Asianet Suvarna News Asianet Suvarna News

ಒಂದೆಡೆ ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ ಸಚಿವ, ಮತ್ತೊಂದೆಡೆ ಕೆಸರಿನಲ್ಲಿ ಹೂತು ಹೋದ ಕಾರು

ಮುಂಗಾರು ಮಳೆ ಜೊರಾಗಿದ್ದುಮ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಗದ್ದೆಯಲ್ಲಿ ಟ್ರ್ಯಾಕ್ಟರ್ ಹೊಡೆದು ಬತ್ತ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಉಡುಪಿ, (ಜೂನ್.26): ಮುಂಗಾರು ಮಳೆ ಜೊರಾಗಿದ್ದುಮ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಗದ್ದೆಯಲ್ಲಿ ಟ್ರ್ಯಾಕ್ಟರ್ ಹೊಡೆದು ಬತ್ತ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಕಬ್ಬು ನಾಟಿ ಮಾಡಿ ಟ್ರ್ಯಾಕ್ಟರ್‌ ಓಡಿಸಿದ ಕೃಷಿ ಸಚಿವ ಪಾಟೀಲ್‌

ಇಂದು (ಶನಿವಾರ) ಬಿ.ಸಿ. ಪಾಟೀಲರು  ಉಡುಪಿ ಜಿಲ್ಲೆಯಲ್ಲಿ ಹಡಿಲು ಭೂಮಿ ಕೃಷಿಗೆ ಚಾಲನೆ ನೀಡಿದರು. ಇನ್ನೂ ಇದೇ ವೇಳೆ ಕೆಸರಿನಲ್ಲಿ ಅವರ ಕಾರು ಸಿಕ್ಕಾಕೊಂಡಿರುವ ಪ್ರಸಂಗ ನಡೆಯಿತು. ಆ ದೃಶ್ಯ ಇಲ್ಲಿದೆ ನೋಡಿ..

Video Top Stories