Asianet Suvarna News Asianet Suvarna News

ಕಲ್ಲು ಕ್ವಾರಿ ಸ್ಫೋಟಕ್ಕೆ ಅಸಲಿ ಕಾರಣವೇನು? ಸುವರ್ಣನ್ಯೂಸ್ exclusive!

ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಕಲ್ಲು ಕ್ವಾರಿ ಸ್ಫೋಟಕಕ್ಕೆ ಅಸಲಿ ಕಾರಣವೇನು? ಸ್ಫೋಟಕ್ಕೆ ಯಾರು ಹೊಣೆ? ಅಮಾಯಕರ ಬಲಿ ಪಡೆದ ಈ ಸ್ಫೋಟದ ಹಿಂದಿನ ಶಕ್ತಿ ಏನು? ಈ ರೀತಿಯ ಹಲವು ಪ್ರಶ್ನೆಗಳಿಗೆ ಸುವರ್ಣನ್ಯೂಸ್ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಹುಣಸೋಡು ಸ್ಫೋಟ, ಚುನಾವಣೆ ಸಮೀಕ್ಷೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಕಲ್ಲು ಕ್ವಾರಿ ಸ್ಫೋಟಕಕ್ಕೆ ಅಸಲಿ ಕಾರಣವೇನು? ಸ್ಫೋಟಕ್ಕೆ ಯಾರು ಹೊಣೆ? ಅಮಾಯಕರ ಬಲಿ ಪಡೆದ ಈ ಸ್ಫೋಟದ ಹಿಂದಿನ ಶಕ್ತಿ ಏನು? ಈ ರೀತಿಯ ಹಲವು ಪ್ರಶ್ನೆಗಳಿಗೆ ಸುವರ್ಣನ್ಯೂಸ್ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಹುಣಸೋಡು ಸ್ಫೋಟ, ಚುನಾವಣೆ ಸಮೀಕ್ಷೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Video Top Stories