿದೆಯಾ?  ಇದೊಂದು ರಾಜ್ಯ ಮಟ್ಟದ ಸುದ್ದಿಯಾಗಲು ಕಾರಣ ಏನು?

Share this Video
  • FB
  • Linkdin
  • Whatsapp

ರಾಮನಗರ(ಡಿ. 27) ರಾಮನಗರದಲ್ಲಿ ಬೃಹತ್ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಸೋಶಿಯಲ್ ಮೀಡಿಯಾ ಸೇರಿದಂತೆ ಹಿಂದೂ ಜಾಗರಣಾ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ. 

ನಾನು ತಪ್ಪು ಮಾಡಿದ್ದರೆ ಜೈಲಿಗೆ ಹೋಗಲಿ

ಹಾಗಾದರೆ ಈ ಬೆಟ್ಟದಲ್ಲಿ ನಿಜಕ್ಕೂ ಪವಾಡಗಳು ನಡೆಯುತ್ತಿದೆಯಾ? ಇದೊಂದು ರಾಜ್ಯ ಮಟ್ಟದ ಸುದ್ದಿಯಾಗಲು ಕಾರಣ ಏನು?

Related Video