Asianet Suvarna News Asianet Suvarna News

ರಾಮನಗರ ಯೇಸು ಪ್ರತಿಮೆ ರಾಜ್ಯಮಟ್ಟದ ಸುದ್ದಿಯಾಗಲು ಏನು ಕಾರಣ?

ರಾಮನಗರದಲ್ಲಿ ಬೃಹತ್ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಸೋಶಿಯಲ್ ಮೀಡಿಯಾ ಸೇರಿದಂತೆ ಹಿಂದೂ ಜಾಗರಣಾ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ. 

ಹಾಗಾದರೆ ಈ ಬೆಟ್ಟದಲ್ಲಿ ನಿಜಕ್ಕೂ ಪವಾಡಗಳು ನಡೆಯುತ್ತಿದೆಯಾ?  ಇದೊಂದು ರಾಜ್ಯ ಮಟ್ಟದ ಸುದ್ದಿಯಾಗಲು ಕಾರಣ ಏನು?

ರಾಮನಗರ(ಡಿ. 27) ರಾಮನಗರದಲ್ಲಿ ಬೃಹತ್ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಸೋಶಿಯಲ್ ಮೀಡಿಯಾ ಸೇರಿದಂತೆ ಹಿಂದೂ ಜಾಗರಣಾ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ. 

ನಾನು ತಪ್ಪು ಮಾಡಿದ್ದರೆ ಜೈಲಿಗೆ ಹೋಗಲಿ

ಹಾಗಾದರೆ ಈ ಬೆಟ್ಟದಲ್ಲಿ ನಿಜಕ್ಕೂ ಪವಾಡಗಳು ನಡೆಯುತ್ತಿದೆಯಾ?  ಇದೊಂದು ರಾಜ್ಯ ಮಟ್ಟದ ಸುದ್ದಿಯಾಗಲು ಕಾರಣ ಏನು?

Video Top Stories