Asianet Suvarna News Asianet Suvarna News

ಪಾರ್ಟಿಗೆ ಹೊರಟಿದ್ದ ಅರಣ್ಯಾಧಿಕಾರಿಗಳನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು

- ಕೊರೊನಾ ಟೈಮ್‌ನಲ್ಲಿ ಕಾಫಿನಾಡಿನಲ್ಲಿ ಅಧಿಕಾರಿಗಳ ಮೋಜು-ಮಸ್ತಿ! 

- ಪಾರ್ಟಿಗೆ ತೆರಳಲು ಹೊರಟಿದ್ದ ಅರಣ್ಯಾಧಿಕಾರಿಗಳಿಗೆ ತಡೆ

- ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಂತವೇರಿ ಬಳಿ ಘಟನೆ

ಚಿಕ್ಕಮಗಳೂರು (ಮೇ. 21): ಕೊರೊನಾ ಟೈಮ್‌ನಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ  ಮೋಜು ಮಸ್ತಿ ಮಾಡಲು ಹೊರಟಿದ್ದ ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ತಡೆದಿದ್ಧಾರೆ. ತರೀಕೆರೆ ತಾಲೂಕಿನ ಸಂತವೇರಿ ಬಳಿ ಘಟನೆ ನಡೆದಿದೆ. 

ರಾಜ್ಯಕ್ಕೆ ಕೇಂದ್ರದಿಂದ ನಯಾಪೈಸೆ ಸಿಕ್ಕಿಲ್ರೀ, ಮೋದಿ ತಾರತಮ್ಯ ನೀತಿ ಮಾಡ್ತಿದ್ದಾರೆ: ಸಿದ್ದು

ಹತ್ತಕ್ಕೂ ಅಧಿಕ ಕಾರು-ಜೀಪಿನಲ್ಲಿ  ಅಧಿಕಾರಿಗಳ ತಂಡ ಮೋಜು- ಮಸ್ತಿಗೆ ಹೊರಟಿತ್ತು.  ಕೊರೊನಾ ಟೈಮಿನಲ್ಲಿ ನಿಮಗೆ ಮೋಜು-ಮಸ್ತಿ ಬೇಕಾ ಎಂದು ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ. ಕೊನೆಗೆ ಬೇರೆ ದಾರಿಯಿಲ್ಲದೇ ಅಧಿಕಾರಿಗಳು ವಾಪಸ್ಸಾಗಿದ್ದಾರೆ. 

Video Top Stories